Coronavirus Karnataka

ಮಧುಮೇಹಿಗಳು ಕೊರೋನಾ ಸಂಕಷ್ಟದಿಂದ ಪಾರಾಗುವುದು ಹೇಗೆ? ಡಾ.ಪ್ರವೀಣ್ ರಾಮಚಂದ್ರರಿಂದ ಟಿಪ್ಸ್!

Apr 10, 2020, 2:58 PM IST

ಬೆಂಗಳೂರು(ಏ.10) ಕೊರೋನಾ ವೈರಸ್ ಕಾರಣ ಮಧುಮೇಹಿಗಳು ಕೂಡ ಮನೆಯಿಂದ ಹೊರಬರುವಂತಿಲ್ಲ. ಇದೀಗ ಮಧುಮೇಹಿಗಳು ಕೊರೋನಾ ವೈರಸ್‌ನಿಂದ ಪಾರಾಗುವುದು ಹೇಗೆ? ಕುರಿತು ತಜ್ಞರಾದ ಡಾಕ್ಟರ್ ಪ್ರವೀಣ್ ರಾಮಚಂದ್ರ ಉಪಯುಕ್ತ ಟಿಪ್ಸ್ ನೀಡಿದ್ದಾರೆ.