ತಾಯಿಯ ಗೆಳೆಯನ ಕಥೆ ಮುಗಿಸಿದ ಮಗ: ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ಕಥೆ ಕಟ್ಟಿದ್ದ..!

ತಾಯಿಯ ಗೆಳೆಯನ ಕಥೆ ಮುಗಿಸಿದ ಮಗ: ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ಕಥೆ ಕಟ್ಟಿದ್ದ..!

Published : Aug 05, 2023, 02:27 PM IST

ತಾಯಿಯ ಅನೈತಿಕ ಸಂಬಂಧದಿಂದ ಬೇಸತ್ತ ಮಗ..!
ಆ್ಯಕ್ಸಿಡೆಂಟ್ ಪ್ರಕರಣಕ್ಕೆ ಸಿಗ್ತು ಬಿಗ್ ಟ್ವಿಸ್ಟ್..!
ಆ್ಯಕ್ಸಿಡೆಂಟ್ ಆದ ಜಾಗದಲ್ಲಿ ಸಿಕ್ಕಿತ್ತು ರಕ್ತದ ಕಟ್ಟಿಗೆ..!

ಅವನು ಕೂಲಿ ಕಾರ್ಮಿಕ. ಹೆಂಡತಿ ಮೂರು ಮಕ್ಕಳೊಂದಿಗೆ ನೆಮ್ಮದಿಯಾಗಿ ಜೀವನ ಸಾಗಿಸ್ತಿದ್ದ. ಆದ್ರೆ ಆವತ್ತೊಂದು ದಿನ ಟೈಫಾಯ್ಡ್ ಬಂದಿದ್ದ ಕಾರಣ ಮೆಡಿಕಲ್ ಸ್ಟೋರಿಗೆ ಹೋಗಿ ಬರ್ತೀನಿ ಅಂತ ಹೋದವನು ವಾಪಸ್ ಬರಲೇ ಇಲ್ಲ. ಅವನ ಫೋನ್‌ಗೆ ಕಾಲ್ ಮಾಡಿದ್ರೆ ಫೋನ್ ಸ್ವಿಚ್ ಆಫ್. ಆತಂಕಗೊಂಡಿದ್ದ ಆತನ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ಒಂದು ಫೋನ್ ಕಾಲ್ ಬಂದಿತ್ತು. ಅತ್ತಕಡೆಯಿಂದ ಕಾಲ್ ಮಾಡಿದವರು ಪೊಲೀಸರು. ನಿಮ್ಮ ಮಗನಿಗೆ ಆ್ಯಕ್ಸಿಡೆಂಟ್(Accident) ಆಗಿದೆ ಬೇಗ ಬನ್ನಿ ಅಂದಿದ್ರು. ಇನ್ನೂ ಇದೇ ಆ್ಯಕ್ಸಿಡೆಂಟ್ ಕೇಸ್‌ನ ಬೆನ್ನು ಬಿದ್ದ ಪೊಲೀಸರಿಗೆ ಅವನ ಫೋನ್ ಒಂದು ಮಾಹಿತಿ ಕೊಟ್ಟಿತ್ತು. ಅದು ಆ್ಯಕ್ಸಿಡೆಂಟ್ ಅಲ್ಲ ಬದಲಿಗೆ ಮರ್ಡರ್(murder) ಅನ್ನೋದನ್ನ. ಯಾವಾಗ ರಾಘವೇಂದ್ರ ರೆಡ್ಡಿ ಶವ ಸಿಕ್ಕ ಹತ್ತಿರದಲ್ಲೇ ಒಂದು ರಕ್ತದ ಕಲೆ ಇರುವ ಕಟ್ಟಿಗೆ ಸಿಗ್ತೋ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್ ಅಲ್ಲ ಕೊಲೆ ಅನ್ನೋದು ಕನ್ಫರ್ಮ್ ಆಗಿತ್ತು. ಕೂಲಿ ಮಾಡೋದಕ್ಕೆ ಅಂತ ಊರೂರು ಅಲಿತಿದ್ದ ರಾಘವೇಂದ್ರನಿಗೆ ಅವಳೊಬ್ಬಳ ಪರಿಚಯವಾಗಿತ್ತು. ನಂತರ ಅವರಿಬ್ಬರ ನಡುವೆ ಅನೈತಿಕ ಸಂಬಂಧವೂ(Illegal relationship) ಬೆಳೆಯಿತು. ಹೀಗೆ 2 ವರ್ಷ ಕಳೆಯಿತು. ಆದ್ರೆ ಇವರಿಬ್ಬರ ವಿಷ್ಯ ಊರಲ್ಲೆಲ್ಲಾ ಪಸರ್ ಆಯ್ತು, ಕೊನೆಗೆ ಆ ಮಹಿಳೆಯ ಮಗನಿಗೂ ಗೊತ್ತಾಯ್ತು. ಯಾವಾಗ ತಾಯಿ ಪರಪರುಷನ ಸಹವಾಸ ಮಾಡಿದ್ದಾಳೆ ಅಂತ ಗೊತ್ತಾಯ್ತೋ ಆತ ಅವನನ್ನೇ ಮುಗಿಸಲು ನಿರ್ಧಾರ ಮಾಡಿದ್ದ. ತನ್ನ ಸ್ನೇಹಿತ ಜೊತೆಗೆ ಸೇರಿಕೊಂಡು ಆವತ್ತೊಂದು ದಿನ ತನ್ನ ಮನೆಗೆ ಹೋಗಿ ಬರ್ತಿದ್ದವನನ್ನ ಅಡ್ಡಗಟ್ಟಿ ಅವನ ಕಥೆ ಮುಗಿಸಿ ಕೊನೆಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ರೀತಿ ಶವವನ್ನ ಹಾಕಿ ಹೋಗಿದ್ದ.

ಇದನ್ನೂ ವೀಕ್ಷಿಸಿ:  ಎಲೆಕ್ಟ್ರಾನಿಕ್ ವಾರ್‌ಗೆ ನಾಂದಿ ಹಾಡಿತಾ ಭಾರತದ ನಿರ್ಧಾರ ?: ಚೀನಾ ಲ್ಯಾಪ್ ಟಾಪ್ ಬೇಕಾ ? ತಗೊಳ್ಳಿ ಲೈಸೆನ್ಸ್ !

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more