ಒಂದಲ್ಲ ಎರಡಲ್ಲ..ಅಲ್ಲಿ ಬಿದ್ದಿದ್ದು 4 ಹೆಣಗಳು: ದೀಪಾವಳಿ ದಿನ ರಕ್ತದೋಕುಳಿ ಆಡಿದ್ದ ಹಂತಕ..!

ಒಂದಲ್ಲ ಎರಡಲ್ಲ..ಅಲ್ಲಿ ಬಿದ್ದಿದ್ದು 4 ಹೆಣಗಳು: ದೀಪಾವಳಿ ದಿನ ರಕ್ತದೋಕುಳಿ ಆಡಿದ್ದ ಹಂತಕ..!

Published : Nov 14, 2023, 02:06 PM IST


10 ನಿಮಿಷದಲ್ಲಿ ನಾಲ್ವರನ್ನ ಕೊಂದು ಮುಗಿಸಿದ್ದ..!
ಆಟೋ ಡ್ರೈವರ್ ಕೊಟ್ಟಿದ್ದ ಹಂತಕನ ಸುಳಿವು..!
ಆಟ ಆಡೋ ಹುಡುಗನನ್ನೂ ಬಿಡಲಿಲ್ಲ ಹಂತಕ..!

ಅದೊಂದು ತುಂಬು ಕುಟುಂಬ. ಅಷ್ಟೇ ಅಲ್ಲ ಸುಶಿಕ್ಷಿತ ಕೂಡ. ಮನೆ ಒಡೆಯ ಸೌದಿಯಲ್ಲಿ(Saudi Arabia) ಕೆಲಸ ಮಾಡ್ತಿದ್ರೆ ಮಕ್ಕಳು ಬೆಂಗಳೂರು ಮಂಗಳೂರು ಅಂತ ಮನೆಯಿಂದ ದೂರ ಇದ್ರು. ಆದ್ರೆ ದೀಪಾವಳಿ(Deepavali) ರಜೆ ಇದ್ದಿದ್ರಿಂದ ಇಬ್ಬರು ಮಕ್ಕಳು ವಾಪಸ್ ಬಂದಿದ್ರು. ಮನೆಯಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರ ಇದ್ರು. ಜೊತೆಗೆ 12 ವರ್ಷದ ಮಗ. ಆದ್ರೆ ರಜೆಯ ಮೋಜಿನಲ್ಲಿರಬೇಕಾದವರಿಗೆ ಜವರಾಯನ ಭೇಟಿಯಾಗಿತ್ತು. ಮನೆಯಲ್ಲಿದ್ದ ನಾಲ್ವರನ್ನ ಹಂತಕನೊಬ್ಬ ಕೊಂದು(Murder) ಮುಗಿಸಿದ್ದಾನೆ. ಬದುಕುಳಿದಿದ್ದ ವೃದ್ಧೆಯನ್ನ ಆಸ್ಪತ್ರೆಗೆ ಸೇರಿಸಲಾಯ್ತು. ಆದ್ರೆ ಹಂತಕನ ಹುಚ್ಚಾಟಕ್ಕೆ ಬಲಿಯಾದವರನ್ನ ಪೋಸ್ಟ್ ಮಾರ್ಟಮ್ಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಇನ್ನೂ ಇದೇ ಕೇಸ್ನ ತನಿಖೆಗಿಳಿದ ಪೊಲೀಸರಿಗೆ(Police) ಹೆಜ್ಜೆ ಹೆಜ್ಜೆಗೂ ಸವಾಲುಗಳೇ.ಆದ್ರೆ ಒಬ್ಬ ಆಟೋ ಡ್ರೈವರ್ ಪೊಲೀಸರಿಗೆ ಮೇಜರ್ ಮಾಹಿತಿಯೊಂದನ್ನ ಕೊಟ್ಟಿದ್ದಾನೆ. ಅವನು ಕೇವಲ ಹತ್ತೇ ನಿಮಿಷದಲ್ಲಿ 4 ಹೆಣ ಹಾಕಿ ಎಸ್ಕೇಪ್ ಆಗಿದ್ದ. ಇನ್ನೂ ತನಿಖೆ ಆರಂಭಿಸಿದ ಪೊಲೀಸರಿಗೆ ಹಂತಕನ ಬಗ್ಗೆ ಒಂದೇ ಒಂದು ಸುಳಿವು ಕೂಡ ಸಿಕ್ಕಿರಲಿಲ್ಲ. ಆದ್ರೆ ಇದೇ ಟೈಂನಲ್ಲಿ ಒಬ್ಬ ಆಟೋ ಡ್ರೈವರ್ ಪೊಲೀಸರಿಗೆ ಒಂದು ಮಹತ್ವದ ಸುಳಿವು ಕೊಟ್ಟಿದ್ದ. ಅವತ್ತು ಹಂತಕ, ಇದೇ ಆಟೋ ಡ್ರೈವರ್ ಬಳಿ ಆ ಮನೆಯವರೆಗೆ ಡ್ರಾಪ್ ತೆಗೆದುಕೊಂಡಿದ್ದ. ಆದ್ರೆ ಅವನನ್ನ ಆ ಮನೆಯ ಬಳಿ ಬಿಟ್ಟು ಆಟೋ ಸ್ಟ್ಯಾಂಡ್‌ಗೆ ಬಂದ ಆಟೋ ಡ್ರೈವರ್‌ಗೆ 10 ನಿಮಿಷದಲ್ಲೇ ಮತ್ತೆ ಅವನದ್ದೇ ದರ್ಶನವಾಗಿತ್ತು. ಆಗ ಅವನನ್ನ ಆಟೋ ಡ್ರೈವರ್ ಮಾತನ್ನಾಡಿಸಿದ್ದ ಕೂಡ, ಆದ್ರೆ ಅದಾಗಿ ಗಂಟೆಗಳಲ್ಲೇ ತಾನು ಡ್ರಾಪ್ ಮಾಡಿದ್ದು ಒಬ್ಬ ಹಾರ್ಡ್ ಕೋರ್ ಮರ್ಡರರ್ ಅನ್ನೋದು ಗೊತ್ತಾಗಿತ್ತು. 

ಇದನ್ನೂ ವೀಕ್ಷಿಸಿ:  ಸುಕ್ಕಾ ಸೂರಿ ಅಡ್ಡಾದಲ್ಲಿ ಜ್ಯೂ.ರೆಬೆಲ್ ಸ್ಟಾರ್ ಅಬ್ಬರ: ಬ್ಯಾಡ್ ಮ್ಯಾನರ್ಸ್ ಗುಡ್ ಮ್ಯಾಟರ್!

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more