ಮಾಯಾಶಕ್ತಿಯಿಂದ ಕುಂತಿ, ಗಾಂಧಾರಿಗೆ ಕುಟುಂಬ ದರ್ಶನ ಮಾಡಿಸಿದ ಜಗನ್ಮಾತೆ

May 2, 2021, 11:40 AM IST

ಒಮ್ಮೆ ಕುಂತಿದೇವಿ ವ್ಯಾಸರ ಬಳಿ ಹೀಗೆ ಮನವಿ ಮಾಡುತ್ತಾಳೆ. 'ಓ ಮಹರ್ಷಿ, ನಾನು ಕರ್ಣನಿಗೆ ಅನ್ಯಾಯ ಮಾಡಿದ್ದೇನೆ. ಒಮ್ಮೆಅವನನ್ನು ನೊಡಬೇಕು ಎನಿಸುತ್ತಿದೆ. ತೋರಿಸುತ್ತೀರಾ.? ಎನ್ನುತ್ತಾಳೆ. ಗಾಂಧಾರಿ ಧುರ್ಯೋದನನ್ನು ತೋರಿಸಿ ಎನ್ನುತ್ತಾಳೆ.  ಆಗ ವ್ಯಾಸರು ತಾಯಿ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ. ಆಕೆ ತನ್ನ ಮಾಯೆಯಿಂದ ಧುರ್ಯೋದನ, ದುಶ್ಯಾಸನ, ಕರ್ಣ, ಯುಧಿಷ್ಟಿರ ಹೀಗೆ ಎಲ್ಲರನ್ನೂ ತೋರಿಸುತ್ತಾಳೆ. ನಂತರ ವ್ಯಾಸ ಮಹರ್ಷಿ ತಪಸ್ಸಕ್ತಿಯಿಂದ ಅವರೆಲ್ಲರನ್ನು ಅವರವರ ವಾಸಸ್ಥಾನಕ್ಕೆ ಕಳುಹಿಸುತ್ತಾರೆ. 

ಪಾಂಡುರಾಜನಿಗೆ ಮಕ್ಕಳಾಗದೇ ಇರಲು ಕಾರಣ ಋಷಿಶಾಪ..ಮುಂದೇನಾಯ್ತು.?