ಮಸೀದಿ ಜಾಗದಲ್ಲಿ ರಾಮ ಮಂದಿರವಂತೆ..! ಏನಿದು BBC ವಾಹಿನಿಯ ಉದ್ಧಟತನ..?

ಮಸೀದಿ ಜಾಗದಲ್ಲಿ ರಾಮ ಮಂದಿರವಂತೆ..! ಏನಿದು BBC ವಾಹಿನಿಯ ಉದ್ಧಟತನ..?

Published : Feb 05, 2024, 04:17 PM IST

ಏನಿದು BBC ವಾಹಿನಿಯ ಉದ್ಧಟತನ..? 
ಬ್ರಿಟನ್ ಸಂಸತ್ತಿನಲ್ಲೇ ಬಿಬಿಸಿಗೆ ಚಾಟಿ..!
ಭಾರತವೆಂದರೆ BBC ವಾಹಿನಿಗೇಕೆ ಬೇನೆ..?
 

ಬಿಬಿಸಿ..ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್. 1922ರಲ್ಲಿ ಬ್ರಿಟಿಷ್ ರಾಜಮನೆತವನವೇ ಬಂಡವಾಳ ಹಾಕಿ ಹುಟ್ಟುಹಾಕಿದ ಕಂಪನಿ ಇದು. ಜಗತ್ತಿನ ಅತಿ ಪುರಾತನ ಮಾಧ್ಯಮ ಸಂಸ್ಥೆ ಅನ್ನಿಸಿಕೊಂಡಿರೋ ಬಿಬಿಸಿಗೆ(BBC) ನೂರು ವರ್ಷಗಳ ಇತಿಹಾಸವಿದೆ. ಆದ್ರೆ ಇಂಥ ವಾಹಿನಿಗೆ ಭಾರತ(India) ಅಂದ್ರೆ ಅದೇನೋ ಸಹಿಸಲಾಗದ ಬೇನೆ ಶುರುವಾಗುತ್ತೆ. ಈ ಹಿಂದೆ ಭಾರತವನ್ನ , ಪ್ರಧಾನಿ ಮೋದಿಯವರನ್ನ ನಿಷೇಧಿತ ಡಾಕ್ಯುಮೆಂಟರಿ ಮೂಲಕ ತೆಗಳೋಕೆ ನೋಡಿದ್ದ ಬಿಬಿಸಿ ಈಗ ರಾಮ ಮಂದಿರದ(Ram Mandir) ವಿಚಾರಕ್ಕೆ ಅವರದೇ ದೇಶದವರಿಂದ ತಪರಾಕಿ ತಿಂತಿದೆ.  ಅಯೋಧ್ಯಾ(BBC) ರಾಮ ಮಂದಿರ ನಿರ್ಮಾಣ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠೆ ಕಂಡು ಸಮಸ್ತ ಆಸ್ತಿಕ ಹಿಂದೂ ಸಮಾಜ ಖುಷಿಯಿಂದ ಕಣ್ಣೀರಿಟ್ಟಿದೆ. ಶತಮಾನಗಳ ಹೋರಾಟಕ್ಕೆ ಸಿಕ್ಕ ಜಯ ಕಂಡು ಸಹಜವಾಗಿಯೇ ಹೃದಯ ತುಂಬಿ ಬಂದಿದೆ. ಭಾರತದಲ್ಲಿ ಮಾತ್ರವಲ್ಲ. ವಿಶ್ವದ ಮೂಲೆ ಮೂಲೆಯಲ್ಲಿರೋ ರಾಮ ಭಕ್ತರು ಅಯೋಧ್ಯಾ ಮಂದಿರದ ಲೋಕಾರ್ಪಣೆಯನ್ನ ಕಣ್ತುಂಬಿಕೊಂಡು ರಾಮಧ್ಯಾನ ಮಾಡಿದ್ದಾರೆ. ಆದ್ರೆ ಜಗತ್ತಿನ ಖ್ಯಾತ ಸುದ್ದಿ ವಾಹಿನಿಗಳಲ್ಲಿ ಒಂದಾದ, ಭಾರತ , ಮೋದಿ,  ಹಿಂದೂಗಳು ಅಂದ್ರೆ ಹಲ್ಲು ಕಡಿಯುವ ಬಿಬಿಸಿ ಮಾತ್ರ, ತನ್ನ ವರದಿಯಲ್ಲಿ ಉದ್ಧಟತನ ತೋರಿಸಿತ್ತು. ಸತ್ಯವನ್ನ ಮುಚ್ಚಿಟ್ಟು ಅರೆಬೆಂದ ಕಥೆಯನ್ನ ಹೇಳಿತ್ತು. ರಾಮ ಮಂದಿರ ನಿರ್ಮಾಣವಾಗಿರೋದು ಧ್ವಂಸವಾದ ಮಸೀದಿ ಮೇಲೆ ಅನ್ನೋದನ್ನ ಹೇಳಿ ಅಕ್ರಮವಾಗಿ ಮಸೀದಿ ನಿರ್ಮಾಣವಾಗಿದ್ದು ಹೇಗೆ ಅನ್ನೋದನ್ನ ಹೇಳದೇ ಕೂತು ಬಿಟ್ಟಿತ್ತು.

ಇದನ್ನೂ ವೀಕ್ಷಿಸಿ:  DK Suresh: ಅಂಕಿ ಅಂಶಗಳೊಂದಿಗೆ ಹಸ್ತಪಡೆ ‘ಸಿದ್ದ’..! ಕಾಂಗ್ರೆಸ್ ಕೈಗೆ ಅಸ್ತ್ರ ನೀಡಿತಾ ಬಿಜೆಪಿ..?

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
Read more