Maharashtra: ಪದ್ಮಪಾಳಯದ ಸೂತ್ರಕ್ಕೆ ಕಟ್ಟುಬೀಳುತ್ತಿಲ್ಲ ಏಕನಾಥ ಶಿಂಧೆ!

Maharashtra: ಪದ್ಮಪಾಳಯದ ಸೂತ್ರಕ್ಕೆ ಕಟ್ಟುಬೀಳುತ್ತಿಲ್ಲ ಏಕನಾಥ ಶಿಂಧೆ!

Published : Dec 02, 2024, 08:41 PM IST

ಏಕನಾಥ್ ಶಿಂಧೆ ಮಹಾರಾಷ್ಟ್ರ ಸಿಎಂ ಪಟ್ಟಕ್ಕೆ ಪಟ್ಟು ಹಿಡಿದಿದ್ದು, ಬಿಜೆಪಿಗೆ ಟೆನ್ಶನ್‌ ಉಂಟುಮಾಡಿದೆ. ಶಿಂಧೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಸತಾರಾದಲ್ಲಿ ರಹಸ್ಯ ಮಾತುಕತೆಗಳು ನಡೆದಿವೆ.

ಬೆಂಗಳೂರು (ಡಿ.2): ಮಹಾರಾಷ್ಟ್ರ ಹೊಸ ಸಿಎಂ ವಿಚಾರದಲ್ಲಿ ಏಕನಾಥ್‌ ಶಿಂಧೆ ಪಟ್ಟು ಬಿಡುತ್ತಿಲ್ಲ. ಇದು ಕಮಲಪಾಳಯದಲ್ಲಿ ಟೆನ್ಶನ್‌ಗೆ ಕಾರಣವಾಗಿದೆ. ಪಟ್ಟಾಭಿಷೇಕಕ್ಕೆ ಮಹೂರ್ತ ಫಿಕ್ಸ್‌ ಮಾಡಲಾಗಿದೆ. ಆದರೆ, ಯಾರಿಗೆ ಪಟ್ಟ ಅನ್ನೋದೇ ಸದ್ಯದ ಸಸ್ಪೆನ್ಸ್‌.

ಪದ್ಮಪಾಳಯದ ಯಾವುದೇ ಸೂತ್ರಕ್ಕೂ ಏಕನಾಥ ಶಿಂಧೆ ಕಟ್ಟುಬೀಳುತ್ತಿಲ್ಲ. 1 ಬಯಕೆ ಈಡೇರದೇ ಹೋದ್ರೆ 2 ಬೇಡಿಕೆ ತೀರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ನಿಗೂಢ ಭೇಟಿಯಾಗಿ ರಹಸ್ಯ ಮಾತುಕತೆ ನಡೆದಿದೆ. ಅಷ್ಟಕ್ಕೂ ಸತಾರಾದಲ್ಲಿ ಆಗಿದ್ದೇನು? ಅನ್ನೋದೇ ಸದ್ಯದ ಎಲ್ಲರ ಕುತೂಹಲ.

ಡಿ. 5ಕ್ಕೆ ಪದಗ್ರಹಣ, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು?

ಶರದ್ ಪವಾರ್ ಹೊಸ ಲೆಕ್ಕಾಚಾರ ಈಗ ಕೋಲಾಹಲ ಸೃಷ್ಟಿಸಿದೆ. ಪಟ್ಟಕ್ಕಾಗಿ ದೆಹಲಿಯಲ್ಲಿ ಕಸರತ್ತು ಶುರುವಾಗಿದೆ. ಏಕನಾಥ್‌ ಶಿಂಧೆಗೆ ಹೈಕಮಾಂಡ್‌ ಆಫರ್‌ ಕೊಟ್ಟಿದ್ದರೂ, ಅವರೂ ಕೂಡ ಕೆಲವು ಕಂಡೀಷನ್‌ ಇಟ್ಟಿದ್ದಾರೆ. ಇದರಿಂದಾಗಿ ವಾರವಾದವರೂ ಮಹಾರಾಷ್ಟ್ರದ ಸಿಎಂ ಯಾರು ಅನ್ನೋದು ಬಗೆಹರಿದಿಲ್ಲ.

 

 

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more