ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಸಾವು..! ಅವರು ರೀಲ್ಸ್‌ನಲ್ಲೇ ಧರ್ಮದ ಪಾಠ ಮಾಡ್ತಿದ್ರು..!

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಸಾವು..! ಅವರು ರೀಲ್ಸ್‌ನಲ್ಲೇ ಧರ್ಮದ ಪಾಠ ಮಾಡ್ತಿದ್ರು..!

Published : Jul 17, 2024, 04:33 PM ISTUpdated : Jul 17, 2024, 04:34 PM IST

ಜನಪ್ರೀಯ ಜೋಡಿಯ ಅಂತ್ಯದ ನೋವಿನ ಕಹಾನಿ !
ಮಲಗಿದ್ದವರು ಬೆಳಗಾಗುವಷ್ಟರಲ್ಲಿ ಹೆಣವಾಗಿದ್ರು..!
ಸಾಯೋದಕ್ಕೂ ಮುನ್ನ ಮಕ್ಕಳನ್ನ ಬಚಾವ್ ಮಾಡಿದ್ರು!

ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ(BJP Mahila Morcha President) ಪಾರ್ಟಿಯ ಕೆಲಸಗಳಲ್ಲಿ ಅವರು ಸಖತ್ ಆ್ಯಕ್ಟೀವ್ ಆಗಿದ್ರು. ಆದ್ರೆ ಆಕೆ ರಾಜಕೀಯಕ್ಕಿಂತ ಸೋಷಿಯಲ್ ಮೀಡಿಯಾ ಮೂಲಕವೇ ಜನರಿಗೆ ಹತ್ತಿರವಾಗಿದ್ರು. ರೀಲ್ಸ್(Reels) ಮೂಲಕ ದರ್ಮದ ಪಾಠ ಮಾಡ್ತಿದ್ರು. ವಿಧ ವಿಧವಾದ ಅಡುಗೆಗಳನ್ನ ಮಾಡಿ ವಿಡಿಯೋಗಳನ್ನ(Videos) ಅಪ್ಲೋಡ್ ಮಾಡ್ತಿದ್ರು. ಆದ್ರೆ ಇವತ್ತು ಆ ಹೆಣ್ಣುಮಗಳು ಬದುಕಿಲ್ಲ.ಆಕೆ ತನ್ನದೇ ಮನೆಯಲ್ಲಿ ಹೆಣವಾಗಿದ್ದಾಳೆ. ಅಷ್ಟೇ ಅಲ್ಲ ಆಕೆಯ ಜೊತೆ ಗಂಡ ಕೂಡ ಉಸಿರು ಚೆಲ್ಲಿದ್ದಾರೆ. ಆದ್ರೆ ಇಷ್ಟರ ಮಟ್ಟಿಗೆ ಬಾಳಿ ಬದುಕಿದ್ದವರು ಇವತ್ತು ಮಸಣ ಸೇರಿದ್ದಾರೆ. ಅಶ್ವಿನಿ (Ashwini Shetty) ಮತ್ತು ಆಕೆಯ ಗಂಡ ಇಬ್ಬರೂ ಒಟ್ಟಿಗೆ ಪರಲೋಕ ಸೇರಿದ್ದಾರೆ. ಇನ್ನೂ ಅವರ ಸಾವಿಗೆ ಕಾರಣ ನಂದ ಗೋಕುಲ ದಂತಿದ್ದ ಅವರದ್ದೇ ಮನೆ. ಅವರಿಬ್ಬರು ಕಾಲೇಜಿನಲ್ಲಿರುವಾಗಲೇ ಪ್ರೀತಿಸಿ ನಂತರ ಮದುವೆಯಾಗಿದ್ದರು. ಕೊನೆಯವರೆಗೆ ಜತೆಗೆ ಇರೋಣ. ಏನೇ ಕಷ್ಟ ಬಂದರೂ ಒಟ್ಟಿಗೆ ಎದುರಿಸೋಣ ಅಂತ ಸಪ್ತಪದಿ ತುಳಿದಿದ್ರು. ಆದ್ರೆ ಆವತ್ತು ಮಾತು ಕೊಟ್ಟಂತೆ ಇವತ್ತು ಇಬ್ಬರೂ ತಮ್ಮ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟುಕೊಂಡಿದ್ದಾರೆ.  ತಮ್ಮದೇ ಬಂಗಲೆಯಲ್ಲಿದ್ದ AC ಅವರ ಜೀವಕ್ಕೆ ಕುತ್ತು ತಂದಿದೆ. ಅದೃಷ್ಟವಷಾತ್ ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ಆದ್ರೆ ನಿದ್ರೆಗೆ ಜಾರಿದ್ದ ಗಂಡ ಹೆಂಡತಿ ಮಲಗಿದ್ದಲ್ಲೇ ಹೆಣವಾಗಿಬಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಕನ್ನಡಿಗರಿಗೆ ಕಡ್ಡಾಯ ನೇಮಕಾತಿ ವಿಚಾರ: ಉದ್ಯಮಿಗಳ ಆಕ್ರೋಶಕ್ಕೆ ಮಣಿದು ಹೆಜ್ಜೆ ಹಿಂದಿಟ್ಟರಾ ಸಿದ್ದರಾಮಯ್ಯ?

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more