Maharashtra: ಪದ್ಮಪಾಳಯದ ಸೂತ್ರಕ್ಕೆ ಕಟ್ಟುಬೀಳುತ್ತಿಲ್ಲ ಏಕನಾಥ ಶಿಂಧೆ!

Maharashtra: ಪದ್ಮಪಾಳಯದ ಸೂತ್ರಕ್ಕೆ ಕಟ್ಟುಬೀಳುತ್ತಿಲ್ಲ ಏಕನಾಥ ಶಿಂಧೆ!

Published : Dec 02, 2024, 08:41 PM IST

ಏಕನಾಥ್ ಶಿಂಧೆ ಮಹಾರಾಷ್ಟ್ರ ಸಿಎಂ ಪಟ್ಟಕ್ಕೆ ಪಟ್ಟು ಹಿಡಿದಿದ್ದು, ಬಿಜೆಪಿಗೆ ಟೆನ್ಶನ್‌ ಉಂಟುಮಾಡಿದೆ. ಶಿಂಧೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಸತಾರಾದಲ್ಲಿ ರಹಸ್ಯ ಮಾತುಕತೆಗಳು ನಡೆದಿವೆ.

ಬೆಂಗಳೂರು (ಡಿ.2): ಮಹಾರಾಷ್ಟ್ರ ಹೊಸ ಸಿಎಂ ವಿಚಾರದಲ್ಲಿ ಏಕನಾಥ್‌ ಶಿಂಧೆ ಪಟ್ಟು ಬಿಡುತ್ತಿಲ್ಲ. ಇದು ಕಮಲಪಾಳಯದಲ್ಲಿ ಟೆನ್ಶನ್‌ಗೆ ಕಾರಣವಾಗಿದೆ. ಪಟ್ಟಾಭಿಷೇಕಕ್ಕೆ ಮಹೂರ್ತ ಫಿಕ್ಸ್‌ ಮಾಡಲಾಗಿದೆ. ಆದರೆ, ಯಾರಿಗೆ ಪಟ್ಟ ಅನ್ನೋದೇ ಸದ್ಯದ ಸಸ್ಪೆನ್ಸ್‌.

ಪದ್ಮಪಾಳಯದ ಯಾವುದೇ ಸೂತ್ರಕ್ಕೂ ಏಕನಾಥ ಶಿಂಧೆ ಕಟ್ಟುಬೀಳುತ್ತಿಲ್ಲ. 1 ಬಯಕೆ ಈಡೇರದೇ ಹೋದ್ರೆ 2 ಬೇಡಿಕೆ ತೀರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ನಿಗೂಢ ಭೇಟಿಯಾಗಿ ರಹಸ್ಯ ಮಾತುಕತೆ ನಡೆದಿದೆ. ಅಷ್ಟಕ್ಕೂ ಸತಾರಾದಲ್ಲಿ ಆಗಿದ್ದೇನು? ಅನ್ನೋದೇ ಸದ್ಯದ ಎಲ್ಲರ ಕುತೂಹಲ.

ಡಿ. 5ಕ್ಕೆ ಪದಗ್ರಹಣ, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು?

ಶರದ್ ಪವಾರ್ ಹೊಸ ಲೆಕ್ಕಾಚಾರ ಈಗ ಕೋಲಾಹಲ ಸೃಷ್ಟಿಸಿದೆ. ಪಟ್ಟಕ್ಕಾಗಿ ದೆಹಲಿಯಲ್ಲಿ ಕಸರತ್ತು ಶುರುವಾಗಿದೆ. ಏಕನಾಥ್‌ ಶಿಂಧೆಗೆ ಹೈಕಮಾಂಡ್‌ ಆಫರ್‌ ಕೊಟ್ಟಿದ್ದರೂ, ಅವರೂ ಕೂಡ ಕೆಲವು ಕಂಡೀಷನ್‌ ಇಟ್ಟಿದ್ದಾರೆ. ಇದರಿಂದಾಗಿ ವಾರವಾದವರೂ ಮಹಾರಾಷ್ಟ್ರದ ಸಿಎಂ ಯಾರು ಅನ್ನೋದು ಬಗೆಹರಿದಿಲ್ಲ.

 

 

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more