ಮೈಸೂರಿನ ಉತ್ತನಾಳಮ್ಮ ದೇವಾಲಯದಲ್ಲಿ ಹೇಗಿರಬೇಕು?

ಮೈಸೂರಿನ ಉತ್ತನಾಳಮ್ಮ ದೇವಾಲಯದಲ್ಲಿ ಹೇಗಿರಬೇಕು?

Published : Oct 02, 2022, 11:38 AM IST

ಚಾಮುಂಡಿ ಬೆಟ್ಟಕ್ಕೆ ಹೋದವರು ಉತ್ತನಳ್ಳಿಗೆ ಹೋಗದೆ ಮನೆಗೆ ಬಂದರೆ ಫಲವಿಲ್ಲ.. ಏನು ಈ ಉತ್ತನಳ್ಳಿಯ ವೈಶಿಷ್ಠ್ಯ?

ಚಾಮುಂಡಿ ಬೆಟ್ಟಕ್ಕೆ ಹೋದವರು ಉತ್ತನಳ್ಳಿಗೆ ಹೋಗದೆ ಮನೆಗೆ ಬಂದರೆ ಫಲವಿಲ್ಲ.. ಏಕೆಂದರೆ ಚಾಮುಂಡಿಯು ಮಹಿಷಾಸುರನ ಸಂಹಾರ ಮಾಡಿದಾಗ ಉತ್ತನಾಳಮ್ಮ ನಾಲಿಗೆ ಚಾಚಿ, ರಕ್ತ ಬೀಜಾಸುರರ ಹುಟ್ಟಡಗಿಸಿ ಸಹಾಯ ಮಾಡಿದ್ದಳು. ಮಹಿಷ ಮರ್ದಿನಿಯಾಗಿ ಚಾಮುಂಡಿಯಾಗಲು ಉತ್ತನಾಳಮ್ಮನ ಸಹಾಯವೂ ಇರುವುದರಿಂದ ಇಬ್ಬರ ದರ್ಶನದಿಂದ ಮಾತ್ರ ಫಲ ಸಾಧ್ಯ. ಈ ದೇವಾಲಯದಲ್ಲಿ ಹೇಗಿರಬೇಕು? ಮನುಷ್ಯರ ಮೈ ಮೇಲೆ ದೇವರು ಬರುವುದೇ ? ಈ ಎಲ್ಲ ವಿಷಯವನ್ನು ತಿಳಿಸುತ್ತಾರೆ ಬ್ರಹ್ಮಾಂಡ ಗುರೂಜಿ. 

ನವರಾತ್ರಿಯ ಏಳನೇ ದಿನ ಕಾಳರಾತ್ರಿಗೆ ಮೀಸಲಾಗಿದೆ. ಯಾರಿವಳು?

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!