ಮಲಗಿದ್ದಲ್ಲೇ ಹೆಣವಾಗಿದ್ದ ಮಗ: ಹಾರ್ಟ್ಅಟ್ಯಾಕ್ ಅಂದಳು ಅಮ್ಮ..! ಕೊಲೆ ಅಂದನು ಅಪ್ಪ..!

ಮಲಗಿದ್ದಲ್ಲೇ ಹೆಣವಾಗಿದ್ದ ಮಗ: ಹಾರ್ಟ್ಅಟ್ಯಾಕ್ ಅಂದಳು ಅಮ್ಮ..! ಕೊಲೆ ಅಂದನು ಅಪ್ಪ..!

Published : Jun 24, 2023, 03:36 PM IST

ಎದೆಹಾಲು ಉಣಿಸಿದವಳೇ ಕತ್ತು ಹಿಸುಕಿಬಿಟ್ಟಳಾ..?
ಕೊಲೆ ಮಾಡಿ ಹಾರ್ಟ್ಅಟ್ಯಾಕ್ ಎಂದ ತಾಯಿ
ಕುತ್ತಿಗೆಯಲ್ಲಿದ್ದ ಗಾಯ ತಂದೆಗೆ ಮೂಡಿಸಿತ್ತು ಅನುಮಾನ 

ಅದೊಂದು ಚಿಕ್ಕ ಕುಟುಂಬ, ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಎದೆ ಮಟ್ಟಕ್ಕೆ ಬೆಳದ ಆ ಮಕ್ಕಳು ತಂದೆ ತಾಯಿಗೆ ಸಹಾಯ ಮಾಡಿಕೊಂಡಿದ್ರು. ಆದ್ರೆ ಈ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನೋ, ಇವತ್ತು ಆ ಕುಟುಂಬ ಸರ್ವನಾಶವಾಗಿದೆ. ಆವತ್ತು ರಾತ್ರಿ ಮಲಗಿದ್ದ ಮಗ ಬೆಳಗಾಗುವಷ್ಟರಲ್ಲೇ ಹೆಣವಾಗಿ ಹೋಗಿದ್ದ. ಆತ ಹಾರ್ಟ್ಅಟ್ಯಾಕ್‌ನಿಂದ ಸತ್ತ ಅಂತ ಆತನ ತಾಯಿಯೇ ಹೇಳಿದ್ಲು. ಆದ್ರೆ ತಂದೆ ಮಾತ್ರ ಇದು ಕೊಲೆನೇ ಅಂತ ಹೇಳಿಬಿಟ್ಟಿದ್ದ. ಸೀದಾ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ಕೂಡ ಕೊಟ್ಟಿದ್ದ. ಇನ್ನೂ ಫೀಲ್ಡ್‌ಗೆ ಇಳಿದ ಪೊಲೀಸರು ಮೊದಲು ಅರೆಸ್ಟ್ ಮಾಡಿದ್ದೇ ತಾಯಿಯನ್ನ. ಹರಿಪ್ರಸಾದನ ಕುತ್ತಿಗೆಯ ಮೇಲಿದ್ದ ಗಾಯದ ಗುರುತು ತಂದೆಗೆ ಅನುಮಾನ ಬರುವಂತೆ ಮಾಡಿತ್ತು.ಆತ ಸೀದಾ ಪೊಲೀಸ್ ಸ್ಟೇಷನ್‌ಗೆ ಹೋಗಿ ನ್ಯಾಯ ಕೊಡಿಸಿ ಅಂತ ಕೇಳಿದ್ದ. ಅಷ್ಟೇ ಅಲ್ಲ ತನ್ನ ಮಗನನ್ನ ಆತನ ತಾಯಿಯೇ ಕೊಂದಿದ್ದಾಳೆ ಅಂತಲೂ ಆರೋಪ ಮಾಡಿದ್ದ. ತಾಯಿಯೇ ಮಗನನ್ನ ಕೊಂದುಬಿಟ್ಟಳಾ ಅಂತ ಅನ್ನಿಸಬಹುದು. ಆದ್ರೆ ತಂದೆಗೆ ಮಾತ್ರ ಹೆಂಡತಿ ಮೇಲೆಯೇ ಅನುಮಾನ ಬಂದಿತ್ತು.

ಇದನ್ನೂ ವೀಕ್ಷಿಸಿ: ಮುಂಗಾರು ವಿಳಂಬ..ಬರಗಾಲದ ಭೀತಿ: ಮಳೆ ಬರಲೆಂದು ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ..!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more