ಗುರು ಪೂರ್ಣಿಮೆ ಮಹತ್ವ ಏನು? ಹರೀಶ್ ಕಶ್ಯಪ್ ವಿವರಿಸುತ್ತಾರೆ ಕೇಳಿ..

ಗುರು ಪೂರ್ಣಿಮೆ ಮಹತ್ವ ಏನು? ಹರೀಶ್ ಕಶ್ಯಪ್ ವಿವರಿಸುತ್ತಾರೆ ಕೇಳಿ..

Published : Jul 13, 2022, 04:51 PM IST

ಗುರು ಪೂರ್ಣಿಮೆ ದಿನದ ವಿಶೇಷತೆಯನ್ನು, ಮಹತ್ವವನ್ನು ಬಹಳ ಚಿಂತನಶೀಲವಾಗಿ ಆಧ್ಯಾತ್ಮಿಕ ಚಿಂತಕರೂ, ಜ್ಯೋತಿಷಿಗಳೂ ಆದ ಹರೀಶ್ ಕಶ್ಯಪ್ ವಿವರಿಸಿದ್ದಾರೆ ಕೇಳಿ.

ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮಃ
ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯ ಈ ದಿನ ಬಹಳ ವಿಶೇಷ. ಆಷಾಢ ಮಾಸದ ಪೂರ್ಣಿಮೆಯಂದು ವೇದವ್ಯಾಸರು ಜನಿಸಿದ ದಿನ. ಹಾಗಾಗಿ, ವೇದ, ಶಾಸ್ತ್ರ, ಜ್ಞಾನ, ವಿಜ್ಞಾನದ ತವನಿಧಿಯಾದ ವೇದವ್ಯಾಸರು ಜನಿಸಿದ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತೇವೆ.

ಪೂರ್ಣಿಮೆಯಂದು ಇದನ್ನು ಆಚರಿಸುವುದರ ಹಿಂದೆ ಬಹಳಷ್ಟು ವಿಶೇಷತೆಗಳಿವೆ. ಈ ದಿನದ ಮಹತ್ವವೇನು? ಹೇಗೆ ಆಚರಿಸಬೇಕು? ಎಲ್ಲವನ್ನೂ ವಿವರವಾಗಿ ಆಧ್ಯಾತ್ಮಿಕ ಚಿಂತಕರೂ, ಜ್ಯೋತಿಷಿಗಳೂ ಆದ ಹರೀಶ್ ಕಶ್ಯಪ್ ವಿವರಿಸಿದ್ದಾರೆ ಕೇಳಿ.
 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more