ದಲಿತ ಹುಡುಗನನ್ನ ಪ್ರೀತಿಸಿ ಪ್ರಾಣ ಬಿಟ್ಟಳು: ಕೊನೆ ಘಳಿಗೆಯಲ್ಲಿ ಆಕೆ ಅಪ್ಪನಿಗೆ ಹೇಳಿದ್ದೇನು ?

ದಲಿತ ಹುಡುಗನನ್ನ ಪ್ರೀತಿಸಿ ಪ್ರಾಣ ಬಿಟ್ಟಳು: ಕೊನೆ ಘಳಿಗೆಯಲ್ಲಿ ಆಕೆ ಅಪ್ಪನಿಗೆ ಹೇಳಿದ್ದೇನು ?

Published : Jun 21, 2023, 12:57 PM IST

ದಲಿತ ಯುವಕನನ್ನು ಪ್ರೀತಿಸಿದಳು ಎಂಬ ಕಾರಣಕ್ಕಾಗಿ ಹೆತ್ತ ಮಗಳನ್ನು ತಂದೆಯೇ ಕೊಲೆಗೈದಿದ್ದಾನೆ.
 

ಆಕೆಗಿನ್ನು 17 ವರ್ಷ ಸೆಕೆಂಡ್ ಇಯರ್ ಪಿಯುಸಿ ಓದುತ್ತಿದ್ದಳು. ಬಡ ಕುಟುಂಬದಲ್ಲಿ ಹುಟ್ಟಿದ್ದರೂ ಆಕೆಯನ್ನ ಹೆತ್ತವರು ಕಷ್ಟಪಟ್ಟು ಓದಿಸುತ್ತಿದ್ರು. ಆಕೆ ಕೂಡ ತುಂಬಾನೇ ಚೆನ್ನಾಗಿ ಓದುತ್ತಿದ್ದಳು. ಆದ್ರೆ ಪರಿಸ್ಥಿತಿ ಹೀಗಿರುವಾಗ್ಲೇ ಆಕೆಯ ಹೆತ್ತವರು ಆಕೆಗೆ ಮದುವೆ ಮಾಡುವ ನಿರ್ಧಾರ ಮಾಡಿದ್ರು. ಸಂಬಂಧದಲ್ಲೇ ಬ್ಯಾಂಕ್ ಕೆಲಸದಲ್ಲಿದ್ದವನ ಜೊತೆ ಎಂಗೇಜ್‌ಮೆಂಟ್ ಕೂಡ ಮಾಡಿದ್ರು. ಆದ್ರೆ ಆಕೆ ಕೊಲೆಯಾಗಿ ಹೋಗಿದ್ದಾಳೆ. ಕೊಲೆ ಮಾಡಿದವರು ಆಕೆಯ ತಂದೆ ಮತ್ತು ಅಣ್ಣನೇ, ಅಷ್ಟಕ್ಕೂ ಮದುವೆಯ ತಯಾರಿಯಲ್ಲಿದ್ದ ಆ ಕುಟುಂಬ ಇದ್ದಕ್ಕಿದ್ದಂತೆ ಮನೆ ಮಗಳನ್ನ ಕೊಂದಿದೆ. ನೇತ್ರಾವತಿ ಸತ್ತು 3 ಗಂಟೆಗಳಲ್ಲಿ ಆಕೆಯ ಮನೆಯವರು ಮೃತದೇಹವನ್ನ ಸುಟ್ಟುಬಿಟ್ಟಿದ್ರು. ಇದು ಗ್ರಾಮಸ್ಥರಿಗೆ ಅನುಮಾನ ಮೂಡಿಸುವಂತೆ ಮಾಡಿತ್ತು. ಗ್ರಾಮದಲ್ಲೆಲ್ಲಾ ಗುಸು ಗುಸು ಶುರುವಾಯ್ತು. ಹೆತ್ತವರೇ ನೇತ್ರಾವತಿಯನ್ನ ಕೊಂದಿರಬಹುದು ಅನ್ನೋ ಅನುಮಾನಗಳು ಹುಟ್ಟಿಕೊಂಡವು. ಪರಿಸ್ಥಿತಿ ಹೇಗಿರುವಾಗ್ಲೇ ಆವತ್ತು ಬೀಟ್ ಪೊಲೀಸರು ಆ ಗ್ರಾಮಕ್ಕೆ ವಿಸಿಟ್ ಕೊಟ್ರು. ಈ ಸುದ್ದಿ ಪೊಲೀಸರ ಕಿವಿಗೂ ಬಿತ್ತು. ಆಗಲೇ ನೇತ್ರಾವತಿ ಸಾವಿನ ರಹಸ್ಯ ಬಯಲಾಗಿದೆ.

ಇದನ್ನೂ ವೀಕ್ಷಿಸಿ: ಭಾರತ ದ್ರೋಹಿಗಳ ನಿಗೂಢ ಸಾವು: ದೇಶದ ವಿರುದ್ಧ ಕತ್ತಿ ಮಸೆದವರು ಇದ್ದಕ್ಕಿದ್ದಂತೆ ಹೆಣವಾದರು !

 

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more