ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?

ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?

Published : Mar 27, 2025, 01:26 PM ISTUpdated : Mar 27, 2025, 01:28 PM IST

ಈ ವೀಡಿಯೋದಲ್ಲಿ ಭಯಾನಕ ರಸ್ತೆ ಅಪಘಾತಗಳು, ತಲೆಬುರುಡೆ ಮತ್ತು ಮೂಳೆಗಳಿಂದ ಅಲಂಕರಿಸಲ್ಪಟ್ಟ ವಿಚಿತ್ರ ಚರ್ಚ್ ಮತ್ತು ನೇಪಾಳದ ಮ್ಯಾಡ್ ಹನಿಯ ಬಗ್ಗೆ ಒಳಗೊಂಡಿದೆ. ಮೈಸೂರು ಜಿಲ್ಲೆಯ ಡೆಡ್ಲಿ ಆಕ್ಸಿಡೆಂಟ್ ಸ್ಪಾಟ್ ಬಗ್ಗೆಯೂ ವಿವರಿಸಲಾಗಿದೆ.

ಅದು ಜಗತ್ತಿನಲ್ಲೇ ವಿಭಿನ್ನ ಮತ್ತು ಭಯಾನಕ ಚರ್ಚ್​​
ತಲೆ ಬುರುಡೆ.. ಮೂಳೆಗಳಿಂದಲೇ ಅಲಂಕೃತಗೊಂಡ ಚರ್ಚ್​​
40 ಸಾವಿರ ಮನುಷ್ಯ ಶವದ ಮೂಳೆಗಳ ಸಂಗ್ರಹ 
ಚರ್ಚ್​​​​​ನಲ್ಲಿ ಮೂಳೆಗಳ ಅಲಂಕಾರವೇಕೆ? ಇತಿಹಾಸವೇನು? 
ಮಹಾರಾಷ್ಟ್ರದಲ್ಲೊಂದು ಆಕಾಶಕ್ಕೆ ಮುತ್ತಿಡುವ ಡೇಂಜರ್​​​​​ ಕೋಟೆ 
ಆ ಕೋಟೆ ಹತ್ತುವುದು ಮೌಂಟ್​ ಎವರೆಸ್ಟ್​ ಏರಿದಷ್ಟೇ ಕಷ್ಟ 
ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​
ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ? 
ಮೈಸೂರು ಜಿಲ್ಲೆಯಲ್ಲೊಂದು ಡೆಡ್ಲಿ ಆಕ್ಸಿಡೆಂಟ್​​ ಸ್ಪಾಟ್​​​
ಹಿಂದಿನಿಂದ ಗುದ್ದಿದ ಲಾರಿ.. ಕಾರಲ್ಲಿದ್ದವರು ಸ್ಥಳದಲ್ಲೇ ಸಾವು

ನೋಡಲು ಭಯಾನಕ, ಒಂದೊಂದು ವಿಡಿಯೋವನ್ನು ನೋಡ್ತಿದ್ರೆ ಮೈ ಜುಮ್​ ಎನ್ನುತ್ತೆ. ಎದೆಬಡಿತ ಜೋರಾಗುತ್ತೆ. ಈಗ ನಾವು ತೋರಿಸುವ ಪ್ರತಿ ವಿಡಿಯೋ ಕೂಡ ಭಯಾನಕ ಮತ್ತು ರೋಮಾಂಚಕ. ಬನ್ನಿ ಈ ಕ್ಷಣದ ಸೂಪರ್​ ಡೆಡ್ಲಿ ಡೇಂಜರ್​​​​ ಎಪಿಸೋಡ್​​ನಲ್ಲಿ ಆ ಭಯಾನಕವಾಗಿರುವ ವಿಡಿಯೋಗಳನ್ನು ನೋಡೋಣ. ಮೈಸೂರು ಜಿಲ್ಲೆಯಲ್ಲಿ ಡೆಡ್ಲಿ ಡೇಂಜರ್​​​ ಪ್ರಮುಖ ರಸ್ತೆಯೊಂದಿದೆ. ಅಲ್ಲಿ ಪದೇ ಪದೇ ಭಯಾನಕ  ಆಕ್ಸಿಡೆಂಟ್​ಗಳು ಸಂಭವಿಸುತ್ತಲೇ ಇವೆ. ಹಾಗೆನೇ ಇಲ್ಲಿ ಅಚ್ಚರಿ ಏನೆಂದ್ರೆ ಅಲ್ಲಿ ಸಂಭವಿಸುವ ಪ್ರತಿ ಆಕ್ಸಿಡೆಂಟ್​ ಕೂಡ ಒಂದೇ ಮಾದರಿಯಲ್ಲಿರುತ್ತವೆ. ಭಯಾನಕವಾಗಿರುವ ಆ ಸ್ಪಾಟ್​ ಯಾವ್ದು ಅನ್ನೋದನ್ನು ಇಲ್ಲಿ ನೋಡೋಣ. ಡೆಹರಾಡೋನ್​​​​ನಲ್ಲಿ ಭಯಾನಕವಾಗಿರುವ ಆಕ್ಸಿಡೆಂಟ್​ವೊಂದು ನಡೆದಿದೆ. ನಡೆದಿರೋ ಆ ಆಕ್ಸಿಡೆಂಟ್​​ ನೋಡಿದ್ರೆ ತುಂಬಾನೇ ಭಯವಾಗುತ್ತೆ. ಲಾರಿಯೊಂದು ಹಿಂದಿನಿಂದ ಬಂದು ಕಾರನ್ನು ಗುದ್ದಿಕೊಂಡು ಹೋಗಿದೆ. ಲಾರಿ ಗುದ್ದಿದ ಹೊಡೆತಕ್ಕೆ ಕಾರಿನ ಸ್ಥಿತಿ ಹೇಗಾಗಿದೆ ಗೊತ್ತಾ? ಹೀಗೆ ಹಲವು ಡೆಡ್ಲಿ ಡೇಂಜರಸ್‌ ಆಗಿರುವ ವೀಡಿಯೋಗಳು ಇಲ್ಲಿವೆ. ವೀಡಿಯೋ ನೋಡಿ

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more