ತೇಜಸ್ವಿನಿಗೆ ಟಿಕೆಟ್ ನಿರಾಕರಣೆ: ಸಂತೋಷ್ ಹೇಳಿಕೆ ಸಮರ್ಥಿಸಿದ ಗೋ. ಮಧುಸೂಧನ್

Apr 11, 2019, 1:49 PM IST

ತೇಜಸ್ವಿನಿ ಅನಂತ್ ಕುಮಾರ್ ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿರುವುದನ್ನು ಪಕ್ಷದ ಪ್ರಭಾವಿ ನಾಯಕ ಬಿ.ಎಲ್. ಸಂತೋಷ್ ಸಮರ್ಥಿಸಿಕೊಂಡಿದ್ದಾರೆ.  ಈಗ, ಪಕ್ಷದ ಇನ್ನೋರ್ವ ನಾಯಕ ಗೋ. ಮಧುಸೂಧನ್ ಕೂಡಾ ಸಂತೋಷ್ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.