ಪ್ರಿಯತಮನಿಗಾಗಿ ಗಂಡನನ್ನೇ ಕೊಂದುಬಿಟ್ಲು, ಫೋನ್ ರೆಕಾರ್ಡಿಂಗ್ ಕೇಳಿ ಪೊಲೀಸ್ರು ಬೆಚ್ಚಿಬಿದ್ರು!

Aug 9, 2022, 3:57 PM IST

ಕಲಬುರಗಿ, (ಆಗಸ್ಟ್.09): ಅದು 16-17 ವರ್ಷದ ಸಂಸಾರ. ಎದೆ ಮಟ್ಟಕ್ಕೆ ಬೆಳೆದಿರೋ ಇಬ್ಬರು ಮಕ್ಕಳು. ಕಷ್ಟವಿದ್ದರೂ ಸುಖವಾಗಿ ಬದುಕುತ್ತಿದ್ದ ಕುಟುಂಬ ಅದು. ಆದ್ರೆ ಅವತ್ತೊಂದು ದಿನ ಮನೆಯ ಒಡೆಯ ಕೆರೆಯಲ್ಲಿ ಹೆಣವಾಗಿ ಸಿಗ್ತಾನೆ. ಬೆಳೆ ಸಾಲ ಪಡೆದಿದ್ದ ಈತ ಈ ವರ್ಷ ಬಿದ್ದ ಭಾರಿ ಮಳೆಗೆ ಬೆಳೆ ನಾಶವಾಗಿದ್ರಿಂದ ಸಾಲ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಂಡ ಅಂತ ಆತನಿಗೆ ಪರಿಹಾರ ಕೊಡಲೂ ಕಂದಾಯ ಇಲಾಖೆ ರೆಡಿಯಾಗ್ತಿತ್ತು. 

ತನ್ನ ಕಾಮದ ತೀಟೆಗೆ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

ಆದ್ರೆ ಇದೇ ಟೈಂನಲ್ಲಿ ಆ ಊರಿನಲ್ಲಿ ವೈರಲ್ ಆದ ಒಂದು ವಿಡಿಯೋ ರೈತನ ಸಾವಿನ ಪ್ರಕರಣಕ್ಕೆ ಬಿಗ್ಟ್ವಿಸ್ಟ್ ಸಿಕ್ಕಿಬಿಟ್ಟಿತ್ತು. ಹೀಗೆ ಬೆಳೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಕೇಸ್ ಕ್ಲೋಸ್ ಮಾಡಲು ಹೊರಟ ಪೊಲೀಸರಿಗೆ ಆಡಿಯೋ ಕ್ಲಿಪ್ ಒಂದು ಕೊಟ್ಟ ಶಾಕ್‌ನ ಕಥೆಯೇ ಇವತ್ತಿನ ಎಫ್.ಐ.ಆರ್...