ಚೀನಾ ವಿರುದ್ಧ 130 ಕೋಟಿ ಸೈನಿಕರ ಯುದ್ಧ..!

ಚೀನಾ ವಿರುದ್ಧ 130 ಕೋಟಿ ಸೈನಿಕರ ಯುದ್ಧ..!

Suvarna News   | Asianet News
Published : Jun 02, 2020, 03:59 PM IST

ಶಕ್ತಿಯಿಂದ ಹೊಡೆಯಲಾಗದ್ದನ್ನು ಯುಕ್ತಿಯಿಂದ ಹೊಡೆಯಬೇಕು. ಇದು ಮಹಾಭಾರತದಲ್ಲಿ ಶ್ರೀಕೃಷ್ಣನ ಯುದ್ಧತಂತ್ರ. ಅದೇ ತಂತ್ರವನ್ನು ಮುಂದಿಟ್ಟುಕೊಂಡು ಕೊರೋನಾ ಕುತಂತ್ರಿ ಚೀನಾವನ್ನು ಹಣಿಯಲು ಭಾರತ ಮುಂದಾಗಿದೆ.

ನವದೆಹಲಿ(ಜೂ.02): ಕುತಂತ್ರಿ ಚೀನಾ ವಿರುದ್ಧದ ಯುದ್ಧಕ್ಕೆ 130 ಕೋಟಿ ಸೈನಿಕ ಶಕ್ತಿ ರೆಡಿಯಾಗಿದೆ. ಚೀನಾ ಡ್ರ್ಯಾಗನ್ ಬೇಟೆಗೆ ರೋಚಕ ವ್ಯೂಹ ರಚಿಸಲಾಗಿದೆ. '3 ಈಡಿಯೆಟ್ಸ್' ವಿಜ್ಞಾನಿ ಚೀನಾ ಬೇಟೆಗೆ ಹೊಸ ಬ್ರಹ್ಮಾಸ್ತ್ರ ಪರಿಚಯಿಸಿದ್ದಾರೆ.

ಶಕ್ತಿಯಿಂದ ಹೊಡೆಯಲಾಗದ್ದನ್ನು ಯುಕ್ತಿಯಿಂದ ಹೊಡೆಯಬೇಕು. ಇದು ಮಹಾಭಾರತದಲ್ಲಿ ಶ್ರೀಕೃಷ್ಣನ ಯುದ್ಧತಂತ್ರ. ಅದೇ ತಂತ್ರವನ್ನು ಮುಂದಿಟ್ಟುಕೊಂಡು ಕೊರೋನಾ ಕುತಂತ್ರಿ ಚೀನಾವನ್ನು ಹಣಿಯಲು ಭಾರತ ಮುಂದಾಗಿದೆ.

ಕೊರೋನಾ ತಾಯ್ನಾಡಾದ ಚೀನಾವನ್ನು ಮಟ್ಟಹಾಕಲು ಯುದ್ದವೂ ಬೇಡ, ಮದ್ದುಗುಂಡು ಕೂಡಾ ಬೇಡ. ಬುಲೆಟ್ ಇಲ್ಲದೆಯೂ ಚೀನಾವನ್ನು ಸೋಲಿಸಬಹುದು. ಇದು 3 ಈಡಿಯಟ್ಸ್ ವಿಜ್ಞಾನಿ ಪರಿಚಯಿಸಿದ ಹೊಸ ಅಸ್ತ್ರ. ಆ ಅಸ್ತ್ರಕ್ಕೆ 130 ಕೋಟಿ ಭಾರತೀಯರೇ ಸೈನಿಕರು. ಡ್ರ್ಯಾಗನ್ ಹುಟ್ಟಡಗಿಲು ಸಿದ್ದವಾಗಿರುವ ಮೇಡ್ ಇನ್ ಚೈನಾ ಬ್ಯಾನ್ ಬ್ರಹ್ಮಾಸ್ತ್ರದ ಸೀಕ್ರೇಟ್ಸ್‌ ನಿಮ್ಮ ಮುಂದೆ.

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?