ಗ್ರಹಣ ಸಮಯದಲ್ಲಿ ಆಹಾರ ಸೇವಿಸಬಾರದು ಅನ್ನೋದು ಮೂಢನಂಬಿಕೆನಾ?

Oct 23, 2022, 2:35 PM IST

ಗ್ರಹಣ ಕಾಲದಲ್ಲಿ ಭೂಮಿಗೆ ಸೂರ್ಯನ ಬೆಳಕು ಬರದಂತೆ ಚಂದ್ರ ಮರೆಯಾಗಿ ನಿಲ್ಲುತ್ತಾನೆ. ಅದರ ಮಧ್ಯೆಯೂ ದಾಟಿ ಬರುವ ಸೂರ್ಯನ ಕಿರಣಗಳು ಬಹಳ ಅಪಾಯಕಾರಿ. ಈ ಕಾರಣದಿಂದಾಗಿ ಈ ಸಂದರ್ಭದಲ್ಲಿ ಆಹಾರ ಸೇವಿಸಬಾರದು ಎನ್ನುತ್ತದೆ ಧಾರ್ಮಿಕ ಗ್ರಂಥಗಳು.. ಇದನ್ನೇ ವಿಜ್ಞಾನ ಅನುಮೋದಿಸುತ್ತದೆ. ಸೂರ್ಯನು ಆಹಾರಕ್ಕೆ ಸಂಬಂಧಿಸಿದವನು. ಅವನಿಲ್ಲದೆ ಬೆಳೆಗಳು ಬೆಳೆಯುವುದಿಲ್ಲ. ಆಹಾರ ಜೀರ್ಣವಾಗುವುದಿಲ್ಲ, ಆರೋಗ್ಯವೂ ಸಿಗುವುದಿಲ್ಲ.. ಈ ಬಗ್ಗೆ ವಿವರವಾಗಿ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ಈ ದಿನ ಅಮಾವಾಸ್ಯೆಯೂ ಆಗಿರುವುದರಿಂದ ಪಿತೃಕಾರ್ಯಗಳನ್ನು ಮಾಡಬಹುದೇ ಎಂಬುದನ್ನೂ ತಿಳಿಯಿರಿ..

ಸೂರ್ಯ ಗ್ರಹಣ ಕಾಲದ ದಾನಕ್ಕೆ ಭೂದಾನದಷ್ಟು ಫಲ!