ಏನಿದು ಸೂರಜ್ ರೇವಣ್ಣನ ಕಾಮ ಪುರಾಣ..? ತಮ್ಮ ಹಂಗೆ..ಅಣ್ಣ ಹಿಂಗೆ..! ರೇವಣ್ಣ ಕುಟುಂಬ ವಿಲವಿಲ!

ಏನಿದು ಸೂರಜ್ ರೇವಣ್ಣನ ಕಾಮ ಪುರಾಣ..? ತಮ್ಮ ಹಂಗೆ..ಅಣ್ಣ ಹಿಂಗೆ..! ರೇವಣ್ಣ ಕುಟುಂಬ ವಿಲವಿಲ!

Published : Jun 25, 2024, 04:29 PM IST

ಭವಾನಿ ಮಕ್ಕಳ ಕಾಟಕ್ಕೆ ಬೆಚ್ಚಿಬಿದ್ದಿದೆ ಹಾಸನ..!
ಅತ್ಯಾಚಾರ ಕೇಸ್‌ನಲ್ಲಿ ಜೈಲಿಗೆ ಹೋದ ಪ್ರಜ್ವಲ್!
ಆಪ್ತನಿಂದಲೇ ಟ್ರ್ಯಾಪ್ ಆದ್ನಾ ಸೂರಜ್ ರೇವಣ್ಣ?


ಪ್ರಜ್ವಲ್ ರೇವಣ್ಣ(Prajwal Revanna) ಅನ್ನೋ ನೀಚ ಮಾಡಬಾರದನ್ನ ಮಾಡಿ ಇವತ್ತು ಜೈಲಿಗೆ ಸೇರಿದ್ದಾನೆ. ಈಗ ಆತನ ಅಣ್ಣನ ಸರದಿ. ಆತ ಹೆಂಗಸರನ್ನ ಬಿಡಲ್ಲ. ಅಣ್ಣ ಗಂಡಸರನ್ನೂ ಬಿಡಲ್ಲ. ಇದು ದಶಕಗಳ ಕಾಲ ಹಾಸನವನ್ನಾಳಿದ(Hassan) ರೇವಣ್ಣ ಕುಟುಂಬದ ಕುಡಿಗಳ ಕಾಮಕಾಂಡದ ಕಹಾನಿ. ಭವಾನಿಯ ಮಕ್ಕಳ ಕಾಟಕ್ಕೆ ಈಗ ಇಡೀ ಹಾಸನ ಬೆಚ್ಚಿ ಬಿದ್ದಿದೆ. ತಮ್ಮ ಪ್ರಜ್ವಲ್ ಕಥೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಈಗ ಅಣ್ಣ ಸೂರಜ್ ರೇವಣ್ಣನ(Suraj Revanna) ಸರದಿ. ಹಾಸನ ರಾಜಕೀಯವಾಗಿ ತನ್ನದೇ ಪ್ರಾಬಲ್ಯ ಹೊಂದಿರೋ ಜಿಲ್ಲೆ. ದೇಶಕ್ಕೆ ಓರ್ವ ಪ್ರಧಾನಿ, ಇಬ್ಬರು ಸಿಎಂಗಳ ಕೊಟ್ಟ ಜಿಲ್ಲೆ. ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆ. ಹಾಸನ ಜೆಡಿಎಸ್(JDS) ಭದ್ರಕೋಟೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು ಜೆಡಿಎಸ್. ಒಂದು ಮಾತಲ್ಲಿ ಹೇಳಬೇಕಾದ್ರೆ ರೇವಣ್ಣ ಫ್ಯಾಮಿಲಿ ಈ ಹಾಸನವನ್ನ ರಿಪಬ್ಲಿಕ್ ಆಫ್ ಹಾಸನದಂತೆ ಮಾಡಿಕೊಂಡು ತಮ್ಮದೇ ರಾಜ್ಯಭಾರ ಮಾಡ್ತಿದ್ರು. ಆದ್ರೆ ಇದೇ ಹಾಸನ ಅಂದ್ರೆ ಇವತ್ತು ಕನ್ನಡಿಗರು ಕನಸಿನಲ್ಲೂ ಬೆಚ್ಚಿ ಬೀಳ್ತಾರೆ. ಇನ್ನೂ ಹಾಸನದವರೇ ತಮ್ಮ ಊರಿನ ಬಗ್ಗೆ ಮಾತನ್ನಾಡೋದಕ್ಕೆ ನಾಚಿಕೆ ಪಡುತ್ತಿದ್ದಾರೆ. ಅದಕ್ಕೆ ಕಾರಣ ಒನ್ಸಗೈನ್ ರೇವಣ್ಣ ಆ್ಯಂಡ್ ಫ್ಯಾಮಿಲಿ.

ಇದನ್ನೂ ವೀಕ್ಷಿಸಿ:  Milk price hike: ರಾಜ್ಯದಲ್ಲಿ ಇನ್ಮುಂದೆ ಅಭಿವೃದ್ಧಿ ಇಲ್ಲ, ಕೇವಲ ಬೆಲೆ ಏರಿಕೆ ಮಾತ್ರ- ಸರ್ಕಾರದ ವಿರುದ್ಧ ಆರ್‌.ಅಶೋಕ್‌ ಕಿಡಿ

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more