ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿಗೆ ವಾಮಾಚಾರದ ಬಿಸಿ..?

May 5, 2019, 8:20 PM IST

ದಿವಂಗತ ಸಿ.ಎಸ್.ಶಿವಳ್ಳಿ ಹುಟ್ಟುರಾದ ಯರಗುಪ್ಪಿಯಲ್ಲಿ ವಾಮಾಚಾರ ಮಾಡಿದ್ದು,  ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರನ್ನು ಸೋಲಿಸಲು ವಾಮಾಚಾರ ಮಾಡಿಸಿದ್ದಾರೆ ಎನ್ನಲಾಗಿದೆ. ಬನ್ನಿ ಮರಕ್ಕೆ ಕುರಿಗಳನ್ನು ನೇತು ಹಾಕಿ ವಾಮಾಚಾರ ಮಾಡಲಾಗಿದೆ. ಇದ್ರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.