ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಊಟದ ವ್ಯವಸ್ಥೆ: ಅತ್ತ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ.. ಇದು ದಾಸನ ಜೈಲು ದುನಿಯಾ!

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಊಟದ ವ್ಯವಸ್ಥೆ: ಅತ್ತ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ.. ಇದು ದಾಸನ ಜೈಲು ದುನಿಯಾ!

Published : Aug 26, 2024, 04:20 PM ISTUpdated : Aug 26, 2024, 04:22 PM IST

ಕಿಲ್ಲಿಂಗ್ ಸ್ಟಾರ್ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ. ಜೈಲಿನಲ್ಲಿ ದರ್ಶನ್'ಗೆ ಭಯಂಕರ ರೌಡಿಯ ಸಾಂಗತ್ಯ..! ಅತ್ತ ರೌಡಿ ನಾಗ, ಇತ್ತ ಚೇಲಾ ನಾಗ.. ಕೊಲೆ ಆರೋಪಿ ದಾಸನಿಗೆ ಬಂಧೀಖಾನೆಯಲ್ಲಿ ಬಿಂದಾಸ್ ಟ್ರೀಟ್ಮೆಂಟ್..!

ಕಿಲ್ಲಿಂಗ್ ಸ್ಟಾರ್ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ. ಜೈಲಿನಲ್ಲಿ ದರ್ಶನ್'ಗೆ ಭಯಂಕರ ರೌಡಿಯ ಸಾಂಗತ್ಯ..! ಅತ್ತ ರೌಡಿ ನಾಗ, ಇತ್ತ ಚೇಲಾ ನಾಗ.. ಕೊಲೆ ಆರೋಪಿ ದಾಸನಿಗೆ ಬಂಧೀಖಾನೆಯಲ್ಲಿ ಬಿಂದಾಸ್ ಟ್ರೀಟ್ಮೆಂಟ್..! ನಟೋರಿಯಸ್ ನಟನಿಗೂ, ನಟೋರಿಯಸ್ ರೌಡಿಗೂ ಬಾಂಧವ್ಯ ಬೆಸೆಯಿತಾ ಪರಪ್ಪನ ಅಗ್ರಹಾರ..? ರೌಡಿ ಜೊತೆ ದಾಸ, ಕೈಯಲ್ಲಿ ಸಿಗರೇಟ್, ವಿಐಪಿ ಟ್ರೀಟ್ಮೆಂಟ್..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಜೈಲಲ್ಲೂ ದಾಸನ ದರ್ಬಾರ್..! ಅಷ್ಟಕ್ಕೂ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನೊಳಗೆ ದರ್ಬಾರ್ ನಡೆಸ್ತಾ ಇರೋ ಫೋಟೋ, ಹೊರಗೆ ಬಂದಿದ್ದು ಹೇಗೆ..? ಸರ್ಪಕೋಟೆಯನ್ನು ದಾಟಿಸಿ ಫೋಟೋವನ್ನು ಕಳುಹಿಸಿದವರು ಯಾರು..? 

ಜೈಲಿನಲ್ಲಿ ದರ್ಶನ್'ಗೆ ಸಿಗ್ತಾ ಇರೋ ರಾಜಾತಿಥ್ಯದ ಬಗ್ಗೆ ರೇಣುಕಾಸ್ವಾಮಿ ಮನೆಯವರು ಏನ್ ಹೇಳ್ತಾರೆ..? ಪರಪ್ಪನ ಅಗ್ರಹಾರದಲ್ಲಿ ದಾಸನ ದರ್ಬಾರ್ ನಡೀತಾ ಇದೆ. ಮರ್ಡರ್ ಕೇಸ್"ನಲ್ಲಿ ಜೈಲು ಸೇರಿರೋ ದರ್ಶನ್'ಗೆ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗ್ತಾ ಇದೆ. ಹಾಗಾದ್ರೆ ನಟ ದರ್ಶನ್ ಜೈಲಿನೊಳಗೆ ದರ್ಬಾರ್ ನಡೆಸ್ತಾ ಇರೋ ಫೋಟೋ, ಹೊರಗೆ ಬಂದಿದ್ದು ಹೇಗೆ..? ಸರ್ಪಕೋಟೆಯನ್ನು ದಾಟಿಸಿ ಫೋಟೋವನ್ನು ಕಳುಹಿಸಿದವರು ಯಾರು..? ಜೈಲಿನಲ್ಲಿ ದರ್ಶನ್'ಗೆ ಸಿಗ್ತಾ ಇರೋ ರಾಜಾತಿಥ್ಯದ ಬಗ್ಗೆ ರೇಣುಕಾಸ್ವಾಮಿ ಮನೆಯವರು ಏನ್ ಹೇಳ್ತಾರೆ..? ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ ಸಿಗ್ತಾ ಇರೋದಕ್ಕೆ ಫೋಟೋಗಳೇ ಸಾಕ್ಷಿ. 

ಜೈಲಿನಲ್ಲಿ ದರ್ಶನ್'ಗೆ ಸಕಲಭಾಗ್ಯಗಳನ್ನು ಕರುಣಿಸಲಾಗ್ತಿದೆ ಅನ್ನೋದನ್ನು ಫೋಟೋಗಳು ಸಾರಿ ಸಾರಿ ಹೇಳ್ತಾ ಇವೆ. ಹಾಗಾದ್ರೆ ಮಾಡ್ತಿರೋದು ಯಾರು..? ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ಜೈಲು ಸೇರಿರೋ ನಟ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗ್ತಾ ಇದೆ. ಇದಕ್ಕೆ ಫೋಟೋಗಳೇ ಸಾಕ್ಷಿ. ಜೈಲಿನಲ್ಲಿ ದರ್ಶನ್'ಗೆ ಸಕಲಭಾಗ್ಯಗಳನ್ನು ಕರುಣಿಸಲಾಗ್ತಿದೆ. ಹಾಗಾದ್ರೆ ಇದನ್ನು ಜೈಲಾಧಿಕಾರಿಗಳೇ ಮಾಡ್ತಾ ಇದ್ದಾರಾ..? ಹೌದು ಅನ್ನೋದಾದ್ರೆ, ಅವ್ರ ವಿರುದ್ಧ ಕ್ರಮ ಆಗುತ್ತಾ..? ಹೊರಗಿದ್ದಾಗ ಒಂದು ಕಥೆ, ಜೈಲಿಗೆ ಹೋದಾಗ ಮತ್ತೊಂದು ಕಥೆ.. ನಟ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗ್ತಾ ಇದೆ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ. 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more