Sep 21, 2022, 3:06 PM IST
ಪಿತೃಪಕ್ಷದ ಆಚರಣೆ ಹೇಗಿರಬೇಕು, ಪಿತೃಗಳು ಎಲ್ಲಿರುತ್ತಾರೆ, ಹೇಗಿರುತ್ತಾರೆ ಇತ್ಯಾದಿ ಈ ಸಂಬಂಧಿ ಎಲ್ಲ ವಿಷಯಗಳನ್ನು ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ವಿಷ್ಣುವು ತನ್ನ ವಾಹನ ಗರುಡನಿಗೆ ಹೇಳಿದ ಸಾವಿನ ನಂತರದ ಸ್ಥಿತಿಯ ವಿವರಣೆಯೇ ಗರುಡಪುರಾಣವಾಗಿದೆ. ಇದು ಭೂಮಿಗೆ ತಲುಪಲು ಕಾರಣವಾದ ಕತೆಯೊಂದಿದೆ. ಮಗುವನ್ನೇ ಯಮನಿಗೆ ದಾನ ಕೊಡುವ ರಾಜನ ಕತೆಯನ್ನೂ ಕೇಳೋಣ..
Pitru Paksha: ಶುಭ ಫಲ ಸಿಗಲು ಪಿತೃ ಪಕ್ಷದಲ್ಲಿ ಈ ವಸ್ತುಗಳನ್ನು ದಾನ ಮಾಡಿ