ಏನೂ ಮಾಡದೇ ಆತ ಕೊಲೆಯಾಗಿದ್ದೇಕೆ..? ಮೀಟರ್ ಬಡ್ಡಿ ದಂಧೆಗೆ ಬಿತ್ತಾ ಪುಡಿ ರೌಡಿಯ ಹೆಣ ?

ಏನೂ ಮಾಡದೇ ಆತ ಕೊಲೆಯಾಗಿದ್ದೇಕೆ..? ಮೀಟರ್ ಬಡ್ಡಿ ದಂಧೆಗೆ ಬಿತ್ತಾ ಪುಡಿ ರೌಡಿಯ ಹೆಣ ?

Published : Jun 05, 2024, 08:59 AM ISTUpdated : Jun 05, 2024, 09:00 AM IST

ಫೋನ್ ಲೊಕೇಷನ್ ಕೊಟ್ಟಿತ್ತು ಹಂತಕರ ಸುಳಿವು..!
ಮೀಟರ್ ಬಡ್ಡಿ ದಂಧೆಗೆ ಇವನೇ ಮೀಡಿಯೇಟರ್..!
ಕೊಟ್ಟವನೂ ಅಲ್ಲ.. ಇಸ್ಕೊಂಡವನೂ ಅಲ್ಲ..!

ಭೀಮಾತೀರದ ಕುಖ್ಯಾತಿಯ ವಿಜಯಪುರ(Vijayapura) ಜಿಲ್ಲೆಯಲ್ಲಿ ಮರಳು ದಂಧೆ, ಕಂಟ್ರಿ ಪಿಸ್ತೂಲು ದಂಧೆ ಕಾಮನ್‌ ಅನ್ನೋ ಹಾಗೇ ಇತ್ತು. ಭೀಮಾತೀರದಲ್ಲಿ ಈ ದಂಧೆಗಳ ಸದ್ದಡಗಿತು ಅನ್ನೋವಾಗಲೇ ಈಗ ಮೀಟರ್‌ ಬಡ್ಡಿ ದಂಧೆ ಶುರುವಾಗಿದೆ. ಪರಿಣಾಮ ಹೆಣಗಳ ಮೇಲೆ ಹೆಣ ಬೀಳ್ತಿವೆ. ಕೊಟ್ಟವನು ಕೊಡಂಗಿ, ಇಸ್ಕಂಡವನು ವೀರಭದ್ರ ಅನ್ನೋಹಾಗೇ ಇಲ್ಲಿ ಬಡ್ಡಿ ದಂಧೆಗೆ(Meter baddi business) ಮಧ್ಯಸ್ಥಿಕೆ ವಹಿಸಿ ವಸೂಲಿಗೆ ಹೋದವನೇ ಹೆಣವಾಗಿದ್ದಾನೆ. ಹೀಗೆ ಮೀಟರ್ ಬಡ್ಡಿ ದಂಧೆಗೆ ಭೀಮಾ ತೀರದಲ್ಲಿ(Bhimatira) ಹೆಣವಾಗಿದ್ದಾನೆ. ರೋಹಿತ್ ಕೊಲೆಯಾದ 48 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯೋ ಖಾಕಿ ಪಡೆ ರೋಹಿತ್ ಕೊಲೆ ಯಾಕೆ ಮಾಡಿದ್ರಿ ಎಂದು ಆರೋಪಿಗಳನ್ನು ಪ್ರಶ್ನೆ ಮಾಡಿದ್ರು. ಆಗ ಅವರು ಕೊಟ್ಟ ಉತ್ತರ ಒಂದು ಕ್ಷಣ ಪೊಲೀಸರಿಗೂ ಶಾಕ್ ಆಗಿತ್ತು. ಹಣಕಾಸಿನ ವಿಚಾರಕ್ಕೆ ರೋಹಿತ್‌ ಪವಾರ್‌ ಕೊಲೆಯಾಗಿರಬಹುದು ಅಂತಾ ಪೊಲೀಸರು ಅನುಮಾನಿಸಿದ್ದರು. ಆದ್ರೆ ಹಂತಕರನ್ನ ಬಂಧಿಸಿ ವಿಚಾರಿಸಿದಾಗ ಹತ್ಯೆಯ ಹಿಂದಿನ ಬಡ್ಡಿ ದಂಧೆ ವ್ಯವಹಾರ ಬಯಲಿಗೆ ಬಿದ್ದಿತ್ತು. ಮೀಟರ್‌ ಬಡ್ಡಿ ವ್ಯವಹಾರದಲ್ಲಿ ರೋಹಿತ್‌ ಮಧ್ಯಸ್ಥಿಕೆವಹಿಸಿದ್ದ, ಬಡ್ಡಿ ವಸೂಲಿ, ಸಾಲ ವಸೂಲಿಗೆ ಮಧ್ಯಸ್ಥಿಕೆವಹಿಸಿದ್ದೆ ಆತನ ಅಂತ್ಯಕ್ಕೆ ಕಾರಣವಾಗಿಬಿಡ್ತು.. ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದ ರೋಹಿತ್ನನ್ನ ದುಡ್ಡು ಕೊಡ್ತೀನಿ ಅಂತ ಕರೆಸಿಕೊಂಡು ಬರ್ಬರವಾಗಿ ಕೊಂದು ಮುಗಿಸಿದ್ರು.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಕೆಲಸದಲ್ಲಿ ಒತ್ತಡವಿರಲಿದೆ..

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more