Udupi Krishna Mutt: ವಿದ್ಯಾಸಾಗರ ತೀರ್ಥರಿಗೆ ನಾಲ್ಕನೇ ಬಾರಿ ಕೃಷ್ಣ ಪೂಜೆಯ ಅಧಿಕಾರ

Udupi Krishna Mutt: ವಿದ್ಯಾಸಾಗರ ತೀರ್ಥರಿಗೆ ನಾಲ್ಕನೇ ಬಾರಿ ಕೃಷ್ಣ ಪೂಜೆಯ ಅಧಿಕಾರ

Published : Jan 20, 2022, 12:33 PM IST

ಉಡುಪಿಯಲ್ಲಿ ಪರ್ಯಾಯ ಮಹೋತ್ಸವವು ಈ ಬಾರಿ ಸರಳವಾಗಿ, ಆದರೆ ಸಂಪ್ರದಾಯಬದ್ಧವಾಗಿ ನಡೆಯಿತು. 

ಉಡುಪಿ(Udupi)ಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆವ ಪರ್ಯಾಯ ಮಹೋತ್ಸವ ಸಂಪ್ರದಾಯಬದ್ಧವಾಗಿ ನಡೆಯಿತು. ಕೋವಿಡ್(Covid) ನಿಯಮಾವಳಿಯ ಹಿನ್ನೆಲೆಯಲ್ಲಿ ನಾಡಹಬ್ಬದ ರೀತಿ ವಿಜೃಂಭಣೆಯಿಂದ ನಡೆಯುತ್ತಿದ್ದ ಪರ್ಯಾಯ ಮಹೋತ್ಸವ ಈ ಬಾರಿ ಸರಳವಾಗಿ ಸೀಮಿತ ಭಕ್ತರ ಎದುರಿನಲ್ಲಿ ನಡೆಯಿತು. ಈ ಬಾರಿ ಕೃಷ್ಣಾಪುರ(Krishnapur) ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಕೃಷ್ಣಪೂಜೆಯ ಅಧಿಕಾರ ಹಸ್ತಾಂತರ ಮಾಡಲಾಯಿತು. ಅವರು ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾಲಂಕಾರ ಮಾಡುತ್ತಿದ್ದಾರೆ. 

Temple Special: ಮೂಕಾಸುರನ ವಧೆ ಮಾಡಿದ ಕೊಲ್ಲೂರು ಮೂಕಾಂಬಿಕೆಯ ಬಗ್ಗೆ ಆಸಕ್ತಿಕರ ವಿಷಯಗಳು

800 ವರ್ಷಗಳ ಹಿಂದೆ ದ್ವಾರಕೆಯಿಂದ ಹಡಗಿನಲ್ಲಿ ಬಂದ ಕಡಗೋಲು ಹಿಡಿದ ಕೃಷ್ಣನನ್ನು ಮಧ್ವಾಚಾರ್ಯರೆನಿಸಿಕೊಂಡ ಆನಂದ ತೀರ್ಥರು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು. ಅಂದಿನಿಂದಲೂ ಕೃಷ್ಣ ಪೂಜೆಯ ಅಧಿಕಾರ ಎಂಟು ಮಠಾಧೀಶರ ನಡುವೆ ನಿಯಮಬದ್ಧವಾಗಿ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಲೇ ಬಂದಿದೆ. ಈ ಪರ್ಯಾಯ ಉತ್ಸವದ ವೈಶಿಷ್ಠ್ಯವೇನು, ಈ ಬಾರಿ ಅದು ಹೇಗೆ ನಡೆಯಿತು.. ಎಲ್ಲದರ ಸಂಪೂರ್ಣ ವಿಡಿಯೋ ರಿಪೋರ್ಟ್ ಇಲ್ಲಿದೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more