Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!

Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!

Published : Jan 02, 2022, 03:38 PM IST

* ಮಲೆನಾಡ ಮಡಿಲಿನಿಂದ ಒಂದು ಅಪರಾಧ ಸ್ಟೋರಿ
* ಸರಿಯಾಗಿ ಕುಡಿಸಿ ಕೆರೆಗೆ  ನೂಕಿದರು
* ಕಾಡಿಗೆ ಗಂಧದ ಮರ ಕಡಿಯಲು ಹೋಗಿದ್ದ ಕತೆ
* ಆಪ್ತ ಸ್ನೇಹಿತರ ನಡುವೆ ಆಗಿದ್ದು ಏನು? 

ಶಿವಮೊಗ್ಗ(ಜ. 02)  ಮಲೆನಾಡಿನಲ್ಲಿ (Shivamogga) ನಡೆದ ಒಂದು ಸಸ್ಪೆನ್ಸ್ ಮರ್ಡರ್ (Murder)ಕಹಾನಿ.   ಮೂವರು ಸ್ನೇಹಿತರು ರಾತ್ರಿ ಶ್ರೀಗಂಧ (Sandalwood Tree) ಮರ ಕಡಿಯಲು ಹೋಗುತ್ತಾರೆ. ವಾಪಸ್ ಬಂದಿದ್ದು ಮಾತ್ರ ಇಬ್ಬರು... ಮರುದಿನ ಆತನ ಜರ್ಕಿನ್ ತೇಲಿ ಬಂದಿತ್ತು.

Suvarna FIR : ಟ್ವಿಸ್ಟ್ ಮೇಲೆ ಟ್ವಿಸ್ಟ್... 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್!

ಹಸಿರಿನಿಂದ ಕಂಗೊಳಿಸುವ ಗರ್ತಿಕೆರೆಯ ಈ ಅಪರಾಧ ಸ್ಟೋರಿ. ಅಪರಾಧ (Crime News) ಚಟುವಟಿಕೆ ಕಡಿಮೆ ಇರುವ ಊರಲ್ಲಿ ಒಂದು ಕೊಲೆಯಾಗುತ್ತದೆ.  ಸತೀಶ್ ಕೊಲೆಯಾಗಿದ್ದ.  ಕೊಲೆಗಾರ ಹತ್ಯೆಯಾದವನ ಮನೆ ಕೊಟ್ಟಿಗೆಯಲ್ಲೇ ಮಲಗಿದ್ದ. ಸರಿಯಾಗಿ  ಮದ್ಯ ಕುಡಿಸಿ ಹೊಳೆಗೆ ನೂಕಿದ್ದರು. 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more