ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ

ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ

Published : Mar 27, 2023, 09:44 AM IST

ಮೀನದಲ್ಲಿ ಗುರು ಅಸ್ತನಾಗುತ್ತಿರುವುದರಿಂದ ಗುರುಬಲ ಕಳೆದುಕೊಳ್ಳಲಿದ್ದಾನೆ. ಇದರಿಂದ ಲೋಕದಲ್ಲಿ ಅನಾಹುತಗಳು ಹೆಚ್ಚುತ್ತವೆ. ಸಜ್ಜನರ ಬಲ ತಗ್ಗುತ್ತದೆ. 

ಏಪ್ರಿಲ್ 1 ಮಧ್ಯರಾತ್ರಿಯ ಸಮಯಕ್ಕೆ ಗುರುವಿಗೆ ರವಿಯಿಂದಾಗಿ ಅಸ್ತ ದೋಷ ಉಂಟಾಗುತ್ತದೆ. ಅಲ್ಲಿಂದ 30 ದಿನಗಳ ಕಾಲ ಅಂದರೆ, ಮೇ 30ರವರೆಗೆ ಗುರು ಅಸ್ತನಾಗಿರಲಿದ್ದಾನೆ. ವಿವಾಹ, ಧ್ವಜ ಸ್ಥಾಪನೆ ಸೇರಿದಂತೆ ಯಾವುದೇ ಮಂಗಳ ಕಾರ್ಯಕ್ಕೆ ಈ ದಿನಗಳಲ್ಲಿ ಮುಹೂರ್ತಗಳು ಇರುವುದಿಲ್ಲ. ಇದನ್ನು ಮೌಢ್ಯ ಕಾಲ ಎಂದು ಆಚರಿಸಲಾಗುತ್ತದೆ. ಗುರುವಿಗೆ ರವಿಯಿಂದ ಶಕ್ತಿ ನಷ್ಟವಾದರೆ, ಶನಿಗೆ ಸೂರ್ಯನಿಂದ ಸಧ್ಯ ಶಕ್ತಿ ವೃದ್ಧಿಯಾಗಿದೆ. ಇನ್ನು ಏಪ್ರಿಲ್‌ನಲ್ಲಿ ರಾಹುವಿಗೂ ರವಿಯಿಂದ ಶಕ್ತಿ ವೃದ್ಧಿಯಾಗುತ್ತದೆ. ಈ ಪಾಪ ಗ್ರಹಗಳ ಶಕ್ತಿ ವೃದ್ಧಿಯಿಂದ ಹಾಗೂ ಶುಭ ಗ್ರಹದ ಶಕ್ತಿಹೀನತೆಯಿಂದ ಲೋಕದಲ್ಲಿ ಪಾಪ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಾಶ್ಯಪ. 

ಇನ್ನೊಂದು ತಿಂಗಳು ಗುರು ಗಂಡಾಂತರ; ಯಾರಿಗೇನು ಸಮಸ್ಯೆ?

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more