'ಮೊದ್ಲು ಲವ್ವು, ನಂತ್ರ ನೋವು.. ಕೊನೆಗ್‌ ಸಾವು..!' ಬಸ್ಸಲ್ಲಿ ಹುಟ್ಟಿದ ಪ್ರೀತಿ ಬೆಳೆಯೋ ಮುಂಚೆಯೇ ಅಂತ್ಯ!

'ಮೊದ್ಲು ಲವ್ವು, ನಂತ್ರ ನೋವು.. ಕೊನೆಗ್‌ ಸಾವು..!' ಬಸ್ಸಲ್ಲಿ ಹುಟ್ಟಿದ ಪ್ರೀತಿ ಬೆಳೆಯೋ ಮುಂಚೆಯೇ ಅಂತ್ಯ!

Published : Oct 16, 2022, 07:38 PM IST

ಇದೊಂಥರ ವಿಚಿತ್ರವಾದ ಪ್ರೇಮಕಥೆ. ಕಾಲೇಜ್‌ಗೆ ಹೋಗುವ ಬಸ್‌ನಲ್ಲೇ ಇವರಿಬ್ಬರ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ, ಬಸ್‌ನಲ್ಲಿ ಹುಟ್ಟಿದ ಪ್ರೀತಿ ಕೊಲೆಯಲ್ಲಿ ಅಂತ್ಯ. ಕಾಲೇಜು ನೆಪದಲ್ಲಿ ನಿತ್ಯವೂ ಪ್ರೇಮಿಗಳು ಓಡಾಟ ನಡೆಸುತ್ತಿದ್ದರು. ಈ ಪ್ರೀತಿ ಮನೆಯವರಿಗೆ ಗೊತ್ತಾಗಿದ್ದೆ ತಡ ಅನಾಹುತ ಆಗಿ ಹೋಯಿತು.
 

ವಿಜಯಪುರ (ಅ.16): ಅದು ಅಂತಿಂತ ಲವ್‌ ಸ್ಟೋರಿಯಲ್ಲ. ಬಸ್‌ ನಲ್ಲಿ ಶುರುವಾಗಿದ್ದ ಅವರಿಬ್ಬರ ಲವ್‌ ಕಹಾನಿ ಇಬ್ಬರ ಸಾವಿನ ಮೂಲಕ ಅಂತ್ಯವಾಗಿದೆ. ಪ್ರೀತಿಗಾಗಿ ಮಗಳು ಅಪ್ಪನ ಎದುರೇ ವಿಷ ಕುಡಿದು ಸತ್ತರೆ, ಅದೇ ವಿಷವನ್ನ ಅಪ್ಪ ತನ್ನ ಮಗಳ ಪ್ರಿಯಕರಿಗೆ ಕುಡಿಸಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೂ ಈ ವಿಚಿತ್ರ ಲವ್‌, ಸುಸೈಡ್‌ ಆಂಡ್‌ ಮರ್ಡರ್ ಕಹಾನಿ ನಡೆದಿರೋದು ಭೀಮಾತೀರದ ಹಂತಕರ ಕುಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ. 

ಅಪ್ರಾಪ್ತ ಮಗಳು ಹಾಗೂ ಆಕೆಯ ಪ್ರಿಯಕರನ ಶವಗಳನ್ನ ಕೃಷ್ಣಾ ನದಿಗೆ ಹಾಕಿದ ಕಿರಾತಕರು, ಊರಿಗೆ ಬಂದು ಅವರಿಬ್ಬರು ಓಡಿ ಹೋಗಿದ್ದಾರೆ ಅಂತಾ ಪುಕಾರು ಹಬ್ಬಿಸಿದ್ದರು. ಇದನ್ನೇ ಹುಡುಗನ ಮನೆಯವರಿಗೂ ನಂಬಿಸಿದ್ದರು. ಆದ್ರೆ ಅದೊಂದು ಮೂಟೆ ಇಡೀ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿತ್ತು.

ಲವರ್‌ಗಾಗಿ ಪ್ರಿಯತಮೆ ಆತ್ಮಹತ್ಯೆ: ಮಗಳ ಸಾವಿಗೆ ಕಾರಣನಾದ ಯುವಕನನ್ನು ಕೊಂದ ಯುವತಿ ಮನೆಯವರು..!

ಮೂಟೆಯಲ್ಲಿ ಕಟ್ಟಿದ್ದ ಶವ ಸಿಕ್ಕದೆ ಹೋಗಿದ್ರೆ ಇದೊಂದು ಸುಸೈಡ್‌ ಆಂಡ್‌ ಮರ್ಡರ್‌ ಸ್ಟೋರಿ ಮಿಸ್ಟರಿಯಾಗಿಯೇ ಉಳಿದು ಬಿಡ್ತಿತ್ತು. ಆದ್ರೆ ಹೆಣವಿಟ್ಟವರ ಹಣೆಬರಹ ಸರಿ ಇರಲಿಲ್ಲ ಸಿಕ್ಕಿಬಿದ್ದಿದ್ದಾರೆ. ಇಡೀ ಪ್ರಕರಣವನ್ನ ಮುಚ್ಚಿಹಾಕೋದಕ್ಕೆ ಅಪ್ರಾಪ್ತೆಯ ಮನೆಯವರು ದೊಡ್ಡ ನಾಟಕವಾಡಿದ್ದರು.
 

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more