ಮಲಗಿದ್ದಲ್ಲೇ ಹೆಣವಾಗಿದ್ರು ಅಮ್ಮ, ಮಗ..! ತಾಯಿ ಸತ್ತ ಕೆಲವೇ ನಿಮಿಷಗಳಲ್ಲಿ ಪುತ್ರನೂ ಪ್ರಾಣಬಿಟ್ಟ..!

ಮಲಗಿದ್ದಲ್ಲೇ ಹೆಣವಾಗಿದ್ರು ಅಮ್ಮ, ಮಗ..! ತಾಯಿ ಸತ್ತ ಕೆಲವೇ ನಿಮಿಷಗಳಲ್ಲಿ ಪುತ್ರನೂ ಪ್ರಾಣಬಿಟ್ಟ..!

Published : Sep 09, 2023, 02:41 PM IST

ಗಂಡನನ್ನೂ ಕರೆದುಕೊಂಡು ಹೋಗಿ ವರ್ಕ್ ಮಾಡಿದ್ರು..!
ಅವಳು ಬದಲಾಗದಿದ್ದಾಗ ಗಂಡ ಅವಳನ್ನೇ ಬಿಟ್ಟು ಬಿಟ್ಟ..!
3 ವರ್ಷದ ಹಿಂದೆ ಅವನ ವಿರುದ್ಧ ಕೇಸ್ ದಾಖಲಿಸಿದ್ದ..!
ಅವಳನ್ನ ಕೊಲ್ಲೋದಕ್ಕೂ ಮೊದಲು ವಾಚ್ ಮಾಡಿದ್ದ..!

ಅವಳು ಏಕಾಂಗಿ ಹೆಣ್ಣು, ಇದ್ದ ಒಬ್ಬ ಮಗನನ್ನ ಕಷ್ಟ ಪಟ್ಟು ಓದಿಸಿದ್ಲು. ಗಂಡ ಅನ್ನಿಸಿಕೊಂಡವನು ಮೂರು ವರ್ಷದ ಹಿಂದೆಯೇ ಇವಳನ್ನ ಬಿಟ್ಟು ಹೋಗಿದ್ದ. ಕಷ್ಟಪಟಟು ಜೀವನ ಮಾಡ್ತಿದ್ದ ಅವಳು ಇದ್ದಕ್ಕಿದ್ದಂತೆ ಆವತ್ತು ಹೆಣವಾಗಿ ಹೋಗಿದ್ಲು. ತನ್ನದೇ ಮನೆಯ ಹಾಸಿಗೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಇನ್ನೂ ಆಕೆಯ ಮಗ ಅವಳ ಪಕ್ಕದಲ್ಲೇ ಉಸಿರು ಚೆಲ್ಲಿ ಮಲಗಿದ್ದ. ಇನ್ನೂ ಇದೇ ಡಬಲ್ ಮರ್ಡರ್ (double murder) ಕೇಸ್‌ನ ತನಿಖೆಗಿಳಿದ ಪೊಲೀಸರಿಗೆ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿತ್ತು. ಹಾಸಿಗೆ ಮೇಲೆ ಚಿರ ನಿದ್ರೆಗೆ ಜಾರಿರುವ ಮಹಿಳೆ.. ಆಕೆಯ ವಸ್ತ್ರವೆಲ್ಲಾ ರಕ್ತ ಮಯ.. ಪಕ್ಕದಲ್ಲೇ ಬಾಲಕನ ಮೃತದೇಹ. ಈ ಫೋಟೋ ನೋಡ್ತಿದ್ರೆ ಇಲ್ಲಿ ಎರಡು ಹೆಣಗಳು ಬಿದ್ದಿರೋದು ಕನ್ಫರ್ಮ್ ಆಗುತ್ತೆ. ಈ ಘಟನೆ ಬೆಂಗಳೂರಿನ(Bengaluru) ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮಲ್ಲಸಂಸ್ರದ ರವೀಂದ್ರ ನಗರದಲ್ಲಿ ನಡೆದಿದೆ. ಸೆಪ್ಟಂಬರ್ 5ನೇ ತಾರಿಖು  ಅಜ್ಜಿ ಅಂದ್ರೆ ನವನೀತ ತಾಯಿ, ಮಗಳು ಫೋನ್ ರಿಸೀವ್ ಮಾಡ್ತಿಲ್ಲವಲ್ಲ ಅಂತ ಮನೆಗೆ ಬಂದಿದ್ದಾರೆ. ಬಂದು ನೋಡಿದ್ರೆ ಮನೆಯ ಒಳಗಡೆಯಿಂದ ಲಾಕ್ ಆಗಿದ್ದು ಗಮನಿಸಿ ಅನುಮಾನ ಬಂದು ಕಿಟಿಕಿ ಗಾಜುಗಳನ್ನ ಒಡೆದು ನೋಡಿದ್ದಾಳೆ. ಅಷ್ಟೇ ಮಗಳು ಮತ್ತು ಮೊಮ್ಮಗ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅಜ್ಜಿ ಲಕ್ಷ್ಮಿ ಮಗಳು ಮತ್ತು ಮೊಮ್ಮಗ ಮರ್ಡರ್ ಆಗಿದ್ದಾನೆ ಅಂತ ಗೊತ್ತಾಗ್ತಿದ್ದಾಗೆ ಪೊಲೀಸರಿಗೆ(police) ಮಾಹಿತಿ ನೀಡ್ತಾಳೆ. ಆಕೆಯೇ ಕಂಪ್ಲೆಂಟ್ ಕೊಡ್ತಾಳೆ. ಆಗ ಪೊಲೀಸರು ಅದೇ ಲಕ್ಷ್ಮಿಯವರನ್ನ ಯಾರ ಮೇಲಾದ್ರೂ ಅನುಮಾವಿದ್ಯಾ ಅಂತ ಕೇಳ್ತಾರೆ. ಆಗ ಆಕೆ ಹೆಳೋದೇ ತನ್ನ ಅಳಿಯನ ಹೆಸರನ್ನ. ಇನ್ನೂ ಮೂರು ವರ್ಷದ ಹಿಂದೆ ಗಂಡ ಚಂದ್ರು, ಹೆಂಡತಿ ಮಗನನ್ನ ಬಿಟ್ಟು ಬೇರೆಯಾಗಿಬಿಟ್ಟಿದ್ದಾನೆ.

ಇದನ್ನೂ ವೀಕ್ಷಿಸಿ:  ಕಮಲಕ್ಕೆ ದಳ ಬೇಕೋ..? ದಳಕ್ಕೆ ಕೇಸರಿಯೋ..? ಬಿಜೆಪಿ ಮೇಲೆ ಮೃದುಧೋರಣೆ ತೋರಿದ್ದೇಕೆ ದೊಡ್ಡ ಗೌಡರು..?

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more