ಚೀನಾ ವಿರುದ್ಧ 130 ಕೋಟಿ ಸೈನಿಕರ ಯುದ್ಧ..!

ಚೀನಾ ವಿರುದ್ಧ 130 ಕೋಟಿ ಸೈನಿಕರ ಯುದ್ಧ..!

Suvarna News   | Asianet News
Published : Jun 02, 2020, 03:59 PM IST

ಶಕ್ತಿಯಿಂದ ಹೊಡೆಯಲಾಗದ್ದನ್ನು ಯುಕ್ತಿಯಿಂದ ಹೊಡೆಯಬೇಕು. ಇದು ಮಹಾಭಾರತದಲ್ಲಿ ಶ್ರೀಕೃಷ್ಣನ ಯುದ್ಧತಂತ್ರ. ಅದೇ ತಂತ್ರವನ್ನು ಮುಂದಿಟ್ಟುಕೊಂಡು ಕೊರೋನಾ ಕುತಂತ್ರಿ ಚೀನಾವನ್ನು ಹಣಿಯಲು ಭಾರತ ಮುಂದಾಗಿದೆ.

ನವದೆಹಲಿ(ಜೂ.02): ಕುತಂತ್ರಿ ಚೀನಾ ವಿರುದ್ಧದ ಯುದ್ಧಕ್ಕೆ 130 ಕೋಟಿ ಸೈನಿಕ ಶಕ್ತಿ ರೆಡಿಯಾಗಿದೆ. ಚೀನಾ ಡ್ರ್ಯಾಗನ್ ಬೇಟೆಗೆ ರೋಚಕ ವ್ಯೂಹ ರಚಿಸಲಾಗಿದೆ. '3 ಈಡಿಯೆಟ್ಸ್' ವಿಜ್ಞಾನಿ ಚೀನಾ ಬೇಟೆಗೆ ಹೊಸ ಬ್ರಹ್ಮಾಸ್ತ್ರ ಪರಿಚಯಿಸಿದ್ದಾರೆ.

ಶಕ್ತಿಯಿಂದ ಹೊಡೆಯಲಾಗದ್ದನ್ನು ಯುಕ್ತಿಯಿಂದ ಹೊಡೆಯಬೇಕು. ಇದು ಮಹಾಭಾರತದಲ್ಲಿ ಶ್ರೀಕೃಷ್ಣನ ಯುದ್ಧತಂತ್ರ. ಅದೇ ತಂತ್ರವನ್ನು ಮುಂದಿಟ್ಟುಕೊಂಡು ಕೊರೋನಾ ಕುತಂತ್ರಿ ಚೀನಾವನ್ನು ಹಣಿಯಲು ಭಾರತ ಮುಂದಾಗಿದೆ.

ಕೊರೋನಾ ತಾಯ್ನಾಡಾದ ಚೀನಾವನ್ನು ಮಟ್ಟಹಾಕಲು ಯುದ್ದವೂ ಬೇಡ, ಮದ್ದುಗುಂಡು ಕೂಡಾ ಬೇಡ. ಬುಲೆಟ್ ಇಲ್ಲದೆಯೂ ಚೀನಾವನ್ನು ಸೋಲಿಸಬಹುದು. ಇದು 3 ಈಡಿಯಟ್ಸ್ ವಿಜ್ಞಾನಿ ಪರಿಚಯಿಸಿದ ಹೊಸ ಅಸ್ತ್ರ. ಆ ಅಸ್ತ್ರಕ್ಕೆ 130 ಕೋಟಿ ಭಾರತೀಯರೇ ಸೈನಿಕರು. ಡ್ರ್ಯಾಗನ್ ಹುಟ್ಟಡಗಿಲು ಸಿದ್ದವಾಗಿರುವ ಮೇಡ್ ಇನ್ ಚೈನಾ ಬ್ಯಾನ್ ಬ್ರಹ್ಮಾಸ್ತ್ರದ ಸೀಕ್ರೇಟ್ಸ್‌ ನಿಮ್ಮ ಮುಂದೆ.

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?