ಚೀನಾ ವಿರುದ್ಧ 130 ಕೋಟಿ ಸೈನಿಕರ ಯುದ್ಧ..!

ಚೀನಾ ವಿರುದ್ಧ 130 ಕೋಟಿ ಸೈನಿಕರ ಯುದ್ಧ..!

Suvarna News   | Asianet News
Published : Jun 02, 2020, 03:59 PM IST

ಶಕ್ತಿಯಿಂದ ಹೊಡೆಯಲಾಗದ್ದನ್ನು ಯುಕ್ತಿಯಿಂದ ಹೊಡೆಯಬೇಕು. ಇದು ಮಹಾಭಾರತದಲ್ಲಿ ಶ್ರೀಕೃಷ್ಣನ ಯುದ್ಧತಂತ್ರ. ಅದೇ ತಂತ್ರವನ್ನು ಮುಂದಿಟ್ಟುಕೊಂಡು ಕೊರೋನಾ ಕುತಂತ್ರಿ ಚೀನಾವನ್ನು ಹಣಿಯಲು ಭಾರತ ಮುಂದಾಗಿದೆ.

ನವದೆಹಲಿ(ಜೂ.02): ಕುತಂತ್ರಿ ಚೀನಾ ವಿರುದ್ಧದ ಯುದ್ಧಕ್ಕೆ 130 ಕೋಟಿ ಸೈನಿಕ ಶಕ್ತಿ ರೆಡಿಯಾಗಿದೆ. ಚೀನಾ ಡ್ರ್ಯಾಗನ್ ಬೇಟೆಗೆ ರೋಚಕ ವ್ಯೂಹ ರಚಿಸಲಾಗಿದೆ. '3 ಈಡಿಯೆಟ್ಸ್' ವಿಜ್ಞಾನಿ ಚೀನಾ ಬೇಟೆಗೆ ಹೊಸ ಬ್ರಹ್ಮಾಸ್ತ್ರ ಪರಿಚಯಿಸಿದ್ದಾರೆ.

ಶಕ್ತಿಯಿಂದ ಹೊಡೆಯಲಾಗದ್ದನ್ನು ಯುಕ್ತಿಯಿಂದ ಹೊಡೆಯಬೇಕು. ಇದು ಮಹಾಭಾರತದಲ್ಲಿ ಶ್ರೀಕೃಷ್ಣನ ಯುದ್ಧತಂತ್ರ. ಅದೇ ತಂತ್ರವನ್ನು ಮುಂದಿಟ್ಟುಕೊಂಡು ಕೊರೋನಾ ಕುತಂತ್ರಿ ಚೀನಾವನ್ನು ಹಣಿಯಲು ಭಾರತ ಮುಂದಾಗಿದೆ.

ಕೊರೋನಾ ತಾಯ್ನಾಡಾದ ಚೀನಾವನ್ನು ಮಟ್ಟಹಾಕಲು ಯುದ್ದವೂ ಬೇಡ, ಮದ್ದುಗುಂಡು ಕೂಡಾ ಬೇಡ. ಬುಲೆಟ್ ಇಲ್ಲದೆಯೂ ಚೀನಾವನ್ನು ಸೋಲಿಸಬಹುದು. ಇದು 3 ಈಡಿಯಟ್ಸ್ ವಿಜ್ಞಾನಿ ಪರಿಚಯಿಸಿದ ಹೊಸ ಅಸ್ತ್ರ. ಆ ಅಸ್ತ್ರಕ್ಕೆ 130 ಕೋಟಿ ಭಾರತೀಯರೇ ಸೈನಿಕರು. ಡ್ರ್ಯಾಗನ್ ಹುಟ್ಟಡಗಿಲು ಸಿದ್ದವಾಗಿರುವ ಮೇಡ್ ಇನ್ ಚೈನಾ ಬ್ಯಾನ್ ಬ್ರಹ್ಮಾಸ್ತ್ರದ ಸೀಕ್ರೇಟ್ಸ್‌ ನಿಮ್ಮ ಮುಂದೆ.

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?