ವೃಶ್ಚಿಕ ರಾಶಿ: ಸುಖ ಸಮೃದ್ಧಿ- ಧನ ಯೋಗಕ್ಕೆ ಮಾಡಬೇಕಾದ್ದೇನು?

ವೃಶ್ಚಿಕ ರಾಶಿ: ಸುಖ ಸಮೃದ್ಧಿ- ಧನ ಯೋಗಕ್ಕೆ ಮಾಡಬೇಕಾದ್ದೇನು?

Published : Jul 18, 2022, 03:11 PM IST

ವೃಶ್ಚಿಕ ರಾಶಿಗೆ ಧನಾಧಿಪತಿ ಗ್ರಹ ಯಾರು?  ಈ ರಾಶಿಯವರು ಹಣವಂತರಾಗಲು ಯಾವ ಗ್ರಹದ ಅನುಗ್ರಹ ಬೇಕು? ಆ ಗ್ರಹ ಮಾರಕ ಸ್ಥಾನದಲ್ಲಿದ್ದರೆ ಅನುಗ್ರಹ ಪಡೆಯಲು ಏನು ಮಾಡಬೇಕು?

ವೃಶ್ಚಿಕ ರಾಶಿಗೆ  ರಾಶಿಯ ಎರಡನೇ ಮನೆಯಲ್ಲಿ ಗುರು ಇದ್ದರೆ ಅವರ ಸಂಪತ್ತು, ಸಮೃದ್ಧಿ ಬರುತ್ತದೆ. ಸ್ಪುಟವಾದ ವಾಗ್ಬಲ ಬರುತ್ತದೆ. ಬುದ್ಧಿವಂತಿಕೆ ಹೊಳೆಯುತ್ತದೆ. ಅತ್ಯುತ್ತಮ ಆಹಾರ ಸಿಗುವ ಯೋಗ ಕೂಡಾ ಬರುತ್ತದೆ. ಒಂದು ವೇಳೆ ವೃಶ್ಚಿಕ ರಾಶಿಗೆ ಈ ಧನಬಲವಿಲ್ಲವೆಂದಾದಾಗ ಅವರು ಏನು ಮಾಡಬೇಕು?

ದ್ವಿತೀಯ ಮನೆಯಲ್ಲಿ ಪಾಪ ಗ್ರಹವಿದ್ದಾಗ ಅವರು ಯಾವ ಪರಿಹಾರಗಳನ್ನು ಮಾಡಿದರೆ ದೋಷ ತಗ್ಗಿ, ಧನಬಲ ಪಡೆಯಬಹುದು ಇತ್ಯಾದಿ ವಿವರಗಳನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ. 
 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more