ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?

ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?

Published : Mar 27, 2025, 01:26 PM ISTUpdated : Mar 27, 2025, 01:28 PM IST

ಈ ವೀಡಿಯೋದಲ್ಲಿ ಭಯಾನಕ ರಸ್ತೆ ಅಪಘಾತಗಳು, ತಲೆಬುರುಡೆ ಮತ್ತು ಮೂಳೆಗಳಿಂದ ಅಲಂಕರಿಸಲ್ಪಟ್ಟ ವಿಚಿತ್ರ ಚರ್ಚ್ ಮತ್ತು ನೇಪಾಳದ ಮ್ಯಾಡ್ ಹನಿಯ ಬಗ್ಗೆ ಒಳಗೊಂಡಿದೆ. ಮೈಸೂರು ಜಿಲ್ಲೆಯ ಡೆಡ್ಲಿ ಆಕ್ಸಿಡೆಂಟ್ ಸ್ಪಾಟ್ ಬಗ್ಗೆಯೂ ವಿವರಿಸಲಾಗಿದೆ.

ಅದು ಜಗತ್ತಿನಲ್ಲೇ ವಿಭಿನ್ನ ಮತ್ತು ಭಯಾನಕ ಚರ್ಚ್​​
ತಲೆ ಬುರುಡೆ.. ಮೂಳೆಗಳಿಂದಲೇ ಅಲಂಕೃತಗೊಂಡ ಚರ್ಚ್​​
40 ಸಾವಿರ ಮನುಷ್ಯ ಶವದ ಮೂಳೆಗಳ ಸಂಗ್ರಹ 
ಚರ್ಚ್​​​​​ನಲ್ಲಿ ಮೂಳೆಗಳ ಅಲಂಕಾರವೇಕೆ? ಇತಿಹಾಸವೇನು? 
ಮಹಾರಾಷ್ಟ್ರದಲ್ಲೊಂದು ಆಕಾಶಕ್ಕೆ ಮುತ್ತಿಡುವ ಡೇಂಜರ್​​​​​ ಕೋಟೆ 
ಆ ಕೋಟೆ ಹತ್ತುವುದು ಮೌಂಟ್​ ಎವರೆಸ್ಟ್​ ಏರಿದಷ್ಟೇ ಕಷ್ಟ 
ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​
ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ? 
ಮೈಸೂರು ಜಿಲ್ಲೆಯಲ್ಲೊಂದು ಡೆಡ್ಲಿ ಆಕ್ಸಿಡೆಂಟ್​​ ಸ್ಪಾಟ್​​​
ಹಿಂದಿನಿಂದ ಗುದ್ದಿದ ಲಾರಿ.. ಕಾರಲ್ಲಿದ್ದವರು ಸ್ಥಳದಲ್ಲೇ ಸಾವು

ನೋಡಲು ಭಯಾನಕ, ಒಂದೊಂದು ವಿಡಿಯೋವನ್ನು ನೋಡ್ತಿದ್ರೆ ಮೈ ಜುಮ್​ ಎನ್ನುತ್ತೆ. ಎದೆಬಡಿತ ಜೋರಾಗುತ್ತೆ. ಈಗ ನಾವು ತೋರಿಸುವ ಪ್ರತಿ ವಿಡಿಯೋ ಕೂಡ ಭಯಾನಕ ಮತ್ತು ರೋಮಾಂಚಕ. ಬನ್ನಿ ಈ ಕ್ಷಣದ ಸೂಪರ್​ ಡೆಡ್ಲಿ ಡೇಂಜರ್​​​​ ಎಪಿಸೋಡ್​​ನಲ್ಲಿ ಆ ಭಯಾನಕವಾಗಿರುವ ವಿಡಿಯೋಗಳನ್ನು ನೋಡೋಣ. ಮೈಸೂರು ಜಿಲ್ಲೆಯಲ್ಲಿ ಡೆಡ್ಲಿ ಡೇಂಜರ್​​​ ಪ್ರಮುಖ ರಸ್ತೆಯೊಂದಿದೆ. ಅಲ್ಲಿ ಪದೇ ಪದೇ ಭಯಾನಕ  ಆಕ್ಸಿಡೆಂಟ್​ಗಳು ಸಂಭವಿಸುತ್ತಲೇ ಇವೆ. ಹಾಗೆನೇ ಇಲ್ಲಿ ಅಚ್ಚರಿ ಏನೆಂದ್ರೆ ಅಲ್ಲಿ ಸಂಭವಿಸುವ ಪ್ರತಿ ಆಕ್ಸಿಡೆಂಟ್​ ಕೂಡ ಒಂದೇ ಮಾದರಿಯಲ್ಲಿರುತ್ತವೆ. ಭಯಾನಕವಾಗಿರುವ ಆ ಸ್ಪಾಟ್​ ಯಾವ್ದು ಅನ್ನೋದನ್ನು ಇಲ್ಲಿ ನೋಡೋಣ. ಡೆಹರಾಡೋನ್​​​​ನಲ್ಲಿ ಭಯಾನಕವಾಗಿರುವ ಆಕ್ಸಿಡೆಂಟ್​ವೊಂದು ನಡೆದಿದೆ. ನಡೆದಿರೋ ಆ ಆಕ್ಸಿಡೆಂಟ್​​ ನೋಡಿದ್ರೆ ತುಂಬಾನೇ ಭಯವಾಗುತ್ತೆ. ಲಾರಿಯೊಂದು ಹಿಂದಿನಿಂದ ಬಂದು ಕಾರನ್ನು ಗುದ್ದಿಕೊಂಡು ಹೋಗಿದೆ. ಲಾರಿ ಗುದ್ದಿದ ಹೊಡೆತಕ್ಕೆ ಕಾರಿನ ಸ್ಥಿತಿ ಹೇಗಾಗಿದೆ ಗೊತ್ತಾ? ಹೀಗೆ ಹಲವು ಡೆಡ್ಲಿ ಡೇಂಜರಸ್‌ ಆಗಿರುವ ವೀಡಿಯೋಗಳು ಇಲ್ಲಿವೆ. ವೀಡಿಯೋ ನೋಡಿ

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more