ದರ್ಶನ್ ಪಾಲಿಗೆ 'ವಿಜಯ' ದಕ್ಕುತ್ತಾ? ತಾಯಿ ಮುಂದೆ ಜೈಲು ದಾಸನ ಮಡದಿಯ ಮನೋನಿವೇದನೆ!

Sep 11, 2024, 2:43 PM IST

ಶಕ್ತಿಪೀಠದಲ್ಲಿ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ತಮ್ಮ ಮನೋನಿವೇದನೆ ಅರ್ಪಿಸಿದ್ದಾರೆ.. ಹಾಗಾದ್ರೆ, ಕಾಮಾಕ್ಯ ದೇವಿಯ ಕೃಪೆ, ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಒಲಿಯುತ್ತ? ಅಸಲಿಗೆ ಕಾಮಾಕ್ಯ ಶಕ್ತಿ ಪೀಠದ ಹಿಂದಿರೋ ಪವಾಡವೇನು? ರಾಜ್ಯದ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿಕೊಟ್ಟು ಬಂದ ವಿಜಯಲಕ್ಷ್ಮಿ ಅವರು, ಈಗ ದೂರದ ಕಾಮಕ್ಯ ದೇವಿ ದರ್ಶನ ಮಾಡಿದ್ದೇಕೆ?