ಕೇತುಗ್ರಸ್ಥ ಚಂದ್ರಗ್ರಹಣ; ರಾಜಕೀಯ ಪಕ್ಷಗಳಿಗೂ, ರಾಜಕಾರಣಿಗಳಿಗೂ ಹೆಚ್ಚುತ್ತೆ ಟೆನ್ಷನ್​!

ಕೇತುಗ್ರಸ್ಥ ಚಂದ್ರಗ್ರಹಣ; ರಾಜಕೀಯ ಪಕ್ಷಗಳಿಗೂ, ರಾಜಕಾರಣಿಗಳಿಗೂ ಹೆಚ್ಚುತ್ತೆ ಟೆನ್ಷನ್​!

Published : May 03, 2023, 12:51 PM IST

ಚಂದ್ರಗ್ರಹಣದಿಂದ ರಾಜಕಾರಣಿಗಳ ಮೇಲೂ ಪರಿಣಾಮ
ಗ್ರಹಣ ಪ್ರಭಾವದಿಂದ ರಾಜಕೀಯ ನಾಯಕರ ಆರೋಗ್ಯದಲ್ಲಿ ವ್ಯತ್ಯಯ 
ಮೇ 15ರ ನಂತರ ಹಲವು ನಾಯಕರಿಗೆ ಆರೋಗ್ಯ ಸಮಸ್ಯೆ
ಕುಜನು ನೀಚನಾಗಿ ಕರ್ಕ ರಾಶಿ ಪ್ರವೇಶದಿಂದ ಪಕ್ಷಗಳಿಗೆ ದೊಡ್ಡ ನಿರಾಸೆ

ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದ್ದು, ಇದರ ಪರಿಣಾಮ ರಾಜ್ಯ ರಾಜಕಾರಣದ ಮೇಲೂ ಖಂಡಿತಾ ಇರುತ್ತದೆ. ಕುಜನು ನೀಚನಾಗಿ ಕರ್ಕಾಟಕ ರಾಶಿ ಪ್ರವೇಶ ಮಾಡುವುದರಿಂದ ರಾಜಕಾರಣಿಗಳು ಯಾವ ರೀತಿಯ ಫಲ ಪಡೆಯುತ್ತಾರೆ, ಕರ್ನಾಟಕದ ರಾಜಕೀಯದ ಮೇಲೆ ಚಂದ್ರ ಗ್ರಹಣ ಪರಿಣಾಮ ಏನೆಲ್ಲ ಇರುತ್ತದೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. 

Lunar Eclipse: ಯಾವ ರಾಶಿಗೆ ಗ್ರಹಣ ಬಾಧೆ ಹೆಚ್ಚು? ಕೈಗೊಳ್ಳಬೇಕಾದ ಪರಿಹಾರವೇನು?

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more