ನವದೆಹಲಿ(ಏ. 15) ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ಲಾಕ್ ಡೌನ್ ಗೆ ಕರೆ ನೀಡಿದ್ದಾರೆ. ನಾಗರಿಕರು ಕೆಲವೊಂದು ತೆರವುಗಳಿಗೂ ಒತ್ತಾಯ ಮಾಡಿದ್ದರು. ತಂದೆಯ ಸಾವಿನ ಅಂತಿಮ ಯಾತ್ರೆಯಲ್ಲಿಯೂ ಪಾಲ್ಗೊಳ್ಳಲು ಸಾಧ್ಯವಾಗದ ಘಟನೆಯೂ ವರದಿಯಾಗಿತ್ತು.
ಇದನ್ನೆಲ್ಲ ಮನಗಂಡ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದ್ದು ಕೆಲವೊಂದು ರಿಯಾಯಿತಿ ನೀಡಿದೆ. ಹಾಗಾದರೆ ಏನೆಲ್ಲ ಅವಕಾಶ ಲಭ್ಯವಾಗುತ್ತದೆ ಎಂಬುದನ್ನು ದೆಹಲಿಯಿಂದ ಮಂಜು ವಿವರಿಸಿದ್ದಾರೆ.