Coronavirus Karnataka
Apr 6, 2020, 4:16 PM IST
ಹಾಸನದಲ್ಲಿ ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಮೂವರು ಯುವಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಣ್ಣು, ತರಕಾರಿಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಕೊರೋನಾ ತಡೆಗೆ ಎಚ್ಡಿಕೆ ದಿಟ್ಟ ಕ್ರಮ; ರಾಮನಗರ, ಚನ್ನಪಟ್ಟಣದಲ್ಲಿ ಟನಲ್ ಸ್ಥಾಪನೆ