ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ

ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ

Published : Dec 26, 2025, 06:50 PM IST

ಶತ್ರು ದೇಶಗಳ ಮೇಲೆ ಕಣ್ಣಿಡಲು ಸಿಐಎಯಂತಹ ಗುಪ್ತಚರ ಸಂಸ್ಥೆಗಳು ಪ್ರಾಣಿ, ಪಕ್ಷಿಗಳನ್ನು ಬಳಸಿಕೊಂಡ ಇತಿಹಾಸವಿದೆ. ಬೆಕ್ಕುಗಳನ್ನು ಕದ್ದಾಲಿಸಲು, ಸತ್ತ ಇಲಿಗಳನ್ನು ರಹಸ್ಯ ರವಾನಿಸಲು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಲು ಹದ್ದುಗಳನ್ನು ಬಳಸಿದಂತಹ ರೋಚಕ ಕಾರ್ಯಾಚರಣೆಗಳ ಬಗ್ಗೆ ಇಲ್ಲಿದೆ ಸ್ಟೋರಿ..

ಬೆಕ್ಕುಗಳೇ ಗೂಢಾಚಾರಿಗಳು.. CIA ಪ್ರಾಜೆಕ್ಟ್​..! ಸತ್ತ ಇಲಿಗಳ ದೇಹದಲ್ಲಿ ಬಿಗ್ ಸೀಕ್ರೆಟ್ಸ್​​..! ಹದ್ದುಗಳ ಕಣ್ಣಿಗೆ ಬಿದ್ರೆ ಡ್ರೋನ್ ಕಥೆ ಖಲಾಸ್..! ಶೀಥಲ ಯುದ್ಧ.. ರಷ್ಯಾ-ಅಮೆರಿಕಾ ತಿಮಿಂಗಿಲ ಸಮರ..! ಇದೇ ಈ ಹೊತ್ತಿನ ವಿಶೇಷ.. ಒಂದು ದೇಶದ ರಕ್ಷಣೆಗೆ ಅದ್ರ ಗುಪ್ತಚರ ಸಂಸ್ಥೆ ಬಲಿಷ್ಠವಾಗಿರೋದು ಬಹಳ ಮುಖ್ಯ.. ಶತ್ರುಗಳ ದೇಶದಲ್ಲಿ ಸ್ಪೈ ಏಜೆಂಟ್ ಆಗಿ ಕೆಲಸ ಮಾಡಿರೋ ಅನೇಕರ ಕಥೆಗಳು ನಿಮಗೆ ಗೊತ್ತಿರಬಹುದು. ಆದ್ರೆ ಪ್ರಾಣಿ, ಪಕ್ಷಿಗಳು ಅಷ್ಟೇ ಯಾಕೆ ಕೀಟಗಳನ್ನ ಸಹ ಗೂಢಾಚರ್ಯೆ ನಡೆಸೋಕೆ ಬಳಸಿಕೊಂಡಿರೋ ಇತಿಹಾಸವಿದೆ. ಹಾಗಿದ್ರೆ, ಖಗ-ಮೃಗಗಳಿಂದ ಹೇಗೆ ನಡೆಯುತ್ತೆ ಸ್ಪೈ ಕೆಲಸ.? ಆ ರೋಚಕ ಸ್ಟೋರಿಯನ್ನೇ ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ.

ಇದನ್ನೂ ಓದಿ: ಕ್ಯಾನ್ಸರ್ ಪೀಡಿತರ ಆರೈಕೆಗಾಗಿ ಜೀವಮಾನದ ಉಳಿಕೆಯನ್ನೆಲ್ಲಾ ಎಮ್ಸ್‌ಗೆ ದಾನ ನೀಡಿದ ಶತಾಯುಷಿ ಸ್ತ್ರೀರೋಗ ತಜ್ಞೆ

ನಿಮಗೆ ಆಶ್ಚರ್ಯವಾಗ್ಬೋದು.. ಸತ್ತ ಇಲಿಗಳ ದೇಹವನ್ನ ಕೂಡ ಮಹತ್ತರವಾದ ಕೆಲಸಕ್ಕೆ ಉಪಯೋಗಿಸಿಕೊಳ್ಳಲಾಗ್ತಿತ್ತು. ಸತ್ತ ಇಲಿಗಳ ದೇಹದಲ್ಲಿಯೇ ಬಿಗ್ ಸೀಕ್ರೆಟ್​ಗಳನ್ನ ಇಡ್ತಿತ್ತು ಅಮೆರಿಕಾದ ಸಿಐಎ.. ಅಷ್ಟಕ್ಕೂ ಇಲಿಗಳನ್ನೇ ಇಲ್ಲಿ ಬಳಸಿಕೊಂಡಿದ್ಯಾಕೆ..? ಸತ್ತ ಇಲಿಗಳ ದೇಹವನ್ನ ಇಟ್ಕೊಂಡು ಅಮೆರಿಕಾ ಏನ್ ಮಾಡ್ತಿತ್ತು..?

ಹದ್ದುಗಳಿಗೆ ತರಬೇತಿ ಕೊಟ್ಟು, ಅವುಗಳನ್ನ ಸಹ ಸೈನ್ಯದಲ್ಲಿ ಬಳಸಿಕೊಳ್ಳಲಾಗ್ತಿದೆ. ಹಾಗಿದ್ರೆ ಹದ್ದುಗಳನ್ನ ಬಳಸಿಕೊಂಡು ಏನ್ ಮಾಡಲಾಗ್ತಿದೆ. ಇತ್ತೀಚಿಗೆ ಭಾರತವೂ ಸೇರಿದಂತೆ ಹಲವು ದೇಶಗಳು ಹದ್ದುಗಳಿಗೆ ಟ್ರೈನಿಂಗ್ ಕೊಡೋದಕ್ಕೆ ಶುರು ಮಾಡಿವೆ. ಸೇನೆಯಲ್ಲಿ ಅವುಗಳಿಗೆ  ದೊಡ್ಡ ಜವಾಬ್ದಾರಿಯನ್ನೇ ಕೊಡಲಾಗ್ತಿದೆ. ಹಾಗಿದ್ರೆ, ಹದ್ದುಗಳನ್ನ ಯಾವ ಕಾರ್ಯಕ್ಕೆ ಬಳಸಿಕೊಳ್ಳಲಾಗ್ತಿದೆ..?

ಇದನ್ನೂ ಓದಿ:  ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಚಿಕಿತ್ಸೆ ನೀಡಲಾಗದೇ ಕ್ಯಾನ್ಸರ್ ಪೀಡಿತ ತಾಯಿ ಸಾವು

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more