ಕುಜ ಗ್ರಹ ದೋಷ ತರುತ್ತೆ ತಡೆಯಲಾಗದ ನೋವು, ಸಂಕಟ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು

ಕುಜ ಗ್ರಹ ದೋಷ ತರುತ್ತೆ ತಡೆಯಲಾಗದ ನೋವು, ಸಂಕಟ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು

Published : Jun 27, 2023, 01:17 PM IST

ಕುಜ ಜಾತಕದಲ್ಲಿ ದುಃಸ್ಥಾನದಲ್ಲಿದ್ದರೆ ಮೊದಲು ಶರೀರಕ್ಕೆ ತೊಂದರೆ ನೀಡುತ್ತಾನೆ. ಆತ ರಕ್ತ ಸೋರುವ ಗಾಯಗಳನ್ನು ಉಂಟು ಮಾಡುತ್ತಾನೆ. ಶತ್ರು ಬಾಧೆಗಳನ್ನು ಉಂಟು ಮಾಡುತ್ತಾನೆ. ಕುಜ ದೋಷ ಪರಿಹಾರಗಳೇನು?

ಕುಜ ಗ್ರಹದ ಹೆಸರೇ ಭಯ ಹುಟ್ಟಿಸುತ್ತದೆ. ಏಕೆಂದರೆ, ಕುಜ ದೋಷ ನಿವಾರಣೆ ಸುಲಭವಲ್ಲ. ಆದರೆ, ಶಾಸ್ತ್ರಗಳಲ್ಲಿ ಅದಕ್ಕೂ ಪರಿಹಾರ ಸೂಚಿಸಲಾಗಿದೆ. ಕುಜ ಜಾತಕದಲ್ಲಿ ದುಃಸ್ಥಾನದಲ್ಲಿದ್ದರೆ ಮೊದಲು ಶರೀರಕ್ಕೆ ತೊಂದರೆ ನೀಡುತ್ತಾನೆ. ಆತ ರಕ್ತ ಸೋರುವ ಗಾಯಗಳನ್ನು ಉಂಟು ಮಾಡುತ್ತಾನೆ. ಶತ್ರು ಬಾಧೆಗಳನ್ನು ಉಂಟು ಮಾಡುತ್ತಾನೆ. ಸೋದರರ ನಡುವೆ ಕಲಹ ತಂದಿಡುತ್ತಾನೆ, ಹಾಗಾಗಿ, ಕುಜ ಭಯ ಮತ್ತು ಮಾರಣಾಂತಿಕ ತೊಡಕುಗಳನ್ನು ತಂದುಕೊಡ್ತಾನೆ. ಕುಜ ಕಾಡುತ್ತಿದ್ದಾನೆ ಎಂದಾಗ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!