Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?

Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?

Published : Jan 21, 2024, 04:12 PM IST

500 ವರ್ಷಗಳಿಂದ ಪೇಟ ತೊಟ್ಟಿಲ್ಲ.. ಚರ್ಮದ ಚಪ್ಪಲಿ ಧರಿಸಿಲ್ಲ..!
ರಾಮಲಲ್ಲಾ ಪ್ರತಿಷ್ಠಾಪನೆಯೊಂದಿಗೆ ಈಡೇರಿತು 500 ವರ್ಷಗಳ ಪ್ರತಿಜ್ಞೆ..!
500 ವರ್ಷಗಳ ಹಿಂದೆ ಛಿದ್ರವಾಗಿತ್ತು ಮಂದಿರ..ತಲೆ ಎತ್ತಿತ್ತು ಮಸೀದಿ..!

ಶ್ರೀರಾಮನ ಮಹಿಮೆ ಅಯೋಧ್ಯೆಯಲ್ಲಿ(Ayodhya) ಎದ್ದು ನಿಂತಿರೋ ಭವ್ಯ ಮಂದಿರಕ್ಕಷ್ಟೇ(Ram Mandir) ಸೀಮಿತವಲ್ಲ. ಅದ್ರ ಹಿಂದೆ ತ್ಯಾಗ, ಬಲಿದಾನ, ರಕ್ತ ಸಂಘರ್ಷಗಳ ಕಥೆಯಿದೆ. ಆ ಕಥೆಗಳ ಜೊತೆ ಬೆಸೆದುಕೊಂಡಿರೋ ಭೀಷಣ ಪ್ರತಿಜ್ಞೆ, ಶಪಥಗಳ ಕಥೆಯಿಂತೂ ರಣ ರೋಮಾಂಚಕ. ಪ್ರತಿಜ್ಞೆ, ಶಪಥ ಅಂದಾಕ್ಷಣ ಮಹಾಭಾರತದ ಮಹಾಮಹಿಮ ಭೀಷ್ಮಾಚಾರ್ಯರು ನೆನಪಾಗ್ತಾರೆ. ತಂದೆ ಶಂತನು ಚಕ್ರವರ್ತಿಗೆ ಕೊಟ್ಟ ಒಂದೇ ಒಂದು ವಚನಕ್ಕೆ ಬದ್ಧನಾಗಿ ಜೀವನದಲ್ಲಿ ಮದುವೆಯನ್ನೇ ಆಗದಿರುವ ಪ್ರತಿಜ್ಞೆ ಮಾಡಿದ ದೇವವ್ರತ ಭೀಷ್ಮ, ಜೀವನ ಪರ್ಯಂತ ಹಸ್ತಿನಾವತಿಯ ಸಿಂಹಾಸನದ ರಕ್ಷಣೆಗೆ ಭೈರವನಂತೆ ನಿಂತು ಬಿಡ್ತಾರೆ. ಸಿಂಹಾಸನದ ರಕ್ಷಣೆಯಲ್ಲಿ ಅದೆಷ್ಟೇ ಸಂಘರ್ಷಗಳು ಎದುರಾದ್ರೂ, ಮಹಾವೀರ ಭೀಷ್ಮ ದೇಹದಲ್ಲಿ ಕೊನೆ ಉಸಿರಿರೋವರೆಗೂ ಪ್ರತಿಜ್ಞೆಯನ್ನು ಮರೆಯೋದಿಲ್ಲ. ಇದೇ ಕಾರಣಕ್ಕೆ ಅದನ್ನು ಭೀಷ್ಮ ಪ್ರತಿಜ್ಞೆ, ಭೀಷಣ ಶಪಥ ಅಂತ ಕರೆಯಲಾಗತ್ತೆ. ರಾಮಮಂದಿರ(Ram Mandir) ರಾಮೋತ್ಸವ ಸಂಭ್ರಮದಲ್ಲಿ ಮಹಾಭಾರತದ ಭೀಷ್ಮ ಪ್ರತಿಜ್ಞೆಯ ಮಾತೇಕೆ ಅಂತ ನೀವು ಕೇಳ್ಬಹ್ದು. ಈ ಭೀಷ್ಮ ಪ್ರತಿಜ್ಞೆ(Bhishma Pratigna) ಯನ್ನು ಈಗ ನೆನಪಿಸಿಕೊಳ್ಳೋದಕ್ಕೆ ಕಾರಣವಿದೆ.

ಇದನ್ನೂ ವೀಕ್ಷಿಸಿ:  Ram Mandir: ಏನು ಹೇಳುತ್ತಿದೆ ತುಳಸಿದಾಸರ ಅಯೋಧ್ಯೆಯ ಇತಿಹಾಸ? ಅದೊಂದು ವರದಿಗಾಗಿ ವರ್ಷಗಟ್ಟಲೆ ಕಾದಿತ್ತೇಕೆ ಸರ್ಕಾರ..?

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more