India@75:ಗಾಂಧೀಜಿ ಜೊತೆ ಸುದೀರ್ಘ ದಂಡಯಾತ್ರೆ ನಡೆಸಿದ ಕ್ರೈಸ್ತ ಅನುಯಾಯಿ ಟೈಟಸ್ ಜೀ

India@75:ಗಾಂಧೀಜಿ ಜೊತೆ ಸುದೀರ್ಘ ದಂಡಯಾತ್ರೆ ನಡೆಸಿದ ಕ್ರೈಸ್ತ ಅನುಯಾಯಿ ಟೈಟಸ್ ಜೀ

Published : Jul 17, 2022, 05:03 PM ISTUpdated : Jul 17, 2022, 05:27 PM IST

ಗಾಂಧೀಜಿಯವರು ನಡೆಸಿದ ಐತಿಹಾಸಿಕ ದಂಡೀ ಯಾತ್ರೆ ಎಲ್ಲರಿಗೂ ಗೊತ್ತು. ಉಪ್ಪಿನ ಸತ್ಯಾಗ್ರಹವೆಂದೇ ಫೇಮಸ್ ಅಗಿದ್ದ ಈ ಯಾತ್ರೆಯಲ್ಲಿ ಕ್ರೈಸ್ತ ಪಾದ್ರಿಯೊಬ್ಬರಿದ್ದರು. ಥೇವರತುಂಡಿಯಿಲ್ ಟೈಟಸ್‌ರನ್ನು ಗಾಂಧೀಜಿಯವರು ಟೈಟಸ್‌ಜೀ ಎಂದೇ ಸಂಭೋದಿಸುತ್ತಿದ್ದರು. 

ಗಾಂಧೀಜಿಯವರು ನಡೆಸಿದ ಐತಿಹಾಸಿಕ ದಂಡೀ ಯಾತ್ರೆ ಎಲ್ಲರಿಗೂ ಗೊತ್ತು. ಉಪ್ಪಿನ ಸತ್ಯಾಗ್ರಹವೆಂದೇ ಫೇಮಸ್ ಅಗಿದ್ದ ಈ ಯಾತ್ರೆಯಲ್ಲಿ ಕ್ರೈಸ್ತ ಪಾದ್ರಿಯೊಬ್ಬರಿದ್ದರು. ಥೇವರತುಂಡಿಯಿಲ್ ಟೈಟಸ್‌ರನ್ನು ಗಾಂಧೀಜಿಯವರು ಟೈಟಸ್‌ಜೀ ಎಂದೇ ಸಂಭೋದಿಸುತ್ತಿದ್ದರು. 24 ದಿನ 386 ಕಿಮೀ ಸುದೀರ್ಘ ಪಾದಯಾತ್ರೆ ನಡೆಸುತ್ತಾರೆ. ಆಗ ಗಾಂಧೀಜಿಯವರ ಜೊತೆ ಇದ್ದ ಏಕೈಕ ಕ್ರಿಶ್ಚಿಯನ್ ಟೈಟಸ್.  ಟೈಟಸ್‌ಜೀಯವರ ವಿದ್ಯಾಭ್ಯಾಸ ಮುಗಿಯುತ್ತದೆ, ಇದೇ ಸಂದರ್ಭದಲ್ಲಿ ಗಾಂಧೀಜಿ ಆಶ್ರಮದಲ್ಲಿ ಹೈನುಗಾರಿಕಾ ತಜ್ಞರ ಅವಶ್ಯಕತೆ ಬೀಳುತ್ತದೆ, ಅಲ್ಲಿಗೆ ಸಂದರ್ಶನಕ್ಕೆ ಹೋದ ಟೈಟಸ್ ಆಯ್ಕೆಯಾಗುತ್ತಾರೆ. ಇದೇ ವೇಳೆ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಆರಂಭಿಸುತ್ತಾರೆ. ಆಗ ಟೈಟಸ್ ಜೀ ಕೂಡಾ ಭಾಗವಹಿಸುತ್ತಾರೆ. 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ