ನ್ಯೂಸ್ ಅವರ್; ತೈಲದ ಜತೆ ಜನರಿಗೆ ಕರೆಂಟ್ ಶಾಕ್,  14ಕ್ಕೂ ಮುನ್ನವೇ ಅನ್ ಲಾಕ್?

Jun 9, 2021, 11:13 PM IST

ಬೆಂಗಳೂರು(ಜೂ.  09)  ತೈಲದರ ಏರಿಕೆ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ.  ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಬೆಂಗಳೂರಿನ ಜನ ಕೊರೋನಾ ರೂಲ್ಸ್ ಬ್ರೇಕ್ ಮಾಡುತ್ತಲೇ ಇದ್ದಾರೆ.

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದ ಬಗೆ

ಕೊರೋನಾ ಇಳಿದಿದ್ದರೂ ಈ ಜಿಲ್ಲೆಗಳ ಜನ ಮಾತ್ರ ಮೈಮರೆಯುವಂತಿಲ್ಲ ಕರ್ನಾಟಕದಲ್ಲಿ ಕೊರೋನಾ ಕಂಟ್ರೋಲ್ ಗೆ ಬಂದಿದ್ದು ಒಂದು ಕಡೆಯಾದರೆ 19  ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ರೇಟ್ ಕಡಿಮೆ ಆಗಿಲ್ಲ ಎಚ್ಚರಿಕೆ ವಹಿಸಲೇಬೇಕು. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ