ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?

ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?

Published : Mar 27, 2025, 01:26 PM ISTUpdated : Mar 27, 2025, 01:28 PM IST

ಈ ವೀಡಿಯೋದಲ್ಲಿ ಭಯಾನಕ ರಸ್ತೆ ಅಪಘಾತಗಳು, ತಲೆಬುರುಡೆ ಮತ್ತು ಮೂಳೆಗಳಿಂದ ಅಲಂಕರಿಸಲ್ಪಟ್ಟ ವಿಚಿತ್ರ ಚರ್ಚ್ ಮತ್ತು ನೇಪಾಳದ ಮ್ಯಾಡ್ ಹನಿಯ ಬಗ್ಗೆ ಒಳಗೊಂಡಿದೆ. ಮೈಸೂರು ಜಿಲ್ಲೆಯ ಡೆಡ್ಲಿ ಆಕ್ಸಿಡೆಂಟ್ ಸ್ಪಾಟ್ ಬಗ್ಗೆಯೂ ವಿವರಿಸಲಾಗಿದೆ.

ಅದು ಜಗತ್ತಿನಲ್ಲೇ ವಿಭಿನ್ನ ಮತ್ತು ಭಯಾನಕ ಚರ್ಚ್​​
ತಲೆ ಬುರುಡೆ.. ಮೂಳೆಗಳಿಂದಲೇ ಅಲಂಕೃತಗೊಂಡ ಚರ್ಚ್​​
40 ಸಾವಿರ ಮನುಷ್ಯ ಶವದ ಮೂಳೆಗಳ ಸಂಗ್ರಹ 
ಚರ್ಚ್​​​​​ನಲ್ಲಿ ಮೂಳೆಗಳ ಅಲಂಕಾರವೇಕೆ? ಇತಿಹಾಸವೇನು? 
ಮಹಾರಾಷ್ಟ್ರದಲ್ಲೊಂದು ಆಕಾಶಕ್ಕೆ ಮುತ್ತಿಡುವ ಡೇಂಜರ್​​​​​ ಕೋಟೆ 
ಆ ಕೋಟೆ ಹತ್ತುವುದು ಮೌಂಟ್​ ಎವರೆಸ್ಟ್​ ಏರಿದಷ್ಟೇ ಕಷ್ಟ 
ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​
ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ? 
ಮೈಸೂರು ಜಿಲ್ಲೆಯಲ್ಲೊಂದು ಡೆಡ್ಲಿ ಆಕ್ಸಿಡೆಂಟ್​​ ಸ್ಪಾಟ್​​​
ಹಿಂದಿನಿಂದ ಗುದ್ದಿದ ಲಾರಿ.. ಕಾರಲ್ಲಿದ್ದವರು ಸ್ಥಳದಲ್ಲೇ ಸಾವು

ನೋಡಲು ಭಯಾನಕ, ಒಂದೊಂದು ವಿಡಿಯೋವನ್ನು ನೋಡ್ತಿದ್ರೆ ಮೈ ಜುಮ್​ ಎನ್ನುತ್ತೆ. ಎದೆಬಡಿತ ಜೋರಾಗುತ್ತೆ. ಈಗ ನಾವು ತೋರಿಸುವ ಪ್ರತಿ ವಿಡಿಯೋ ಕೂಡ ಭಯಾನಕ ಮತ್ತು ರೋಮಾಂಚಕ. ಬನ್ನಿ ಈ ಕ್ಷಣದ ಸೂಪರ್​ ಡೆಡ್ಲಿ ಡೇಂಜರ್​​​​ ಎಪಿಸೋಡ್​​ನಲ್ಲಿ ಆ ಭಯಾನಕವಾಗಿರುವ ವಿಡಿಯೋಗಳನ್ನು ನೋಡೋಣ. ಮೈಸೂರು ಜಿಲ್ಲೆಯಲ್ಲಿ ಡೆಡ್ಲಿ ಡೇಂಜರ್​​​ ಪ್ರಮುಖ ರಸ್ತೆಯೊಂದಿದೆ. ಅಲ್ಲಿ ಪದೇ ಪದೇ ಭಯಾನಕ  ಆಕ್ಸಿಡೆಂಟ್​ಗಳು ಸಂಭವಿಸುತ್ತಲೇ ಇವೆ. ಹಾಗೆನೇ ಇಲ್ಲಿ ಅಚ್ಚರಿ ಏನೆಂದ್ರೆ ಅಲ್ಲಿ ಸಂಭವಿಸುವ ಪ್ರತಿ ಆಕ್ಸಿಡೆಂಟ್​ ಕೂಡ ಒಂದೇ ಮಾದರಿಯಲ್ಲಿರುತ್ತವೆ. ಭಯಾನಕವಾಗಿರುವ ಆ ಸ್ಪಾಟ್​ ಯಾವ್ದು ಅನ್ನೋದನ್ನು ಇಲ್ಲಿ ನೋಡೋಣ. ಡೆಹರಾಡೋನ್​​​​ನಲ್ಲಿ ಭಯಾನಕವಾಗಿರುವ ಆಕ್ಸಿಡೆಂಟ್​ವೊಂದು ನಡೆದಿದೆ. ನಡೆದಿರೋ ಆ ಆಕ್ಸಿಡೆಂಟ್​​ ನೋಡಿದ್ರೆ ತುಂಬಾನೇ ಭಯವಾಗುತ್ತೆ. ಲಾರಿಯೊಂದು ಹಿಂದಿನಿಂದ ಬಂದು ಕಾರನ್ನು ಗುದ್ದಿಕೊಂಡು ಹೋಗಿದೆ. ಲಾರಿ ಗುದ್ದಿದ ಹೊಡೆತಕ್ಕೆ ಕಾರಿನ ಸ್ಥಿತಿ ಹೇಗಾಗಿದೆ ಗೊತ್ತಾ? ಹೀಗೆ ಹಲವು ಡೆಡ್ಲಿ ಡೇಂಜರಸ್‌ ಆಗಿರುವ ವೀಡಿಯೋಗಳು ಇಲ್ಲಿವೆ. ವೀಡಿಯೋ ನೋಡಿ

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more