ಹಲವು ಯುದ್ಧಗಳ ಅವಲೋಕಿಸಿದ್ದೇನೆ ಆಪರೇಷನ್ ಸಿಂದೂರ ಎಲ್ಲಕ್ಕಿಂತ ಭಿನ್ನ: ಅಮೆರಿಕನ್ ಯುದ್ಧ ತಜ್ಞ

ಹಲವು ಯುದ್ಧಗಳ ಅವಲೋಕಿಸಿದ್ದೇನೆ ಆಪರೇಷನ್ ಸಿಂದೂರ ಎಲ್ಲಕ್ಕಿಂತ ಭಿನ್ನ: ಅಮೆರಿಕನ್ ಯುದ್ಧ ತಜ್ಞ

Published : May 16, 2025, 11:29 AM IST

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷವೂ ಹೊಸ ಯುದ್ಧತತ್ವಗಳನ್ನು ಹೊಸ ಸಾಧ್ಯತೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಖ್ಯಾತ ಯುದ್ಧ ತಜ್ಞ ಜಾನ್ ಸ್ಪೆನ್ಸರ್ ಈ ಬಗ್ಗೆ ಮಾತನಾಡಿದ್ದು ಅವರು ಏನು ಹೇಳಿದ್ದಾರೆ ನೋಡಿ...

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷವೂ ಹೊಸ ಯುದ್ಧತತ್ವಗಳನ್ನು ಹೊಸ ಸಾಧ್ಯತೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಖ್ಯಾತ ಯುದ್ಧ ತಜ್ಞ ಜಾನ್ ಸ್ಪೆನ್ಸರ್ ಈ ಬಗ್ಗೆ ಮಾತನಾಡಿದ್ದು, ಭಾರತಕ್ಕೆ ಇದೊಂದು ನಿರ್ಣಾಯಕ ಗೆಲುವು ಎಂದಿದ್ದಾರೆ. ಭಾರತ ಆಪರೇಷನ್ ಸಿಂದೂರ್ ಮೂಲಕ ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.ಈ ಯುದ್ಧದಿಂದ ಭಾರತದ ವಾಯು ರಕ್ಷಣಾ ವ್ಯವಸ್ಥೆ ತಾಕತ್ತಿನ ಪ್ರದರ್ಶನವಾಗಿದೆ ಎಂದು ಅಮೆರಿಕದ ಖ್ಯಾತ ಯುದ್ಧ ತಜ್ಞ ಜಾನ್ ಸ್ಪೆನ್ಸರ್ ಅಭಿಪ್ರಾಯಪಟ್ಟಿದ್ದಾರೆ.

ಆಪರೇಷನ್ ಸಿಂದೂರ ಮೂಲಕ ಭಾರತಕ್ಕೆ ಸ್ಪಷ್ಟ ಗೆಲುವು, ಆಪರೇಷನ್ ಸಿಂದೂರ ವಿಭಿನ್ನ, ನಾನು ಹಲವು ಯುದ್ಧಗಳನ್ನ ಅವಲೋಕಿಸಿದ್ದೇನೆ, ಆದರೆ ಆಪರೇಷನ್ ಸಿಂದೂರ ಎಲ್ಲಕ್ಕಿಂತ ಭಿನ್ನ, ಭಾರತ ಉಗ್ರರ ನೆಲೆಗಳನ್ನೇ ಧ್ವಂಸ ಮಾಡಿದೆ. ಭಾರತವು ಇನ್ನೂ ಕಾರ್ಯಚರಣೆ ನಡೆಸಬೇಕಿತ್ತು. ಕಾರ್ಯಾಚರಣೆ ಬಳಿಕ ಹೊಸ ಯುದ್ಧ ತತ್ವ ಉದಯವಾಗಿದೆ. ನಿಗದಿತ ಕಾರ್ಯಾಚರಣೆಯಿಂದಲೇ ಗುರಿ ಸಾಧಿಸಿದೆ. ಬೇಕಾಗಾದ, ಬೇಕಾದ ಜಾಗಕ್ಕೆ ಭಾರತ ಗುರಿ ಇಟ್ಟಿತ್ತು. ಭಾರತ ಕಾರ್ಯಚರಣೆ ಸಾಮರ್ಥ್ಯವನ್ನ ಆಪರೇಷನ್ ಸಿಂದೂರ ಪ್ರದರ್ಶಿಸಿದೆ. ಸುಳ್ಳು ಸುದ್ದಿಗಳನ್ನ ಹೊಸಕಿಹಾಕುವಲ್ಲೂ ಪ್ರಾಬಲ್ಯ ಸಾಧಿಸಿದೆ ಎಂದು ಯುದ್ಧ ತಜ್ಞ ಜಾನ್ ಸ್ಪೆನ್ಸರ್ ಹೇಳಿದ್ದಾರೆ.
 

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more