Bengaluru Crime: ಕೊಲೆಗಾರನ ಸುಳಿವು ಕೊಟ್ಟಿದ್ದು ಶ್ವಾನ..! ಹೆಣ ಹಾಕಿ ಹೆಂಡತಿ ಪಕ್ಕ ಮಲಗಿದ್ದ..!

Bengaluru Crime: ಕೊಲೆಗಾರನ ಸುಳಿವು ಕೊಟ್ಟಿದ್ದು ಶ್ವಾನ..! ಹೆಣ ಹಾಕಿ ಹೆಂಡತಿ ಪಕ್ಕ ಮಲಗಿದ್ದ..!

Published : Feb 27, 2024, 05:42 PM IST

ಸಿಸಿ ಟಿವಿಯಲ್ಲಿ ಸಿಕ್ಕಿತ್ತು ಹಂತಕನ ಸುಳಿವು..!
ಹಣ ಬರುವ ವಿಚಾರ ಆರೋಪಿಗೆ ತಿಳಿದುಬಿಟ್ಟಿತ್ತು!
ಲಕ್ಷದ ಆಸೆಯಲ್ಲಿದ್ದವನಿಗೆ ಸಿಕ್ಕಿದ್ದು ಬಿಡಿಗಾಸು..!

ಆಕೆ 70 ವರ್ಷದ ಅಜ್ಜಿ. ತನ್ನ ಮಗಳು ಮೊಮ್ಮಗಳೊಂದಿಗೆ ಬೆಂಗಳೂರಿನಲ್ಲಿ(Bengaluru) ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸ ಮಾಡ್ತಿದ್ದಳು. ಬೆಳಗ್ಗೆ ಸಂಜೆ ವಾಕಿಂಗ್, ಅಕ್ಕಪಕ್ಕದವರ ಜೊತೆ ಹರಟೆ ಮಿಕ್ಕ ಸಮಯದಲ್ಲಿ ಮೊಮ್ಮಗಳೊಂದಿಗೆ ಆಟ. ಇಷ್ಟೇ ಆಕೆಯ ಫುಲ್ ಟೈಂ ಕೆಲಸ. ಹೀಗಿದ್ದ ಅಜ್ಜಿ ಆವತ್ತೊಂದು ದಿನ ಕೊಲೆಯಾಗಿ(Murder) ಹೋಗಿದ್ದಳು. ಹಂತಕ ಆಕೆಯನ್ನ ತುಂಡು ತುಂಡು ಮಾಡಿ ಡ್ರಂನಲ್ಲಿ ತುಂಬಿ ಆಕೆಯ ಮನೆಯ ಪಕ್ಕದಲ್ಲೇ ಇಟ್ಟು ಹೋಗಿದ್ದ. ದಿನೇಶ ತಾನೇ ಸುಶೀಲಮ್ಮನನ್ನ ಕೊಂದಿದ್ದು ಅಂತ ಒಪ್ಪಿಕೊಂಡಿದ್ದ. ಆದ್ರೆ ಆರಂಭದಲ್ಲಿ ಪೊಲೀಸರಿಗೆ ಕಥೆಯೊಂದನ್ನ ಹೇಳಿದ್ದ.. ಆದ್ರೆ ಆ ಕಥೆಯನ್ನ ನಂಬದ ಪೊಲೀಸರು ಅವನನ್ನ ಬೇರೆ ಸ್ಟೈಲ್‌ನಲ್ಲಿ ವಿಚಾರಣೆ ಮಾಡಿದ್ರು. ಆಗಲೇ ಈ ದಿನೇಶ ಆವತ್ತು ನಡೆದ ಘಟನೆ ಬಗ್ಗೆ ವಿವರವಾಗಿ ಹೇಳಿದ್ದು.. ಅಜ್ಜಿಯನ್ನ(Old Woman) ತುಂಡು ತುಂಡು ಮಾಡಿ ಡ್ರಂನಲ್ಲಿ ತುಂಬಿದ ಭಿಕರ ಕೃತಯ್ಯವನ್ನ ವಿವರಿಸೋದು. ಚುನಾವಣೆ ಸಂದರ್ಭದಲ್ಲಿ ಪರಿಚಯವಾದ ದಿನೇಶನನ್ನ ಅಜ್ಜಿ ನಂಬಿಬಿಟ್ಟಿದ್ದಳು. ಇದೇ ಕಾರಣಕ್ಕೆ ಆಕೆಯ ಆಸ್ತಿ ಮಾರಾಟದ ವಿಷಯವನ್ನ ಆಕೆ ಆತನ ಬಳಿ ಹೇಳಿಕೊಂಡಿದ್ದಳು. ಆದ್ರೆ ಯಾವಾಗ ಆಕೆಗೆ ಕೋಟಿ ಹಣ(Money) ಬರುತ್ತೆ ಅಂತ ಗೊತ್ತಾಯ್ತೋ ದಿನೇಶ ಒಂದಷ್ಟು ಮೊತ್ತವನ್ನ ಸಾಲವಾಗಿ ಕೇಳಿದ್ದ. ಆದ್ರೆ ಸುಶೀಲಮ್ಮ ಆರಂಭದಲ್ಲಿ ಕೊಡ್ತೀನಿ ಅಂತ ಹೇಳಿದ್ರೂ ನಂತರ ಸಾಲ ಕೊಡೋಕೆ ಒಪ್ಪೋದಿಲ್ಲ. ಇದು ದಿನೇಶನ ಕೋಪಕ್ಕೆ ಕಾರಣವಾಗಿತ್ತು. ಅದೇ ಕೋಪದಲ್ಲಿ ಆವತ್ತೊಂದು ದಿನ ಮನೆಗೆ ಕರೆಸಿಕೊಂಡು ಅವಳ ಕಥೆ ಮುಗಿಸಿದ.. ಆಕೆ ಮೈಮೇಲಿದ್ದ ಚಿನ್ನಾಭರಣವನ್ನೆಲ್ಲಾ ತೆಗೆದುಕೊಂಡು ಮಾರಟ ಮಾಡಲು ಹೋದ.. ಆದ್ರೆ ಆ ಚಿನ್ನವೂ ನಖಲಿಯಾಗಿತ್ತು. ಕೊನೆ ಕಾಲದಲ್ಲಿ ಆಕೆಗೆ ಬರಲಿದ್ದ ಹಣದ ಬಗ್ಗೆ ಹೇಳಿಕೊಂಡಿದ್ದೇ ವೃದ್ಧಗೆ ಮುಳುವಾಗಿತ್ತು. ದುರಂತ ಅಂದ್ರೆ ಆಕೆಯ ಮೇಲಿದ್ದ ನಕಲಿ ಸರಗಳ ಕಂಡು ಚಿನ್ನದ ಸರ ಎಂದು ಭಾವಿಸಿದ ಪಕ್ಕದ ಮನೆಯವನೇ ಆಕೆಯ ಜೀವ ತೆಗೆದಿದ್ದಾನೆ.

ಇದನ್ನೂ ವೀಕ್ಷಿಸಿ:  ಪುರಾತನ ನಗರ ಹೇಳಿತ್ತು ಮನುಕುಲದ ಇತಿಹಾಸ! ಪ್ರಧಾನಿ ಮೋದಿ ದ್ವಾರಕಾ ಭೇಟಿಯಿಂದ ಶುರುವಾಯ್ತು ಚರ್ಚೆ!

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more