Vaikuntha Ekadashi 2023: ವೈಕುಂಠ ಏಕಾದಶಿ ಸಂಭ್ರಮ: ಏಳು ಬಾಗಿಲುಗಳ ಮಹತ್ವ ಏನು?

Vaikuntha Ekadashi 2023: ವೈಕುಂಠ ಏಕಾದಶಿ ಸಂಭ್ರಮ: ಏಳು ಬಾಗಿಲುಗಳ ಮಹತ್ವ ಏನು?

Published : Jan 02, 2023, 11:29 AM IST

ಉತ್ತರ ದ್ವಾರದಿಂದ ವಿಷ್ಣುವಿನ ದರ್ಶನ ಮಾಡಿದ್ರೆ ಸ್ವರ್ಗಪ್ರಾಪ್ತಿ ಆಗುತ್ತದೆ. ವೈಕುಂಠನಿಗೆ ಏಳು ಬಾಗಿಲುಗಳನ್ನು ಮಾಡಬೇಕು. ಏಳುದ್ವಾರ ಇರುವಂತದನ್ನು ಸಪ್ತ ಗಿರಿವಾಸ ಎಂದು ಕರೆಯುತ್ತೇವೆ. ಅದರ ಮಾಹಿತಿ ಇಲ್ಲಿದೆ.
 

ಶೇಷಾದ್ರಿ ನೀಲಾದ್ರಿ ಕರಣಾದ್ರಿ ಎಂದು ಇರತಕ್ಕಂತ ಏಳು ಜನ ಸೇವಕನಾಗಿ ನವಗ್ರಹ ದೋಷಗಳನ್ನು ಪರಿಹಾರ ಮಾಡುತ್ತಾರೆ. ಪ್ರತಿ ಗುರುವಾರ ತಿರುಪಾವೆ ಸೇವೆಯೆನ್ನು ತಿರುಪತಿಯಲ್ಲಿ ಮಾಡುತ್ತಾರೆ. ಏಳು ಸೆರಗುಗಳನ್ನು ಹಾಕಿರುತ್ತಾರೆ  ವಿಷ್ಣುವಿನ ತಂಗಿಗೆ ಸಪ್ತ ಮಾತ್ರಿಕೆಯರು ಕಾವಲು ಇರುತ್ತಾರೆ. ನಾವು ದೇವಸ್ಥಾನದ ಒಳಗಡೆ ಹೋಗುವಾಗ ದೇವರು ನಮ್ಮನ್ನ ನೊಡಬೇಕು ನಮಸ್ಕಾರ ಮಾಡಿ ಸ್ವರ್ಗಕ್ಕೆ ಹೊದಂಗೆ ಇರಬೇಕು. ಕೆಲವರು ಏನು ಮಾಡುತ್ತಾರೆ, ದೇವಸ್ಥಾನದಲ್ಲಿ ಬಾಗಿಲುಗಳನ್ನು ಬದಲು ಮಾಡಿದ್ದಾರೆ. ಸ್ವರ್ಗದ ಬಾಗಿಲ ಮೂಲಕ ಒಳಗೆ ಹೋಗಬೇಕು ಆದರೆ ಹೊರಗಡೆ ಹೋಗುವಾಗ ಸ್ವರ್ಗದ ಬಾಗಿಲನ್ನು ಕಾಣುತ್ತೇವೆ. ಉತ್ತರ ಭಾಗಕ್ಕೆ ಬಾಗಿಲು ಇರಬೇಕು ಉತ್ತರದಲ್ಲಿ ಗುರು ಇರುತ್ತಾನೆ. ಉತ್ತರಾಭಿಮುಖದಿಂದ ದಕ್ಷಿಣದ ಕಡಗೆ ನಾವು ದೇವಸ್ಥಾನಕ್ಕೆ ಹೋಗಬೇಕು. ಅಂದ್ರೆ ನಾವು ರುಣವನ್ನು ತೀರಿಸಲು ಹೋಗುತ್ತಿದ್ದೇವೆ ಎಂದು ಅರ್ಥ. ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ.

ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ: ವಿಷ್ಣುವಿನ ದರ್ಶನ ಮಾಡಿದ್ರೆ ಸ್ವರ್ಗ ಪ್ರಾಪ್ತಿ

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more