ದಾರಿ ತಪ್ಪಿದ ಹೆಂಡತಿ ಮಾಡಿದ್ದೇನು..!ಮಗನ ಸಾವಿಗೆ ರಸ್ತೆಯಲ್ಲಿ ನಿಂತು ನ್ಯಾಯ ಕೇಳುತ್ತಿರುವ ತಾಯಿ..!

ದಾರಿ ತಪ್ಪಿದ ಹೆಂಡತಿ ಮಾಡಿದ್ದೇನು..!ಮಗನ ಸಾವಿಗೆ ರಸ್ತೆಯಲ್ಲಿ ನಿಂತು ನ್ಯಾಯ ಕೇಳುತ್ತಿರುವ ತಾಯಿ..!

Published : Mar 28, 2024, 05:41 PM ISTUpdated : Mar 28, 2024, 05:42 PM IST

ಹೆಂಡತಿಯ ಕಾಟ ತಾಳಲಾರದೇ ಗಂಡ ಆತ್ಮಹತ್ಯೆ..!
ಸಾಯುವ ಮೊದಲು ಹೆಂಡತಿ ಹೆಸರು ಬರೆದಿಟ್ಟಿದ್ದ..!
ಗೋಡೆಯ ಮೇಲೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

ಆತ ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿಯಾಗಿದ್ದ. ಕೈ ತುಂಬ ಸಂಬಳ ಕೂಡ ಇತ್ತು. 8 ವರ್ಷದ ಹಿಂದೆ ಹೆತ್ತವರು ತೋರಿಸಿದ ಹುಡುಗಿಯನ್ನ ಮದುವೆಯಾಗಿದ್ದ. ಇಬ್ಬರು ಮಕ್ಕಳೂ ಕೂಡ ಆದ್ವು. ಆದ್ರೆ ಮಕ್ಕಳಾದ ಬಳಿಕ ವೈವಾಹಿಕ ಜೀವನ ಹಳಿ ತಪ್ಪಿತ್ತು. ಮನೆಯಲ್ಲಿ ಪ್ರತೀ ನಿತ್ಯ ಜಗಳ. ಒಂದು ತಿಂಗಳ ಹಿಂದಷ್ಟೇ ಹೆಂಡತಿ ಮನೆಯನ್ನೂ ಬಿಟ್ಟು ಹೋಗಿದ್ಲು. ಆದ್ರೆ ಹೆಂಡತಿ (Wife) ಹೋದ ಒಂದು ತಿಂಗಳಿಗೆ ಗಂಡ ನೇಣು ಬಿಗಿದುಕೊಂಡಿದ್ದ. ಹೆತ್ತ ಕರಳು ಎಷ್ಟೇ ಕರೆ ಮಾಡಿದ್ರು ಮಗ ಕರೆ ಸ್ವೀಕರಿಸಿರ್ಲಿಲ್ಲ. ಏನಾಗಿದೆ ಅಂತಾ ಆತನ ಮನೆಗೆ ಹೋಗಿ ನೋಡಿದ್ರೆ ಆತ ನೇಣಿಗೆ(Suicide) ಕೊರಳೊಡಿದ್ದ. ಸಯೈದ್ ಅಕ್ಮಲ್ ಸಾಯೋದಕ್ಕೂ ಮೊದಲು ಗೋಡೆಯ ಮೇಲೆ ತನ್ನ ಹೆಂಡತಿ ಮತ್ತು ಆಕೆಯ ಫ್ಯಾಮಿಲಿಯ ಹೆಸರು ಬರೆದಿದ್ದ. ಅರೆಂಜ್ ಮ್ಯಾರೇಜ್ ಆಗಿದ್ದ ಅಕ್ಮಲ್ ಮತ್ತು ಕುಬ್ರಾ ಇಬ್ಬರೂ ಚೆನ್ನಾಗೇ ಜೀವನ ಮಾಡ್ತಿರುತ್ತಾರೆ. ಇಬ್ಬರು ಮಕ್ಕಳು ಕೂಡ ಆಗುತ್ವೆ, ಆದ್ರೆ ಮಕ್ಕಳಾದಮೇಲೆ, ಕುಬ್ರಾ ಮತ್ತು ಅಕ್ಮಲ್ ನಡುವಿನ ಜಗಳ ಹೆಚ್ಚಾಗುತ್ತೆ. ಅಕ್ಮಲ್ ಹೆಂಡತಿ ಬೇರೊಬ್ಬನ ಸಹವಾಸ ಮಾಡ್ತಿದ್ದಾಳೆ ಅನ್ನೋದನ್ನ ಕಂಡುಹಿಡಿದು ಬಿಟ್ಟಿರುತ್ತಾನೆ. ಇದೇ ವಿಷಯಕ್ಕೆ ಮತ್ತೆ ಜಗಳಗಳಾಗುತ್ತಲೇ ಇರುತ್ತವೆ. ಇನ್ನೂ ಕುಬ್ರಾಗೆ ಆಕೆಯ ತವರು ಮನೆಯವರೂ ಸಪೋರ್ಟ್ ಮಾಡುತ್ತಿರುತ್ತಾರೆ. ಗಂಡ(Husband) ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತುತ್ತೆ. ಇಷ್ಟೆಲ್ಲಾ ಆದಮೇಲೆ ಒಂದುವರೆ ತಿಂಗಳ ಹಿಂದಷ್ಟೇ ಕುಬ್ರಾ ಗಂಡನನ್ನ ಬಿಟ್ಟು ತವರು ಮನೆ ಸೇರಿರುತ್ತಾಳೆ. ಸದ್ಯ ಮನೆ ಮಗನನ್ನ ಕಳೆದುಕೊಂಡ ಆ ತಾಯಿ ಮತ್ತು ತಮ್ಮ ಕಣ್ಣೀರು ಹಾಕುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂತ ಅಂಗಲಾಚುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: Loksabha Eection 2024: ಸುಡುವ ಕೆಂಡವಾದ ಕೋಲಾರ ಟಿಕೆಟ್ ಫೈಟ್! ಈ ಫೈಟ್‌ನಲ್ಲಿ ಗೆಲ್ಲೋರು ಯಾರು? ಹೈಕಮಾಂಡ್ ತೀರ್ಮಾನವೇನು ?

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more