Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?

Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?

Published : Jan 21, 2024, 04:12 PM IST

500 ವರ್ಷಗಳಿಂದ ಪೇಟ ತೊಟ್ಟಿಲ್ಲ.. ಚರ್ಮದ ಚಪ್ಪಲಿ ಧರಿಸಿಲ್ಲ..!
ರಾಮಲಲ್ಲಾ ಪ್ರತಿಷ್ಠಾಪನೆಯೊಂದಿಗೆ ಈಡೇರಿತು 500 ವರ್ಷಗಳ ಪ್ರತಿಜ್ಞೆ..!
500 ವರ್ಷಗಳ ಹಿಂದೆ ಛಿದ್ರವಾಗಿತ್ತು ಮಂದಿರ..ತಲೆ ಎತ್ತಿತ್ತು ಮಸೀದಿ..!

ಶ್ರೀರಾಮನ ಮಹಿಮೆ ಅಯೋಧ್ಯೆಯಲ್ಲಿ(Ayodhya) ಎದ್ದು ನಿಂತಿರೋ ಭವ್ಯ ಮಂದಿರಕ್ಕಷ್ಟೇ(Ram Mandir) ಸೀಮಿತವಲ್ಲ. ಅದ್ರ ಹಿಂದೆ ತ್ಯಾಗ, ಬಲಿದಾನ, ರಕ್ತ ಸಂಘರ್ಷಗಳ ಕಥೆಯಿದೆ. ಆ ಕಥೆಗಳ ಜೊತೆ ಬೆಸೆದುಕೊಂಡಿರೋ ಭೀಷಣ ಪ್ರತಿಜ್ಞೆ, ಶಪಥಗಳ ಕಥೆಯಿಂತೂ ರಣ ರೋಮಾಂಚಕ. ಪ್ರತಿಜ್ಞೆ, ಶಪಥ ಅಂದಾಕ್ಷಣ ಮಹಾಭಾರತದ ಮಹಾಮಹಿಮ ಭೀಷ್ಮಾಚಾರ್ಯರು ನೆನಪಾಗ್ತಾರೆ. ತಂದೆ ಶಂತನು ಚಕ್ರವರ್ತಿಗೆ ಕೊಟ್ಟ ಒಂದೇ ಒಂದು ವಚನಕ್ಕೆ ಬದ್ಧನಾಗಿ ಜೀವನದಲ್ಲಿ ಮದುವೆಯನ್ನೇ ಆಗದಿರುವ ಪ್ರತಿಜ್ಞೆ ಮಾಡಿದ ದೇವವ್ರತ ಭೀಷ್ಮ, ಜೀವನ ಪರ್ಯಂತ ಹಸ್ತಿನಾವತಿಯ ಸಿಂಹಾಸನದ ರಕ್ಷಣೆಗೆ ಭೈರವನಂತೆ ನಿಂತು ಬಿಡ್ತಾರೆ. ಸಿಂಹಾಸನದ ರಕ್ಷಣೆಯಲ್ಲಿ ಅದೆಷ್ಟೇ ಸಂಘರ್ಷಗಳು ಎದುರಾದ್ರೂ, ಮಹಾವೀರ ಭೀಷ್ಮ ದೇಹದಲ್ಲಿ ಕೊನೆ ಉಸಿರಿರೋವರೆಗೂ ಪ್ರತಿಜ್ಞೆಯನ್ನು ಮರೆಯೋದಿಲ್ಲ. ಇದೇ ಕಾರಣಕ್ಕೆ ಅದನ್ನು ಭೀಷ್ಮ ಪ್ರತಿಜ್ಞೆ, ಭೀಷಣ ಶಪಥ ಅಂತ ಕರೆಯಲಾಗತ್ತೆ. ರಾಮಮಂದಿರ(Ram Mandir) ರಾಮೋತ್ಸವ ಸಂಭ್ರಮದಲ್ಲಿ ಮಹಾಭಾರತದ ಭೀಷ್ಮ ಪ್ರತಿಜ್ಞೆಯ ಮಾತೇಕೆ ಅಂತ ನೀವು ಕೇಳ್ಬಹ್ದು. ಈ ಭೀಷ್ಮ ಪ್ರತಿಜ್ಞೆ(Bhishma Pratigna) ಯನ್ನು ಈಗ ನೆನಪಿಸಿಕೊಳ್ಳೋದಕ್ಕೆ ಕಾರಣವಿದೆ.

ಇದನ್ನೂ ವೀಕ್ಷಿಸಿ:  Ram Mandir: ಏನು ಹೇಳುತ್ತಿದೆ ತುಳಸಿದಾಸರ ಅಯೋಧ್ಯೆಯ ಇತಿಹಾಸ? ಅದೊಂದು ವರದಿಗಾಗಿ ವರ್ಷಗಟ್ಟಲೆ ಕಾದಿತ್ತೇಕೆ ಸರ್ಕಾರ..?

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more