ತ್ರಿಶತ್ರು ಸಂಹಾರಕ್ಕೆ ಸಿದ್ಧವಾಗಿದೆ ಭಾರತದ ಅಸ್ತ್ರ! ಶತ್ರುವಿನ ಶತ್ರು ಜೊತೆ ಪಾಕ್ ಮಹಾಮೈತ್ರಿ!

ತ್ರಿಶತ್ರು ಸಂಹಾರಕ್ಕೆ ಸಿದ್ಧವಾಗಿದೆ ಭಾರತದ ಅಸ್ತ್ರ! ಶತ್ರುವಿನ ಶತ್ರು ಜೊತೆ ಪಾಕ್ ಮಹಾಮೈತ್ರಿ!

Published : Sep 23, 2023, 12:05 PM IST

ಕೆನಡಾ ಭಾರತ ವಿರೋಧಕ್ಕೆ ಸಾಥ್ ಕೊಟ್ಟ ಪಾಕ್!
ಖಲಿಸ್ತಾನಿ ಉಗ್ರರ ಜೊತೆ ಪಾತಕಿಗಳ ಮೆರದಾಟ!
ತ್ರಿಶತ್ರುಗಳ ವಿರುದ್ಧ ಹೋರಾಡಬೇಕಿದೆ ಭಾರತ!

ದಿನದಿಂದ ದಿನಕ್ಕೆ ಕೆನಡಾ ಪ್ರಧಾನಿಯ ಹುಚ್ಚು ಹೆಚ್ಚಾಗ್ತಾ ಇರೋದು, ಸ್ಪಷ್ಟವಾಗಿ ಕಾಣಿಸ್ತಾ ಇದೆ. ಆ ಹುಚ್ಚಿಗೆ ಚಿಕಿತ್ಸೆ ಕೊಡೋರು ಯಾರೂ ಕಾಣ್ತಾ ಇಲ್ಲ. ಆದ್ರೆ, ಮೊದಲೇ ಹುಚ್ಚು ಹಿಡಿದಿರೋ  ಟ್ರುಡೋಗೆ ಮತ್ತಷ್ಟು ಹುಚ್ಚು ಹೆಚ್ಚಾಗೋ ಹಾಗೆ, ಪಾಪಿ ದೇಶ ಪಾಕಿಸ್ತಾನ(Pakistan) ಮಾಡ್ತಾ ಇದೆ. ಅವನು ಸುಳ್ಳ. ಇವನು ಕಳ್ಳ. ಈ ಇಬ್ಬರೂ ಸೇರಿ ಈಗ ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲೇ ಮಸಲತ್ತು ಮಾಡ್ತಾ ಇರೋದು, ಈಗ ಜಗಜ್ಜಾಹೀರಾಗಿದೆ. ಭಾರತ (India)ಈಗಿಂದ ಮತ್ತಷ್ಟು ದಿಟ್ಟವಾಗಿ, ಸೂಕ್ಷ್ಮವಾಗಿ ಹೆಜ್ಜೆ ಇಡ್ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆನಡಾದಲ್ಲಿ(Canada) ಭಾರತಕ್ಕೆ ಬೇಕಾಗಿದ್ದ ಉಗ್ರನೊಬ್ಬನ ಕಗ್ಗೊಲೆಯಾಗುತ್ತೆ. ಆ ಕೊಲೆಯ ಹಿಂದೆ ಭಾರತದ ಕೈವಾಡ ಇದೆ ಅಂತ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ(Justin Trudeau), ಅಲ್ಲಿನ ಸಂಸತ್ತಿನಲ್ಲಿ ಹೇಳ್ತಾನೆ. ಅಯ್ಯ, ನಿನ್ನ ಮಾತಿಗೆ ಏನು ಪುರಾವೆ ಅಂತ ಪ್ರಶ್ನೆ ಮಾಡಿದ್ರೆ, ಸಾಕ್ಷಿ ಗೀಕ್ಷಿ ಇಲ್ಲ, ನಾನ್ ಹೇಳ್ತೀನಿ, ನೀವ್ ಕೇಳ್ಕೊಳಿ ಅಂತ ಅಂತಾನೆ.. ಇಂಥಾ ಬುದ್ಧಿಹೀನ ಪ್ರಧಾನಿಯ ವಿರುದ್ಧ ಕೆನಡಾ ಜನಕ್ಕೂ ಆಕ್ರೋಶ ಹೆಚ್ಚಾಗಿದೆ.. ಅಷ್ಟೇ ಅಲ್ಲ, ಕೆನಡಾದಲ್ಲಿರೋ ಪ್ರತಿಪಕ್ಷಗಳು, ಸಾಕ್ಷಿ ಇಲ್ಲದೆ ಭಾರತದ ವಿರುದ್ಧ ಆರೋಪ ಮಾಡ್ತಿರೋದಕ್ಕೆ, ಬಾಯಿಗೆ ಬಂದ ಹಾಗೆ ಟೀಕೆ ಮಾಡ್ತಿದ್ದಾವೆ.. ಆದ್ರೆ ಟ್ರುಡೊ ಕಿವಿಗೆ ಕೇಳಿಸ್ತಾ ಇರೋದು, ಪಾಕಿಸ್ತಾನಿಗಳು, ಖಲಿಸ್ತಾನಿಗಳು ಹೇಳ್ತಾ ಇರೋ ಕಟ್ಟುಕತೆಗಳು ಮಾತ್ರ. ಟ್ರುಡೊ ಭಾರತದ ವಿರುದ್ಧ ಯಾಕಾಗಿ ವಿಷ ಕಾರ್ತಾ ಇದಾನೆ ಅನ್ನೋದಕ್ಕೆ ಅತಿಮುಖ್ಯವಾದ, ಪ್ರಬಲವಾದ ಕಾರಣ ಇದೆ. 

ಇದನ್ನೂ ವೀಕ್ಷಿಸಿ:  ಮಹಾಲಕ್ಷ್ಮಿ ಲೇಔಟ್ ಸಂಭ್ರಮ: ಘಮಘಮ ಖಾದ್ಯಗಳು..ಖಾದ್ಯಪ್ರಿಯರು ಫುಲ್‌ ಖುಷ್‌

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more