Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!

Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!

Published : Jan 02, 2022, 03:38 PM IST

* ಮಲೆನಾಡ ಮಡಿಲಿನಿಂದ ಒಂದು ಅಪರಾಧ ಸ್ಟೋರಿ
* ಸರಿಯಾಗಿ ಕುಡಿಸಿ ಕೆರೆಗೆ  ನೂಕಿದರು
* ಕಾಡಿಗೆ ಗಂಧದ ಮರ ಕಡಿಯಲು ಹೋಗಿದ್ದ ಕತೆ
* ಆಪ್ತ ಸ್ನೇಹಿತರ ನಡುವೆ ಆಗಿದ್ದು ಏನು? 

ಶಿವಮೊಗ್ಗ(ಜ. 02)  ಮಲೆನಾಡಿನಲ್ಲಿ (Shivamogga) ನಡೆದ ಒಂದು ಸಸ್ಪೆನ್ಸ್ ಮರ್ಡರ್ (Murder)ಕಹಾನಿ.   ಮೂವರು ಸ್ನೇಹಿತರು ರಾತ್ರಿ ಶ್ರೀಗಂಧ (Sandalwood Tree) ಮರ ಕಡಿಯಲು ಹೋಗುತ್ತಾರೆ. ವಾಪಸ್ ಬಂದಿದ್ದು ಮಾತ್ರ ಇಬ್ಬರು... ಮರುದಿನ ಆತನ ಜರ್ಕಿನ್ ತೇಲಿ ಬಂದಿತ್ತು.

Suvarna FIR : ಟ್ವಿಸ್ಟ್ ಮೇಲೆ ಟ್ವಿಸ್ಟ್... 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್!

ಹಸಿರಿನಿಂದ ಕಂಗೊಳಿಸುವ ಗರ್ತಿಕೆರೆಯ ಈ ಅಪರಾಧ ಸ್ಟೋರಿ. ಅಪರಾಧ (Crime News) ಚಟುವಟಿಕೆ ಕಡಿಮೆ ಇರುವ ಊರಲ್ಲಿ ಒಂದು ಕೊಲೆಯಾಗುತ್ತದೆ.  ಸತೀಶ್ ಕೊಲೆಯಾಗಿದ್ದ.  ಕೊಲೆಗಾರ ಹತ್ಯೆಯಾದವನ ಮನೆ ಕೊಟ್ಟಿಗೆಯಲ್ಲೇ ಮಲಗಿದ್ದ. ಸರಿಯಾಗಿ  ಮದ್ಯ ಕುಡಿಸಿ ಹೊಳೆಗೆ ನೂಕಿದ್ದರು. 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more