ಪ್ರೇಮ ಶಿಖರದಲ್ಲಿ ಆಕ್ರೋಶದ ಹಿಮಾಗ್ನಿ:ಕೆಲವೇ ಗಂಟೆಗಳಲ್ಲಿ ರಣಾಂಗಣವಾಯ್ತ ಕಣಿವೆ.. ಹೋರಾಟದ ಹಿಂದೆ ನೂರೆಂಟು ಒಳಸುಳಿ

ಪ್ರೇಮ ಶಿಖರದಲ್ಲಿ ಆಕ್ರೋಶದ ಹಿಮಾಗ್ನಿ:ಕೆಲವೇ ಗಂಟೆಗಳಲ್ಲಿ ರಣಾಂಗಣವಾಯ್ತ ಕಣಿವೆ.. ಹೋರಾಟದ ಹಿಂದೆ ನೂರೆಂಟು ಒಳಸುಳಿ

Published : Sep 26, 2025, 11:39 AM IST

ಜೆನ್ ಜೀ ಹೋರಾಟ.. ಸ್ಥಾಪಿತ ಸರ್ಕಾರಗಳನ್ನೇ ಉರುಳಿಸೋ ಬಲ ಹೊಂದಿರೋ ಹೋರಾಟ.. ಅಂಥದ್ದೊಂದು ಹೋರಾಟ ಈಗ ಲಡಾಖಿನಲ್ಲಿ ಶುರುವಾಗಿದೆ.. ಇದರ ಹಿಂದೊರೋ ಅಸಲಿ ಕತೆ ಏನು? ಅದೆಲ್ಲದರ ವಿವರ ಇಲ್ಲಿದೆ ನೋಡಿ..

ನಿನ್ನೆ ಮೊನ್ನೆ ತನಕ, ನಾವು ಪಕ್ಕದ ದೇಶ ನೇಪಾಳದಲ್ಲಿ ಏನಾಯ್ತು ಅಂತ ನೋಡ್ತಾ ಇದ್ವಿ.. ಯುವಕರು, ಅದ್ರಲ್ಲೂ ಜೆನ್​-ಜೀ ಯುವಜನರು ರಸ್ತೆಗಿಳಿದ್ರು.. ಪ್ರತಿಭಟನೆ ಮಾಡಿದ್ರು.. ಭೂಕಂಪ ಸೃಷ್ಟಿಸಿದ್ರು.. ಅದರ ಪರಿಣಾಮ-ನೇಪಾಳದ ಸರ್ಕಾರವೇ ಉರುಳಿಬಿತ್ತು.. ಇನ್ನೂ ಆ ಘಟನೆಯೇ ಮರೆಯಾಗಿಲ್ಲ.. ಅಷ್ಟ್ರಲ್ಲೇ, ಭಾರತದಲ್ಲೊಂದು ಅಂಥದ್ದೇ ಹೋರಾಟ ಶುರುವಾದ ಹಾಗೆ ಕಾಣ್ತಾ ಇದೆ.. ಅದೂ ಕೂಡ ಆರಂಭವಾಗಿರೋದು, ಭಾರತದ ನೆತ್ತಿಯಲ್ಲಿ.. ಲಡಾಖ್​ನಲ್ಲಿ.. ಅಸಲಿಗೆ ಆಗ್ತಾ ಇರೋದೇನು? ಹೋರಾಟದ ಕಾರಣವೇನು? ಅದರ ಪರಿಣಾಮವೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more