Coronavirus Karnataka
Apr 5, 2020, 7:10 PM IST
ಬೆಳಗಾವಿ(ಏ.05): ಕೊರೋನಾ ವೈರಸ್ ಹರಡುತ್ತಿರುವ ಕಾರಣ ಸಿಟಿಯ ವಿದ್ಯಾವಂತ ಜನರಿಗಿಂತ ಹಳ್ಳಿಯ ಜನರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ಇನ್ನು ಸಿಟಿಯಿಂದ ಬೈಕ್ ಮೂಲಕ ಗ್ರಾಮಕ್ಕೆ ತೆರಳುತ್ತಿದ್ದ ಯುವಕರಿಗೆ ಬೆಳಗಾವಿಯ ಬೈಲಹೊಂಗಲದ ಗಣಿಕೊಪ್ಪದಲ್ಲಿ ಥಳಿಸಲಾಗಿದೆ. ಇಷ್ಟೇ ಅಲ್ಲ ಯಾರೂ ಕೂಡ ನಮ್ಮ ಗ್ರಾಮದಲ್ಲಿ ಕೊರೋನಾ ಹರಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.