ಏನಿದು ಸೂರಜ್ ರೇವಣ್ಣನ ಕಾಮ ಪುರಾಣ..? ತಮ್ಮ ಹಂಗೆ..ಅಣ್ಣ ಹಿಂಗೆ..! ರೇವಣ್ಣ ಕುಟುಂಬ ವಿಲವಿಲ!

ಏನಿದು ಸೂರಜ್ ರೇವಣ್ಣನ ಕಾಮ ಪುರಾಣ..? ತಮ್ಮ ಹಂಗೆ..ಅಣ್ಣ ಹಿಂಗೆ..! ರೇವಣ್ಣ ಕುಟುಂಬ ವಿಲವಿಲ!

Published : Jun 25, 2024, 04:29 PM IST

ಭವಾನಿ ಮಕ್ಕಳ ಕಾಟಕ್ಕೆ ಬೆಚ್ಚಿಬಿದ್ದಿದೆ ಹಾಸನ..!
ಅತ್ಯಾಚಾರ ಕೇಸ್‌ನಲ್ಲಿ ಜೈಲಿಗೆ ಹೋದ ಪ್ರಜ್ವಲ್!
ಆಪ್ತನಿಂದಲೇ ಟ್ರ್ಯಾಪ್ ಆದ್ನಾ ಸೂರಜ್ ರೇವಣ್ಣ?


ಪ್ರಜ್ವಲ್ ರೇವಣ್ಣ(Prajwal Revanna) ಅನ್ನೋ ನೀಚ ಮಾಡಬಾರದನ್ನ ಮಾಡಿ ಇವತ್ತು ಜೈಲಿಗೆ ಸೇರಿದ್ದಾನೆ. ಈಗ ಆತನ ಅಣ್ಣನ ಸರದಿ. ಆತ ಹೆಂಗಸರನ್ನ ಬಿಡಲ್ಲ. ಅಣ್ಣ ಗಂಡಸರನ್ನೂ ಬಿಡಲ್ಲ. ಇದು ದಶಕಗಳ ಕಾಲ ಹಾಸನವನ್ನಾಳಿದ(Hassan) ರೇವಣ್ಣ ಕುಟುಂಬದ ಕುಡಿಗಳ ಕಾಮಕಾಂಡದ ಕಹಾನಿ. ಭವಾನಿಯ ಮಕ್ಕಳ ಕಾಟಕ್ಕೆ ಈಗ ಇಡೀ ಹಾಸನ ಬೆಚ್ಚಿ ಬಿದ್ದಿದೆ. ತಮ್ಮ ಪ್ರಜ್ವಲ್ ಕಥೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಈಗ ಅಣ್ಣ ಸೂರಜ್ ರೇವಣ್ಣನ(Suraj Revanna) ಸರದಿ. ಹಾಸನ ರಾಜಕೀಯವಾಗಿ ತನ್ನದೇ ಪ್ರಾಬಲ್ಯ ಹೊಂದಿರೋ ಜಿಲ್ಲೆ. ದೇಶಕ್ಕೆ ಓರ್ವ ಪ್ರಧಾನಿ, ಇಬ್ಬರು ಸಿಎಂಗಳ ಕೊಟ್ಟ ಜಿಲ್ಲೆ. ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆ. ಹಾಸನ ಜೆಡಿಎಸ್(JDS) ಭದ್ರಕೋಟೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು ಜೆಡಿಎಸ್. ಒಂದು ಮಾತಲ್ಲಿ ಹೇಳಬೇಕಾದ್ರೆ ರೇವಣ್ಣ ಫ್ಯಾಮಿಲಿ ಈ ಹಾಸನವನ್ನ ರಿಪಬ್ಲಿಕ್ ಆಫ್ ಹಾಸನದಂತೆ ಮಾಡಿಕೊಂಡು ತಮ್ಮದೇ ರಾಜ್ಯಭಾರ ಮಾಡ್ತಿದ್ರು. ಆದ್ರೆ ಇದೇ ಹಾಸನ ಅಂದ್ರೆ ಇವತ್ತು ಕನ್ನಡಿಗರು ಕನಸಿನಲ್ಲೂ ಬೆಚ್ಚಿ ಬೀಳ್ತಾರೆ. ಇನ್ನೂ ಹಾಸನದವರೇ ತಮ್ಮ ಊರಿನ ಬಗ್ಗೆ ಮಾತನ್ನಾಡೋದಕ್ಕೆ ನಾಚಿಕೆ ಪಡುತ್ತಿದ್ದಾರೆ. ಅದಕ್ಕೆ ಕಾರಣ ಒನ್ಸಗೈನ್ ರೇವಣ್ಣ ಆ್ಯಂಡ್ ಫ್ಯಾಮಿಲಿ.

ಇದನ್ನೂ ವೀಕ್ಷಿಸಿ:  Milk price hike: ರಾಜ್ಯದಲ್ಲಿ ಇನ್ಮುಂದೆ ಅಭಿವೃದ್ಧಿ ಇಲ್ಲ, ಕೇವಲ ಬೆಲೆ ಏರಿಕೆ ಮಾತ್ರ- ಸರ್ಕಾರದ ವಿರುದ್ಧ ಆರ್‌.ಅಶೋಕ್‌ ಕಿಡಿ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more