ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಊಟದ ವ್ಯವಸ್ಥೆ: ಅತ್ತ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ.. ಇದು ದಾಸನ ಜೈಲು ದುನಿಯಾ!

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಊಟದ ವ್ಯವಸ್ಥೆ: ಅತ್ತ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ.. ಇದು ದಾಸನ ಜೈಲು ದುನಿಯಾ!

Published : Aug 26, 2024, 04:20 PM ISTUpdated : Aug 26, 2024, 04:22 PM IST

ಕಿಲ್ಲಿಂಗ್ ಸ್ಟಾರ್ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ. ಜೈಲಿನಲ್ಲಿ ದರ್ಶನ್'ಗೆ ಭಯಂಕರ ರೌಡಿಯ ಸಾಂಗತ್ಯ..! ಅತ್ತ ರೌಡಿ ನಾಗ, ಇತ್ತ ಚೇಲಾ ನಾಗ.. ಕೊಲೆ ಆರೋಪಿ ದಾಸನಿಗೆ ಬಂಧೀಖಾನೆಯಲ್ಲಿ ಬಿಂದಾಸ್ ಟ್ರೀಟ್ಮೆಂಟ್..!

ಕಿಲ್ಲಿಂಗ್ ಸ್ಟಾರ್ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ. ಜೈಲಿನಲ್ಲಿ ದರ್ಶನ್'ಗೆ ಭಯಂಕರ ರೌಡಿಯ ಸಾಂಗತ್ಯ..! ಅತ್ತ ರೌಡಿ ನಾಗ, ಇತ್ತ ಚೇಲಾ ನಾಗ.. ಕೊಲೆ ಆರೋಪಿ ದಾಸನಿಗೆ ಬಂಧೀಖಾನೆಯಲ್ಲಿ ಬಿಂದಾಸ್ ಟ್ರೀಟ್ಮೆಂಟ್..! ನಟೋರಿಯಸ್ ನಟನಿಗೂ, ನಟೋರಿಯಸ್ ರೌಡಿಗೂ ಬಾಂಧವ್ಯ ಬೆಸೆಯಿತಾ ಪರಪ್ಪನ ಅಗ್ರಹಾರ..? ರೌಡಿ ಜೊತೆ ದಾಸ, ಕೈಯಲ್ಲಿ ಸಿಗರೇಟ್, ವಿಐಪಿ ಟ್ರೀಟ್ಮೆಂಟ್..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಜೈಲಲ್ಲೂ ದಾಸನ ದರ್ಬಾರ್..! ಅಷ್ಟಕ್ಕೂ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನೊಳಗೆ ದರ್ಬಾರ್ ನಡೆಸ್ತಾ ಇರೋ ಫೋಟೋ, ಹೊರಗೆ ಬಂದಿದ್ದು ಹೇಗೆ..? ಸರ್ಪಕೋಟೆಯನ್ನು ದಾಟಿಸಿ ಫೋಟೋವನ್ನು ಕಳುಹಿಸಿದವರು ಯಾರು..? 

ಜೈಲಿನಲ್ಲಿ ದರ್ಶನ್'ಗೆ ಸಿಗ್ತಾ ಇರೋ ರಾಜಾತಿಥ್ಯದ ಬಗ್ಗೆ ರೇಣುಕಾಸ್ವಾಮಿ ಮನೆಯವರು ಏನ್ ಹೇಳ್ತಾರೆ..? ಪರಪ್ಪನ ಅಗ್ರಹಾರದಲ್ಲಿ ದಾಸನ ದರ್ಬಾರ್ ನಡೀತಾ ಇದೆ. ಮರ್ಡರ್ ಕೇಸ್"ನಲ್ಲಿ ಜೈಲು ಸೇರಿರೋ ದರ್ಶನ್'ಗೆ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗ್ತಾ ಇದೆ. ಹಾಗಾದ್ರೆ ನಟ ದರ್ಶನ್ ಜೈಲಿನೊಳಗೆ ದರ್ಬಾರ್ ನಡೆಸ್ತಾ ಇರೋ ಫೋಟೋ, ಹೊರಗೆ ಬಂದಿದ್ದು ಹೇಗೆ..? ಸರ್ಪಕೋಟೆಯನ್ನು ದಾಟಿಸಿ ಫೋಟೋವನ್ನು ಕಳುಹಿಸಿದವರು ಯಾರು..? ಜೈಲಿನಲ್ಲಿ ದರ್ಶನ್'ಗೆ ಸಿಗ್ತಾ ಇರೋ ರಾಜಾತಿಥ್ಯದ ಬಗ್ಗೆ ರೇಣುಕಾಸ್ವಾಮಿ ಮನೆಯವರು ಏನ್ ಹೇಳ್ತಾರೆ..? ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ ಸಿಗ್ತಾ ಇರೋದಕ್ಕೆ ಫೋಟೋಗಳೇ ಸಾಕ್ಷಿ. 

ಜೈಲಿನಲ್ಲಿ ದರ್ಶನ್'ಗೆ ಸಕಲಭಾಗ್ಯಗಳನ್ನು ಕರುಣಿಸಲಾಗ್ತಿದೆ ಅನ್ನೋದನ್ನು ಫೋಟೋಗಳು ಸಾರಿ ಸಾರಿ ಹೇಳ್ತಾ ಇವೆ. ಹಾಗಾದ್ರೆ ಮಾಡ್ತಿರೋದು ಯಾರು..? ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ಜೈಲು ಸೇರಿರೋ ನಟ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗ್ತಾ ಇದೆ. ಇದಕ್ಕೆ ಫೋಟೋಗಳೇ ಸಾಕ್ಷಿ. ಜೈಲಿನಲ್ಲಿ ದರ್ಶನ್'ಗೆ ಸಕಲಭಾಗ್ಯಗಳನ್ನು ಕರುಣಿಸಲಾಗ್ತಿದೆ. ಹಾಗಾದ್ರೆ ಇದನ್ನು ಜೈಲಾಧಿಕಾರಿಗಳೇ ಮಾಡ್ತಾ ಇದ್ದಾರಾ..? ಹೌದು ಅನ್ನೋದಾದ್ರೆ, ಅವ್ರ ವಿರುದ್ಧ ಕ್ರಮ ಆಗುತ್ತಾ..? ಹೊರಗಿದ್ದಾಗ ಒಂದು ಕಥೆ, ಜೈಲಿಗೆ ಹೋದಾಗ ಮತ್ತೊಂದು ಕಥೆ.. ನಟ ದರ್ಶನ್'ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗ್ತಾ ಇದೆ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ. 

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more