ಉಂಡ ಮನೆಗೆ ಕನ್ನ ಬಗೆದ ಕಿರಾತಕರು..! 30 ಸಾವಿರ ಹಣಕ್ಕಾಗಿ ಧಣಿಯನ್ನೇ ಕೊಂದ ಪಾಪಿಗಳು !

ಉಂಡ ಮನೆಗೆ ಕನ್ನ ಬಗೆದ ಕಿರಾತಕರು..! 30 ಸಾವಿರ ಹಣಕ್ಕಾಗಿ ಧಣಿಯನ್ನೇ ಕೊಂದ ಪಾಪಿಗಳು !

Published : Sep 23, 2023, 12:15 PM IST

ಹೆಣ ಹಾಕಿ ಮನೆಗೆ ಬಂದು ನಾಟಕ ಮಾಡಿದ ಆರೋಪಿಗಳು
ಕೊಲೆ ಮಾಡಿ ಮನೆಯವರೊಂದಿಗೆ ಶವ ಹುಡುಕಾಡಿದ್ರು ! 
30 ಸಾವಿರ ಹಣಕ್ಕಾಗಿ ಧಣಿಯನ್ನೇ ಕೊಂದ ಪಾಪಿಗಳು !

ಅವನು ಪಕ್ಕಾ ಬ್ಯುಸಿನೆಸ್ ಮ್ಯಾನ್. 2 ಟ್ರಾಕ್ಟರ್ ಇಟ್ಟುಕೊಂಡು. ಮೂರ್ನಾಲಕ್ಕು ಆಳುಗಳಿಗೆ ಸಂಬಳಕಟ್ಟಿಕೊಂಡು ಜೀವನ ಮಾಡ್ತಿದ್ದ. ಆತ ತನ್ನ ವ್ಯವಹಾರದ ಬಗ್ಗೆ ಎಷ್ಟು ತಲೆಕೆಡಸಿಕೊಂಡಿದ್ದ ಅಂದ್ರೆ ಅದಕ್ಕಾಗಿ ಹೆಂಡತಿ ಮಕ್ಕಳನ್ನ ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾಡ್ತಿದ್ದ. ಆದ್ರೆ ಆವತ್ತೊಂದು ದಿನ ಇದೇ ಮನುಷ್ಯ ನಾಪತ್ತೆಯಾಗಿಬಿಟ್ಟಿದ್ದ. ಎಲ್ಲಿ ಹುಡುಕಿದ್ರೂ ಸಿಗೋದೇ ಇಲ್ಲ. ಆತ ಕಾಣೆಯಾಗಿ ಎರಡು ದಿನದ ನಂತರ ಆತನ ಮನೆಗೆ ವಿಷ್ಯ ಗೊತ್ತಾಗುತ್ತೆ. ಪೊಲೀಸರ (Police) ಬಳಿ ಹೋಗಿ ಕಂಪ್ಲೆಂಟ್ ಕೊಡುವ ಹೊತ್ತಿಗೆ ಮಿಸ್ಸಿಂಗ್ ಆದವನು ಕೊಲೆಯಾಗಿರರೋ ವಿಷ್ಯ ಗೊತ್ತಾಗುತ್ತೆ. ಅಲ್ಲಿ ಸಿಕ್ಕ ಅನಾಥ ಶವ ಯಾರದ್ದು ಅನ್ನೋದು ಗೊತ್ತಾಯ್ತು. ಆದ್ರೆ ನೆಕ್ಸ್ಟ್ ಟಾಸ್ಕ್ ಆತ ಕೊಲೆಯಾಗಿದ್ದು(Murder) ಯಾಕೆ..? ಕೊಂದವರು ಯಾರು ಅನ್ನೋದನ್ನ ಪತ್ತೆ ಹಚ್ಚೋದು. ಆದ್ರೆ ಹಂತಕರನ್ನ ಪತ್ತೆ ಮಾಡೋದು ಪೊಲೀಸರಿಗೆ ಅವನ ಗುರುತು ಸಿಗುವಷ್ಟು ಕಷ್ಟ ವಾಗೋದಿಲ್ಲ. ಕಾರಣ ಹಂತಕರು ಕೊಲೆಯಾದ ಅಶೋಕನ ಮನೆಯಲ್ಲೇ ಇದ್ರು. ಅವರು ತಿಂದ ಮನೆಗೇ ಕನ್ನ ಹಾಕಿದ್ರು ಅಷ್ಟೇ ಅಲ್ಲ ತಮ್ಮ ಧಣಿಯನ್ನೇ ಮುಗಿಸಿಬಿಟ್ಟಿದ್ರು. ಕಿರಣ್, ಗುಂಡಪ್ಪ, ನಿರಂಜನ್ ಮೂವರು ಸೇರಿಯೇ ಅಶೋಕನ ಕಥೆ ಮುಗಿಸಿದ್ರು. ಅದನ್ನ ಪೊಲೀಸರ ಮುಂದೆ ಒಪ್ಪಿಕೊಂಡಿದ್ರು. ಮನೆ ಮಕ್ಕಳಿಗಿಂತ ಹೆಚ್ಚಾಗಿ ಆತ ಆ ಮೂವರನ್ನ ನೋಡಿಕೊಂಡಿದ್ದ. ದಿನಕ್ಕೆ 500 ರೂಪಾಯಿ ಕೂಲಿ ಜೊತೆಗೆ ಊಟ, ಎಣ್ಣೆ ಎಲ್ಲವನ್ನೂ ನೋಡಿಕೊಳ್ತಿದ್ದ. ಸಾಲದು ಅಂತ ಸಾಲವನ್ನೂ ಕೊಟ್ಟಿದ್ದ. ಆದ್ರೆ ಮಕ್ಕಳಂತೆ ನೋಡಿಕೊಂಡಿದ್ದ ಧಣಿ ಮೇಲೆಯೇ ಈ ಕಿರಾತಕರು ಕಣ್ಣು ಹಾಕಿಬಿಟ್ರು. ಅವನ ಕಥೆ ಮುಗಿಸಿ ನಂತರ ತಮಗೇನೂ ಗೊತ್ತೇ ಇಲ್ಲದಂತೆ ನಾಟಕವಾಡಿಬಿಟ್ಟಿದ್ರು. ಆದರೆ ಅವರ ನಾಟಕವೇ ಪೊಲೀಸರಿಗೆ ಅನುಮಾನ ಬರುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ:  ತ್ರಿಶತ್ರು ಸಂಹಾರಕ್ಕೆ ಸಿದ್ಧವಾಗಿದೆ ಭಾರತದ ಅಸ್ತ್ರ! ಶತ್ರುವಿನ ಶತ್ರು ಜೊತೆ ಪಾಕ್ ಮಹಾಮೈತ್ರಿ!

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more