Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!

Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!

Published : Jul 14, 2024, 04:23 PM IST

ಗಂಡನನ್ನ ಹೆಂಡತಿಯೇ ಕೊಂದು ನಾಟಕವಾಡಿದಳು!
ಅವನನ್ನ ಕೊಲ್ಲಲೆಂದೇ ಊರಿಗೆ ಕರೆದೊಯ್ದಿದ್ದಳು..!
ಊಟ ಮನೆಯ ಮಾಡಿ ಮಲಗಿದವನು ಹೆಣವಾದ..!

ಅದೊಂದು ಪುಟ್ಟ ಸಂಸಾರ. ಗಂಡ(Husband) ಹೆಂಡತಿ ಮತ್ತು ಇಬ್ಬರು ಮಕ್ಕಳು. ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ರು. ಮದುವೆಯಾಗಿ  16 ವರ್ಷವಾಗಿತ್ತು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ವಾರದ ಹಿಂದೆ ಜಮೀನು ವಿಷ್ಯ ಮಾತಾಡಲು ಊರಿಗೆ ಹೋದ ಕುಟುಂಬದ ಯಜಮಾನ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಊಟ ಮಾಡಿ ಮಹಡಿ ಮೇಲೆ ಮಲಗಲು ಹೋದವನನ್ನ ಕಲ್ಲು ಎತ್ತಿಹಾಕಿ ಹಂತಕರು ಕೊಂದು ಬಿಟ್ಟಿದ್ರು. ಇನ್ನೂ ತನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆಗಾರ ಯಾರು ಅನ್ನೋದು ಗೊತ್ತಾದಾಗ ಒಂದು ಕ್ಷಣ ಶಾಕ್ ಆಗಿದ್ರು. ಹೆಂಡತಿಯೇ ಗಂಡನ ಹೆಣ ಹಾಕಿದ್ಲು. ಆದ್ರೆ ಯಾರಿಗೂ ಅನುಮಾನ ಬರಬಾರದು ಅಂತ ಗಂಡನ ಹೆಣದ ಮುಂದೆ ಇನ್ನಿಲ್ಲದಂತೆ ನಾಟಕವಾಡಿದ್ಲು. ಅವರಿಬ್ಬರು ಪ್ರೀತಿಸಿ(Love) ಮದುವೆಯಾದವರು. ಒಟ್ಟಿಗೆ ಕೆಲಸ ಮಾಡುವಾಗ ಪ್ರೀತಿಸಿ ಹಿರಿಯರ ಸಮ್ಮತಿಯೊಂದಿಗೆ ಮದುವೆಯಾಗಿದ್ರು. ಈಗ ಅವರ ದಾಂಪತ್ಯ ಜೀವನಕ್ಕೆ 16 ವರ್ಷ. 14 ವರ್ಷದ ಮಗಳು ಮತ್ತು 12 ವರ್ಷದ ಮಗ ಇದ್ದಾನೆ. ಎಲ್ಲವೂ ಚೆನ್ನಾಗಿತ್ತು.. ಆದ್ರೆ ಇದ್ದಕ್ಕಿದಂತೆ ಇವರ ಸಂಸಾರಕ್ಕೆ ಅವನೊಬ್ಬನ ಎಂಟ್ರಿಯಾಗಿತ್ತು. ಕುಚುಕು ಗೆಳೆಯ ಅಂತ ಮನೆಗೆ ಸೇರಿಸಿಕೊಂಡರೆ ಅತ ಮನೆಯನ್ನೇ ಹಾಳುಮಾಡಿದ್ದ. ಗೆಳೆಯನ ಹೆಂಡತಿಯ(Wife) ಮೇಲೆ ಕಣ್ಣು ಹಾಕಿದ್ದ. ಇನ್ನೂ ಆಕೆಯೂ ಅವನ ಬಣ್ಣದ ಮಾತಿಗೆ ಮರುಳಾಗಿ ಅನೈತಿಕ ಸಂಬಂಧ ಬೆಳಸಿಬಿಟ್ಟಿದ್ದಳು. ಆದ್ರೆ ಎಷ್ಟು ದಿನ ಅಂತ ಬೆಕ್ಕು ಕದ್ದುಮುಚ್ಚಿ ಹಾಲು ಕುಡಿಯೋಕೆ ಸಾದ್ಯ ಹೆಂಡತಿ ಮತ್ತು ಗೆಳೆಯನ ಸಂಬಂಧದ ವಿಷಯ ಗಂಡನಿಗೆ ಗೊತ್ತಾಗಿಬಿಡುತ್ತೆ. ಇದೇ ವಿಷ್ಯಕ್ಕೆ ಪ್ರತೀ ನಿತ್ಯ ಜಗಳ ಆಗುತ್ತಿರುತ್ತೆ. ಆದ್ರೆ ನಿತ್ಯ ಜಗಳದಿಂದ ಬೇಸತ್ತ ಹೆಂಡತಿ ತನ್ನ ಹುಡುಗನ ಜೊತೆ ಸೇರಿ ಗಂಡನಿಗೇ ಸ್ಕೆಚ್ ಹಾಕಿಬಿಟ್ಟಳು.

ಇದನ್ನೂ ವೀಕ್ಷಿಸಿ:  Accident: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ: ಓರ್ವ ಸಾವು,ಮೂವರಿಗೆ ಗಂಭೀರ ಗಾಯ..ವಿಡಿಯೋ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more