ರಾಮಮಂದಿರವಾಯ್ತು, ಪ್ರಧಾನಿ ಮೋದಿ ಮುಂದಿನ ಟಾರ್ಗೆಟ್ ಮಥುರಾ, ಕಾಶಿನಾ?

Aug 7, 2020, 5:04 PM IST

ಲಕ್ನೋ (ಆ. 07): ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮನಿಗೆ ಭವ್ಯವಾದ ಮಂದಿರ ನಿರ್ಮಾಣವಾಗಲಿದೆ. ಪ್ರಧಾನಿ ಮೋದಿ ಭೂಮಿ ಪೂಜೆಯನ್ನೂ ನೆರವೇರಿಸಿದ್ದಾರೆ. ಕೋಟ್ಯಂತರ ಭಕ್ತರ ಕನಸು ನನಸಾಗಿದೆ. ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಕಾಲ ಸನ್ನಿಹಿತವಾಗಿದೆ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ. ಕಡೆಗೂ ರಾಮಮಂದಿರವಾಯ್ತು, ಪ್ರಧಾನಿ ಮುಂದಿನ ಟಾರ್ಗೆಟ್ ಮಥುರಾ ಕೃಷ್ಣ, ಕಾಶಿ ವಿಶ್ವನಾಥನಾ? ಇಲ್ಲಿದೆ ಒಂದು ರಿಪೋರ್ಟ್..!

ಮೊದಲ ಆಮಂತ್ರಣ ಪತ್ರ ಸ್ವೀಕರಿಸಿ ಇದು ಶ್ರೀರಾಮನ ಇಚ್ಚೆ ಎಂದ ಅಯೋಧ್ಯೆ ವಿವಾದ ದಾವೆದಾರ ಇಕ್ಬಾಲ್ ಅನ್ಸಾರಿ!