ಹಾಡಹಗಲಲ್ಲೇ ಗುಂಡು ಹಾರಿಸಿದ ಕಿರಾತಕರು..! ಆ 2 ಗ್ಯಾಂಗ್‌ಗಳ ನಡುವಿನ ವೈಷಮ್ಯ ಎಂಥದ್ದು ಗೊತ್ತಾ..?

ಹಾಡಹಗಲಲ್ಲೇ ಗುಂಡು ಹಾರಿಸಿದ ಕಿರಾತಕರು..! ಆ 2 ಗ್ಯಾಂಗ್‌ಗಳ ನಡುವಿನ ವೈಷಮ್ಯ ಎಂಥದ್ದು ಗೊತ್ತಾ..?

Published : Nov 25, 2023, 01:03 PM IST

ಅವನ ಮೇಲಿನ ಸೇಡಿಗೆ ಅಮಾಯಕನ ಮೇಲೆ ಅಟ್ಯಾಕ್..!
ಶಾಂತವಾಗಿದ್ದ ಗುಮ್ಮಟನಗರಿಯಲ್ಲಿ ಮತ್ತೆ ಗುಂಡಿನ ಸದ್ದು..!
ಆ 2 ಗ್ಯಾಂಗ್‌ಗಳ ನಡುವಿನ ವೈಷಮ್ಯ ಎಂಥದ್ದು ಗೊತ್ತಾ..?


ವಿಜಯಪುರ ಜಿಲ್ಲೆ ಅಂದಾಕ್ಷಣ ನಮಗೆಲ್ಲ ನೆನಪಾಗೋದು ಡೆಡ್ಲಿಯೆಸ್ಟ್‌ ಭೀಮಾತೀರ. ಅಲ್ಲಿ ನಡೆದ ಸರಣಿ ಹತ್ಯಾಕಾಂಡಗಳಿಗೆ ಲೆಕ್ಕವಿಲ್ಲ. ಅರ್ಧ ಶತಮಾನದ ಹಿಂದೆ ಹುಟ್ಟಿಕೊಂಡ ಪಾರಂಪರಿಕ ದ್ವೇಷ, ಅದೇಷ್ಟೋ ಶೂಟೌಟ್‌ ಗಳಿಗೆ(Shootout) ಕಾರಣವಾಗಿದೆ. ಆದ್ರೆ  ಹಿಂದಿನ ಎಡಿಜಿಪಿ ಅಲೋಕ್‌ ಕುಮಾರ್‌ ಭೀಮಾತೀರ ರಕ್ತಸಿಕ್ತವಾಗಲು ಕಾರಣವಾಗಿದ್ದ ಚಡಚಣ ಹಾಗೂ ಬೈರಗೊಂಡ ಕುಟುಂಬದ ನಡುವೆ ಸಂದಾನ ಮಾಡಿಸುವ ಮೂಲಕ ರಕ್ತಪಾತಕ್ಕೆ ಕಡಿವಾಣವೇನೋ ಹಾಕಿದ್ದಾರೆ. ಆದ್ರೆ  ಪೊಲೀಸ್‌(police) ಇಲಾಖೆ ಭೀಮಾತೀರ ಶಾಂತವಾಗಿದೆ ಅಂತಾ ನಿಟ್ಟುಸಿರು ಬಿಡುತ್ತಿರುವಾಗ್ಲೇ ವಿಜಯಪುರ(Vjayapura) ನಗರದಲ್ಲಿಯೇ ಶೂಟೌಟ್‌, ಗ್ಯಾಂಗ್‌ ವಾರ್‌ಗಳು(Gang war) ಶುರುವಾಗಿವೆ. ರೌಡಿ ಹೈದರ್‌ ಹತ್ಯೆ ಮಾಡಿದ ಶೇಖ್‌ ಮೋದಿ ಮೇಲಿನ ಸೇಡಿಗೆ ಅಳಿಯನ ಮೇಲೆ ನಡೆದ ಅಟ್ಯಾಕ್‌ ಮಾಡಿದ್ರಾ? ಮೇಲ್ನೋಟಕ್ಕೆ ಹಾಗೇ ಕಾಣಿಸಿದ್ರು, ಈ ಪ್ರಕರಣದ ಹಿಂದಿರುವ ಅಸಲಿ ಕಹಾನಿಯೇ ಬೇರೆ.ಅಂದು ಹೈದರ್‌ ಮೇಲೆ ಪೈರಿಂಗ್‌ ನಡೆಸಿ ಮಾಡಲಾದ ಹತ್ಯೆಯ ಬಳಿಕ ರಿವೆಂಜ್‌ ಗಾಗಿ ನಡೆದಿರುವ ಅಟ್ಯಾಕ್‌ ಇದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗಿದ್ರೆ ಹೈದರ್‌ ಹತ್ಯೆ ಮಾಡಿದ ಉಳಿದ ಆರೋಪಿಗಳ ಮೇಲೆ ನಡೆಯದ ಅಟ್ಯಾಕ್‌ ಶೇಖ್‌ ಮೋದಿಯ ಅಮಾಯಕ ಅಳಿಯನ ಮೇಲೆ ಯಾಕೆ ನಡೆದಿದೆ. ಅಂದ್ರೆ ದಾಲ್‌ ಮೇ ಕುಚ್‌ ಕಾಲಾ ಹೈ ಅನ್ತಿದ್ದಾರೆ ಬಿಜಾಪುರದ ಮಂದಿ.ಗ್ಯಾಂಗ್‌ ವಾರ್‌ಗಳಿಂದಲೇ ನಟೋರಿಯಸ್‌ ಆಗಿ ಬಿಂಬಿತವಾಗಿದ್ದ ಆಗಿದ್ದ ಭೀಮಾತೀರದಲ್ಲಿ ಚಡಚಣ-ಬೈರಗೊಂಡ ಗ್ಯಾಂಗ್‌ ಗಳ ನಡುವೆ ಸಂಧಾನ ನಡೆದು ಶಾಂತಿ ನೆಲೆಸಿದೆ. ಆದ್ರೆ ಈಗ ವಿಜಯಪುರ ನಗರದಲ್ಲಿ ಗ್ಯಾಂಗ್‌ ವಾರ್‌, ಗುಂಡಿನ ದಾಳಿಗಳು MTFTE ಶುರುವಾಗಿರೋದು ಆತಂಕ ಸೃಷ್ಟಿಸಿದೆ. ಪೊಲೀಸ್‌ ಇಲಾಖೆ ಆರಂಭದಲ್ಲೆ ಇದಕ್ಕೆ ಕಡಿವಾಣ ಹಾಕಬೇಕಿದೆ. ವಿಜಯಪುರ ನಗರದಲ್ಲೆ ಮತ್ತೊಂದು ರಕ್ತ ಚರಿತ್ರೆ ಸೃಷ್ಟಿಯಾಗದೇ ಇರಲಿ ಅನ್ನೋದು ನಮ್ಮ ಆಶಯ ಅಂತ ಹೇಳ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇನೆ.

ಇದನ್ನೂ ವೀಕ್ಷಿಸಿ:  ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ... ನಗ್ನ ಲೇಡಿಯ ಖೆಡ್ಡಾಗೆ ಬಿದ್ದು ಲಕ್ಷ ಲಕ್ಷ ಕಳಕೊಂಡ!

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more