ಏನೂ ಮಾಡದೇ ಆತ ಕೊಲೆಯಾಗಿದ್ದೇಕೆ..? ಮೀಟರ್ ಬಡ್ಡಿ ದಂಧೆಗೆ ಬಿತ್ತಾ ಪುಡಿ ರೌಡಿಯ ಹೆಣ ?

ಏನೂ ಮಾಡದೇ ಆತ ಕೊಲೆಯಾಗಿದ್ದೇಕೆ..? ಮೀಟರ್ ಬಡ್ಡಿ ದಂಧೆಗೆ ಬಿತ್ತಾ ಪುಡಿ ರೌಡಿಯ ಹೆಣ ?

Published : Jun 05, 2024, 08:59 AM ISTUpdated : Jun 05, 2024, 09:00 AM IST

ಫೋನ್ ಲೊಕೇಷನ್ ಕೊಟ್ಟಿತ್ತು ಹಂತಕರ ಸುಳಿವು..!
ಮೀಟರ್ ಬಡ್ಡಿ ದಂಧೆಗೆ ಇವನೇ ಮೀಡಿಯೇಟರ್..!
ಕೊಟ್ಟವನೂ ಅಲ್ಲ.. ಇಸ್ಕೊಂಡವನೂ ಅಲ್ಲ..!

ಭೀಮಾತೀರದ ಕುಖ್ಯಾತಿಯ ವಿಜಯಪುರ(Vijayapura) ಜಿಲ್ಲೆಯಲ್ಲಿ ಮರಳು ದಂಧೆ, ಕಂಟ್ರಿ ಪಿಸ್ತೂಲು ದಂಧೆ ಕಾಮನ್‌ ಅನ್ನೋ ಹಾಗೇ ಇತ್ತು. ಭೀಮಾತೀರದಲ್ಲಿ ಈ ದಂಧೆಗಳ ಸದ್ದಡಗಿತು ಅನ್ನೋವಾಗಲೇ ಈಗ ಮೀಟರ್‌ ಬಡ್ಡಿ ದಂಧೆ ಶುರುವಾಗಿದೆ. ಪರಿಣಾಮ ಹೆಣಗಳ ಮೇಲೆ ಹೆಣ ಬೀಳ್ತಿವೆ. ಕೊಟ್ಟವನು ಕೊಡಂಗಿ, ಇಸ್ಕಂಡವನು ವೀರಭದ್ರ ಅನ್ನೋಹಾಗೇ ಇಲ್ಲಿ ಬಡ್ಡಿ ದಂಧೆಗೆ(Meter baddi business) ಮಧ್ಯಸ್ಥಿಕೆ ವಹಿಸಿ ವಸೂಲಿಗೆ ಹೋದವನೇ ಹೆಣವಾಗಿದ್ದಾನೆ. ಹೀಗೆ ಮೀಟರ್ ಬಡ್ಡಿ ದಂಧೆಗೆ ಭೀಮಾ ತೀರದಲ್ಲಿ(Bhimatira) ಹೆಣವಾಗಿದ್ದಾನೆ. ರೋಹಿತ್ ಕೊಲೆಯಾದ 48 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯೋ ಖಾಕಿ ಪಡೆ ರೋಹಿತ್ ಕೊಲೆ ಯಾಕೆ ಮಾಡಿದ್ರಿ ಎಂದು ಆರೋಪಿಗಳನ್ನು ಪ್ರಶ್ನೆ ಮಾಡಿದ್ರು. ಆಗ ಅವರು ಕೊಟ್ಟ ಉತ್ತರ ಒಂದು ಕ್ಷಣ ಪೊಲೀಸರಿಗೂ ಶಾಕ್ ಆಗಿತ್ತು. ಹಣಕಾಸಿನ ವಿಚಾರಕ್ಕೆ ರೋಹಿತ್‌ ಪವಾರ್‌ ಕೊಲೆಯಾಗಿರಬಹುದು ಅಂತಾ ಪೊಲೀಸರು ಅನುಮಾನಿಸಿದ್ದರು. ಆದ್ರೆ ಹಂತಕರನ್ನ ಬಂಧಿಸಿ ವಿಚಾರಿಸಿದಾಗ ಹತ್ಯೆಯ ಹಿಂದಿನ ಬಡ್ಡಿ ದಂಧೆ ವ್ಯವಹಾರ ಬಯಲಿಗೆ ಬಿದ್ದಿತ್ತು. ಮೀಟರ್‌ ಬಡ್ಡಿ ವ್ಯವಹಾರದಲ್ಲಿ ರೋಹಿತ್‌ ಮಧ್ಯಸ್ಥಿಕೆವಹಿಸಿದ್ದ, ಬಡ್ಡಿ ವಸೂಲಿ, ಸಾಲ ವಸೂಲಿಗೆ ಮಧ್ಯಸ್ಥಿಕೆವಹಿಸಿದ್ದೆ ಆತನ ಅಂತ್ಯಕ್ಕೆ ಕಾರಣವಾಗಿಬಿಡ್ತು.. ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದ ರೋಹಿತ್ನನ್ನ ದುಡ್ಡು ಕೊಡ್ತೀನಿ ಅಂತ ಕರೆಸಿಕೊಂಡು ಬರ್ಬರವಾಗಿ ಕೊಂದು ಮುಗಿಸಿದ್ರು.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಕೆಲಸದಲ್ಲಿ ಒತ್ತಡವಿರಲಿದೆ..

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more