ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?

ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?

Published : Mar 27, 2025, 01:26 PM ISTUpdated : Mar 27, 2025, 01:28 PM IST

ಈ ವೀಡಿಯೋದಲ್ಲಿ ಭಯಾನಕ ರಸ್ತೆ ಅಪಘಾತಗಳು, ತಲೆಬುರುಡೆ ಮತ್ತು ಮೂಳೆಗಳಿಂದ ಅಲಂಕರಿಸಲ್ಪಟ್ಟ ವಿಚಿತ್ರ ಚರ್ಚ್ ಮತ್ತು ನೇಪಾಳದ ಮ್ಯಾಡ್ ಹನಿಯ ಬಗ್ಗೆ ಒಳಗೊಂಡಿದೆ. ಮೈಸೂರು ಜಿಲ್ಲೆಯ ಡೆಡ್ಲಿ ಆಕ್ಸಿಡೆಂಟ್ ಸ್ಪಾಟ್ ಬಗ್ಗೆಯೂ ವಿವರಿಸಲಾಗಿದೆ.

ಅದು ಜಗತ್ತಿನಲ್ಲೇ ವಿಭಿನ್ನ ಮತ್ತು ಭಯಾನಕ ಚರ್ಚ್​​
ತಲೆ ಬುರುಡೆ.. ಮೂಳೆಗಳಿಂದಲೇ ಅಲಂಕೃತಗೊಂಡ ಚರ್ಚ್​​
40 ಸಾವಿರ ಮನುಷ್ಯ ಶವದ ಮೂಳೆಗಳ ಸಂಗ್ರಹ 
ಚರ್ಚ್​​​​​ನಲ್ಲಿ ಮೂಳೆಗಳ ಅಲಂಕಾರವೇಕೆ? ಇತಿಹಾಸವೇನು? 
ಮಹಾರಾಷ್ಟ್ರದಲ್ಲೊಂದು ಆಕಾಶಕ್ಕೆ ಮುತ್ತಿಡುವ ಡೇಂಜರ್​​​​​ ಕೋಟೆ 
ಆ ಕೋಟೆ ಹತ್ತುವುದು ಮೌಂಟ್​ ಎವರೆಸ್ಟ್​ ಏರಿದಷ್ಟೇ ಕಷ್ಟ 
ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​
ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ? 
ಮೈಸೂರು ಜಿಲ್ಲೆಯಲ್ಲೊಂದು ಡೆಡ್ಲಿ ಆಕ್ಸಿಡೆಂಟ್​​ ಸ್ಪಾಟ್​​​
ಹಿಂದಿನಿಂದ ಗುದ್ದಿದ ಲಾರಿ.. ಕಾರಲ್ಲಿದ್ದವರು ಸ್ಥಳದಲ್ಲೇ ಸಾವು

ನೋಡಲು ಭಯಾನಕ, ಒಂದೊಂದು ವಿಡಿಯೋವನ್ನು ನೋಡ್ತಿದ್ರೆ ಮೈ ಜುಮ್​ ಎನ್ನುತ್ತೆ. ಎದೆಬಡಿತ ಜೋರಾಗುತ್ತೆ. ಈಗ ನಾವು ತೋರಿಸುವ ಪ್ರತಿ ವಿಡಿಯೋ ಕೂಡ ಭಯಾನಕ ಮತ್ತು ರೋಮಾಂಚಕ. ಬನ್ನಿ ಈ ಕ್ಷಣದ ಸೂಪರ್​ ಡೆಡ್ಲಿ ಡೇಂಜರ್​​​​ ಎಪಿಸೋಡ್​​ನಲ್ಲಿ ಆ ಭಯಾನಕವಾಗಿರುವ ವಿಡಿಯೋಗಳನ್ನು ನೋಡೋಣ. ಮೈಸೂರು ಜಿಲ್ಲೆಯಲ್ಲಿ ಡೆಡ್ಲಿ ಡೇಂಜರ್​​​ ಪ್ರಮುಖ ರಸ್ತೆಯೊಂದಿದೆ. ಅಲ್ಲಿ ಪದೇ ಪದೇ ಭಯಾನಕ  ಆಕ್ಸಿಡೆಂಟ್​ಗಳು ಸಂಭವಿಸುತ್ತಲೇ ಇವೆ. ಹಾಗೆನೇ ಇಲ್ಲಿ ಅಚ್ಚರಿ ಏನೆಂದ್ರೆ ಅಲ್ಲಿ ಸಂಭವಿಸುವ ಪ್ರತಿ ಆಕ್ಸಿಡೆಂಟ್​ ಕೂಡ ಒಂದೇ ಮಾದರಿಯಲ್ಲಿರುತ್ತವೆ. ಭಯಾನಕವಾಗಿರುವ ಆ ಸ್ಪಾಟ್​ ಯಾವ್ದು ಅನ್ನೋದನ್ನು ಇಲ್ಲಿ ನೋಡೋಣ. ಡೆಹರಾಡೋನ್​​​​ನಲ್ಲಿ ಭಯಾನಕವಾಗಿರುವ ಆಕ್ಸಿಡೆಂಟ್​ವೊಂದು ನಡೆದಿದೆ. ನಡೆದಿರೋ ಆ ಆಕ್ಸಿಡೆಂಟ್​​ ನೋಡಿದ್ರೆ ತುಂಬಾನೇ ಭಯವಾಗುತ್ತೆ. ಲಾರಿಯೊಂದು ಹಿಂದಿನಿಂದ ಬಂದು ಕಾರನ್ನು ಗುದ್ದಿಕೊಂಡು ಹೋಗಿದೆ. ಲಾರಿ ಗುದ್ದಿದ ಹೊಡೆತಕ್ಕೆ ಕಾರಿನ ಸ್ಥಿತಿ ಹೇಗಾಗಿದೆ ಗೊತ್ತಾ? ಹೀಗೆ ಹಲವು ಡೆಡ್ಲಿ ಡೇಂಜರಸ್‌ ಆಗಿರುವ ವೀಡಿಯೋಗಳು ಇಲ್ಲಿವೆ. ವೀಡಿಯೋ ನೋಡಿ

45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
20:41ಮೃತ್ಯು ಗೆದ್ದ ಮೋದಿ: ತಾಷ್ಕೆಂಟ್ ಫೈಲ್ಸ್ 2.0 – ಪ್ರಧಾನಿಯ ಹತ್ಯೆ ಸಂಚು ವಿಫಲವಾದ ರಹಸ್ಯ!
Read more