ಒಂದಲ್ಲ ಎರಡಲ್ಲ..ಅಲ್ಲಿ ಬಿದ್ದಿದ್ದು 4 ಹೆಣಗಳು: ದೀಪಾವಳಿ ದಿನ ರಕ್ತದೋಕುಳಿ ಆಡಿದ್ದ ಹಂತಕ..!

ಒಂದಲ್ಲ ಎರಡಲ್ಲ..ಅಲ್ಲಿ ಬಿದ್ದಿದ್ದು 4 ಹೆಣಗಳು: ದೀಪಾವಳಿ ದಿನ ರಕ್ತದೋಕುಳಿ ಆಡಿದ್ದ ಹಂತಕ..!

Published : Nov 14, 2023, 02:06 PM IST


10 ನಿಮಿಷದಲ್ಲಿ ನಾಲ್ವರನ್ನ ಕೊಂದು ಮುಗಿಸಿದ್ದ..!
ಆಟೋ ಡ್ರೈವರ್ ಕೊಟ್ಟಿದ್ದ ಹಂತಕನ ಸುಳಿವು..!
ಆಟ ಆಡೋ ಹುಡುಗನನ್ನೂ ಬಿಡಲಿಲ್ಲ ಹಂತಕ..!

ಅದೊಂದು ತುಂಬು ಕುಟುಂಬ. ಅಷ್ಟೇ ಅಲ್ಲ ಸುಶಿಕ್ಷಿತ ಕೂಡ. ಮನೆ ಒಡೆಯ ಸೌದಿಯಲ್ಲಿ(Saudi Arabia) ಕೆಲಸ ಮಾಡ್ತಿದ್ರೆ ಮಕ್ಕಳು ಬೆಂಗಳೂರು ಮಂಗಳೂರು ಅಂತ ಮನೆಯಿಂದ ದೂರ ಇದ್ರು. ಆದ್ರೆ ದೀಪಾವಳಿ(Deepavali) ರಜೆ ಇದ್ದಿದ್ರಿಂದ ಇಬ್ಬರು ಮಕ್ಕಳು ವಾಪಸ್ ಬಂದಿದ್ರು. ಮನೆಯಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರ ಇದ್ರು. ಜೊತೆಗೆ 12 ವರ್ಷದ ಮಗ. ಆದ್ರೆ ರಜೆಯ ಮೋಜಿನಲ್ಲಿರಬೇಕಾದವರಿಗೆ ಜವರಾಯನ ಭೇಟಿಯಾಗಿತ್ತು. ಮನೆಯಲ್ಲಿದ್ದ ನಾಲ್ವರನ್ನ ಹಂತಕನೊಬ್ಬ ಕೊಂದು(Murder) ಮುಗಿಸಿದ್ದಾನೆ. ಬದುಕುಳಿದಿದ್ದ ವೃದ್ಧೆಯನ್ನ ಆಸ್ಪತ್ರೆಗೆ ಸೇರಿಸಲಾಯ್ತು. ಆದ್ರೆ ಹಂತಕನ ಹುಚ್ಚಾಟಕ್ಕೆ ಬಲಿಯಾದವರನ್ನ ಪೋಸ್ಟ್ ಮಾರ್ಟಮ್ಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಇನ್ನೂ ಇದೇ ಕೇಸ್ನ ತನಿಖೆಗಿಳಿದ ಪೊಲೀಸರಿಗೆ(Police) ಹೆಜ್ಜೆ ಹೆಜ್ಜೆಗೂ ಸವಾಲುಗಳೇ.ಆದ್ರೆ ಒಬ್ಬ ಆಟೋ ಡ್ರೈವರ್ ಪೊಲೀಸರಿಗೆ ಮೇಜರ್ ಮಾಹಿತಿಯೊಂದನ್ನ ಕೊಟ್ಟಿದ್ದಾನೆ. ಅವನು ಕೇವಲ ಹತ್ತೇ ನಿಮಿಷದಲ್ಲಿ 4 ಹೆಣ ಹಾಕಿ ಎಸ್ಕೇಪ್ ಆಗಿದ್ದ. ಇನ್ನೂ ತನಿಖೆ ಆರಂಭಿಸಿದ ಪೊಲೀಸರಿಗೆ ಹಂತಕನ ಬಗ್ಗೆ ಒಂದೇ ಒಂದು ಸುಳಿವು ಕೂಡ ಸಿಕ್ಕಿರಲಿಲ್ಲ. ಆದ್ರೆ ಇದೇ ಟೈಂನಲ್ಲಿ ಒಬ್ಬ ಆಟೋ ಡ್ರೈವರ್ ಪೊಲೀಸರಿಗೆ ಒಂದು ಮಹತ್ವದ ಸುಳಿವು ಕೊಟ್ಟಿದ್ದ. ಅವತ್ತು ಹಂತಕ, ಇದೇ ಆಟೋ ಡ್ರೈವರ್ ಬಳಿ ಆ ಮನೆಯವರೆಗೆ ಡ್ರಾಪ್ ತೆಗೆದುಕೊಂಡಿದ್ದ. ಆದ್ರೆ ಅವನನ್ನ ಆ ಮನೆಯ ಬಳಿ ಬಿಟ್ಟು ಆಟೋ ಸ್ಟ್ಯಾಂಡ್‌ಗೆ ಬಂದ ಆಟೋ ಡ್ರೈವರ್‌ಗೆ 10 ನಿಮಿಷದಲ್ಲೇ ಮತ್ತೆ ಅವನದ್ದೇ ದರ್ಶನವಾಗಿತ್ತು. ಆಗ ಅವನನ್ನ ಆಟೋ ಡ್ರೈವರ್ ಮಾತನ್ನಾಡಿಸಿದ್ದ ಕೂಡ, ಆದ್ರೆ ಅದಾಗಿ ಗಂಟೆಗಳಲ್ಲೇ ತಾನು ಡ್ರಾಪ್ ಮಾಡಿದ್ದು ಒಬ್ಬ ಹಾರ್ಡ್ ಕೋರ್ ಮರ್ಡರರ್ ಅನ್ನೋದು ಗೊತ್ತಾಗಿತ್ತು. 

ಇದನ್ನೂ ವೀಕ್ಷಿಸಿ:  ಸುಕ್ಕಾ ಸೂರಿ ಅಡ್ಡಾದಲ್ಲಿ ಜ್ಯೂ.ರೆಬೆಲ್ ಸ್ಟಾರ್ ಅಬ್ಬರ: ಬ್ಯಾಡ್ ಮ್ಯಾನರ್ಸ್ ಗುಡ್ ಮ್ಯಾಟರ್!

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more