ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಊಟದ ವ್ಯವಸ್ಥೆ: ಅತ್ತ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ.. ಇದು ದಾಸನ ಜೈಲು ದುನಿಯಾ!

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಊಟದ ವ್ಯವಸ್ಥೆ: ಅತ್ತ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ.. ಇದು ದಾಸನ ಜೈಲು ದುನಿಯಾ!

Published : Aug 26, 2024, 04:20 PM ISTUpdated : Aug 26, 2024, 04:22 PM IST

ಕಿಲ್ಲಿಂಗ್ ಸ್ಟಾರ್ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ. ಜೈಲಿನಲ್ಲಿ ದರ್ಶನ್'ಗೆ ಭಯಂಕರ ರೌಡಿಯ ಸಾಂಗತ್ಯ..! ಅತ್ತ ರೌಡಿ ನಾಗ, ಇತ್ತ ಚೇಲಾ ನಾಗ.. ಕೊಲೆ ಆರೋಪಿ ದಾಸನಿಗೆ ಬಂಧೀಖಾನೆಯಲ್ಲಿ ಬಿಂದಾಸ್ ಟ್ರೀಟ್ಮೆಂಟ್..!

ಕಿಲ್ಲಿಂಗ್ ಸ್ಟಾರ್ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ. ಜೈಲಿನಲ್ಲಿ ದರ್ಶನ್'ಗೆ ಭಯಂಕರ ರೌಡಿಯ ಸಾಂಗತ್ಯ..! ಅತ್ತ ರೌಡಿ ನಾಗ, ಇತ್ತ ಚೇಲಾ ನಾಗ.. ಕೊಲೆ ಆರೋಪಿ ದಾಸನಿಗೆ ಬಂಧೀಖಾನೆಯಲ್ಲಿ ಬಿಂದಾಸ್ ಟ್ರೀಟ್ಮೆಂಟ್..! ನಟೋರಿಯಸ್ ನಟನಿಗೂ, ನಟೋರಿಯಸ್ ರೌಡಿಗೂ ಬಾಂಧವ್ಯ ಬೆಸೆಯಿತಾ ಪರಪ್ಪನ ಅಗ್ರಹಾರ..? ರೌಡಿ ಜೊತೆ ದಾಸ, ಕೈಯಲ್ಲಿ ಸಿಗರೇಟ್, ವಿಐಪಿ ಟ್ರೀಟ್ಮೆಂಟ್..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಜೈಲಲ್ಲೂ ದಾಸನ ದರ್ಬಾರ್..! ಅಷ್ಟಕ್ಕೂ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನೊಳಗೆ ದರ್ಬಾರ್ ನಡೆಸ್ತಾ ಇರೋ ಫೋಟೋ, ಹೊರಗೆ ಬಂದಿದ್ದು ಹೇಗೆ..? ಸರ್ಪಕೋಟೆಯನ್ನು ದಾಟಿಸಿ ಫೋಟೋವನ್ನು ಕಳುಹಿಸಿದವರು ಯಾರು..? 

ಜೈಲಿನಲ್ಲಿ ದರ್ಶನ್'ಗೆ ಸಿಗ್ತಾ ಇರೋ ರಾಜಾತಿಥ್ಯದ ಬಗ್ಗೆ ರೇಣುಕಾಸ್ವಾಮಿ ಮನೆಯವರು ಏನ್ ಹೇಳ್ತಾರೆ..? ಪರಪ್ಪನ ಅಗ್ರಹಾರದಲ್ಲಿ ದಾಸನ ದರ್ಬಾರ್ ನಡೀತಾ ಇದೆ. ಮರ್ಡರ್ ಕೇಸ್"ನಲ್ಲಿ ಜೈಲು ಸೇರಿರೋ ದರ್ಶನ್'ಗೆ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗ್ತಾ ಇದೆ. ಹಾಗಾದ್ರೆ ನಟ ದರ್ಶನ್ ಜೈಲಿನೊಳಗೆ ದರ್ಬಾರ್ ನಡೆಸ್ತಾ ಇರೋ ಫೋಟೋ, ಹೊರಗೆ ಬಂದಿದ್ದು ಹೇಗೆ..? ಸರ್ಪಕೋಟೆಯನ್ನು ದಾಟಿಸಿ ಫೋಟೋವನ್ನು ಕಳುಹಿಸಿದವರು ಯಾರು..? ಜೈಲಿನಲ್ಲಿ ದರ್ಶನ್'ಗೆ ಸಿಗ್ತಾ ಇರೋ ರಾಜಾತಿಥ್ಯದ ಬಗ್ಗೆ ರೇಣುಕಾಸ್ವಾಮಿ ಮನೆಯವರು ಏನ್ ಹೇಳ್ತಾರೆ..? ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ ಸಿಗ್ತಾ ಇರೋದಕ್ಕೆ ಫೋಟೋಗಳೇ ಸಾಕ್ಷಿ. 

ಜೈಲಿನಲ್ಲಿ ದರ್ಶನ್'ಗೆ ಸಕಲಭಾಗ್ಯಗಳನ್ನು ಕರುಣಿಸಲಾಗ್ತಿದೆ ಅನ್ನೋದನ್ನು ಫೋಟೋಗಳು ಸಾರಿ ಸಾರಿ ಹೇಳ್ತಾ ಇವೆ. ಹಾಗಾದ್ರೆ ಮಾಡ್ತಿರೋದು ಯಾರು..? ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ಜೈಲು ಸೇರಿರೋ ನಟ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗ್ತಾ ಇದೆ. ಇದಕ್ಕೆ ಫೋಟೋಗಳೇ ಸಾಕ್ಷಿ. ಜೈಲಿನಲ್ಲಿ ದರ್ಶನ್'ಗೆ ಸಕಲಭಾಗ್ಯಗಳನ್ನು ಕರುಣಿಸಲಾಗ್ತಿದೆ. ಹಾಗಾದ್ರೆ ಇದನ್ನು ಜೈಲಾಧಿಕಾರಿಗಳೇ ಮಾಡ್ತಾ ಇದ್ದಾರಾ..? ಹೌದು ಅನ್ನೋದಾದ್ರೆ, ಅವ್ರ ವಿರುದ್ಧ ಕ್ರಮ ಆಗುತ್ತಾ..? ಹೊರಗಿದ್ದಾಗ ಒಂದು ಕಥೆ, ಜೈಲಿಗೆ ಹೋದಾಗ ಮತ್ತೊಂದು ಕಥೆ.. ನಟ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗ್ತಾ ಇದೆ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more