ಪಂಚಾಯ್ತಿ ಕಟ್ಟೆ ನಂಬಿ 	ಕೆಟ್ಟಿತಾ ಆ ಕುಟುಂಬ? ಬುದ್ಧಿ ಮಾತು ಹೇಳಿದ್ದಕ್ಕೇ ಕೊಲೆ ಮಾಡಿಬಿಟ್ಟ

ಪಂಚಾಯ್ತಿ ಕಟ್ಟೆ ನಂಬಿ ಕೆಟ್ಟಿತಾ ಆ ಕುಟುಂಬ? ಬುದ್ಧಿ ಮಾತು ಹೇಳಿದ್ದಕ್ಕೇ ಕೊಲೆ ಮಾಡಿಬಿಟ್ಟ

Published : Apr 24, 2022, 04:28 PM IST

ಒಂದು ಹೆಣ್ಣಿಗಾಗಿ ಕೊಲೆ ಮಾಡಿರೋ ಉದಾಹರಣೆಗಳನ್ನ ನಾವು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇವೆ. ಆದ್ರೆ ನಅವು ಇವತ್ತು ಹೇಳ ಹೊರಟಿರೋ ಸ್ಟೋರಿ ಕೊಂಚ ವಿಭಿನ್ನ. ಇಲ್ಲೂ ಕೂಡ ಒಂದು ಹೆಣ್ಣಿನ ವಿಷ್ಯಕ್ಕೇ ಕೊಲೆ ಆಗಿರೋದು. ಆದ್ರೆ ಕೊಲೆ ಮಾಡಿದ ಪಾಪಿ ಮಾತ್ರ ಲವ್ವರ್ ಬಾಯ್ ಅಲ್ಲ. ಹಾಗಂತ ಕೊಲೆಯಾದವನೂ ಸಹ ಪ್ರೇಮಿಯೇನಲ್ಲ. ಆದ್ರೆ ಹೆಣ್ಣಿನ ವಿಷ್ಯಕ್ಕೆ ಬುದ್ಧಿ ಹೇಳಿದಕ್ಕೆ ಕೊಲೆ ಮಾಡಿರೋ ಕಥೆಯೇ ಇವತ್ತಿನ ಎಫ್.ಐ.ಆರ್....

ಬೆಳಗಾವಿ, (ಏ.24): ಈ ಜಗತ್ತಿನಲ್ಲಿ ಕೊಲೆ, ರಕ್ತಪಾತಿ, ಯುದ್ಧ ನಡೆದಿದ್ದು,  ಹೆಣ್ಣು, ಹೊನ್ನು. ಮಣ್ಣಿಗಾಗಿ. ಇದಕ್ಕೆ ರಾಮಾಯಣ, ಮಹಾಭಾರತವೇ ಸಾಕ್ಷಿ. ಆದ್ರೆ, ಇತ್ತೀಚೆಗೆ ಜಗಳದ ಅವಶ್ಯಕತೆ ಇಲ್ಲದ ವಿಚಾರಕ್ಕೂ ಕೊಲೆಗಳು ನಡೆಯುತ್ತಿವೆ. ಸಣ್ಣ-ಸಣ್ಣ ವಿಷಯಕ್ಕೂ ತಲೆಗಳು ಉರುಳಿಬೀಳುತ್ತಿವೆ.

ಮಕ್ಕಳೆದುರೇ ಮಹಿಳೆಯ ಕೊಂದ ದುಷ್ಕರ್ಮಿ, CCTV ದೃಶ್ಯ ವೈರಲ್!
  
ಒಂದು ಹೆಣ್ಣಿಗಾಗಿ ಕೊಲೆ ಮಾಡಿರೋ ಉದಾಹರಣೆಗಳನ್ನ ನಾವು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇವೆ. ಆದ್ರೆ ನಅವು ಇವತ್ತು ಹೇಳ ಹೊರಟಿರೋ ಸ್ಟೋರಿ ಕೊಂಚ ವಿಭಿನ್ನ. ಇಲ್ಲೂ ಕೂಡ ಒಂದು ಹೆಣ್ಣಿನ ವಿಷ್ಯಕ್ಕೇ ಕೊಲೆ ಆಗಿರೋದು. ಆದ್ರೆ ಕೊಲೆ ಮಾಡಿದ ಪಾಪಿ ಮಾತ್ರ ಲವ್ವರ್ ಬಾಯ್ ಅಲ್ಲ. ಹಾಗಂತ ಕೊಲೆಯಾದವನೂ ಸಹ ಪ್ರೇಮಿಯೇನಲ್ಲ. ಆದ್ರೆ ಹೆಣ್ಣಿನ ವಿಷ್ಯಕ್ಕೆ ಬುದ್ಧಿ ಹೇಳಿದಕ್ಕೆ ಕೊಲೆ ಮಾಡಿರೋ ಕಥೆಯೇ ಇವತ್ತಿನ ಎಫ್.ಐ.ಆರ್.

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more