Venu Swamy: ಈ ನಟನಿಗೆ ಜನ್ಮದಲ್ಲಿ ಮದುವೆ ಭಾಗ್ಯ ಇಲ್ವಂತೆ! ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯವಾಣಿ ಯಾರ ಬಗ್ಗೆ..?

Venu Swamy: ಈ ನಟನಿಗೆ ಜನ್ಮದಲ್ಲಿ ಮದುವೆ ಭಾಗ್ಯ ಇಲ್ವಂತೆ! ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯವಾಣಿ ಯಾರ ಬಗ್ಗೆ..?

Published : Mar 05, 2024, 10:17 AM IST

ಬಾಹುಬಲಿ ನಟ ಫ್ರಭಾಸ್‌ಗೆ ನೇಮ್-ಫೇಮ್ ತಂದು ಕೊಟ್ಟ ಸಿನಿಮಾ. ಈ ಸಿನಿಮಾ ತೆರೆಗೆ ಬಂದು 10 ವರ್ಷವೇ ಆಗ್ಹೋಗಿದೆ. ಆದರೂ ಜನ ಮಾತ್ರ ಬಾಹುಬಲಿ ಸಿನಿಮಾ ಹ್ಯಾಂಗ್ವೋವರ್‌ನಿಂದ ಇನ್ನೂ ಹೊರಗೆ ಬಂದಿಲ್ಲ.

ನಟ ಪ್ರಭಾಸ್ ವಯಸ್ಸು ಬರೋಬ್ಬರಿ 44 ವರ್ಷ. ಆದರೂ ನಟ ಪ್ರಭಾಸ್(Actor Prabhas) ಮದುವೆ ಬಗ್ಗೆ ಮಾತೇ ಎತ್ತುತ್ತಿಲ್ಲ. ಇದೇ ಸಮಯದಲ್ಲಿ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ, ನಟ ಪ್ರಭಾಸ್‌ಗೆ ಮದುವೆ(Marriage) ಯೋಗವೇ ಇಲ್ಲ ಎಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಭಾರತ ಚಿತ್ರರಂಗದ ಸೆಲೆಬ್ರಿಟಿಗಳ ಖ್ಯಾತ ಜ್ಯೋತಿಷಿಗಳಲ್ಲಿ ವೇಣು ಸ್ವಾಮಿ(Venu Swamy) ಒಬ್ಬರು. ಇವರು ಹೇಳಿದ್ದ ಎಷ್ಟೋ ಭವಿಷ್ಯವಾಣಿ(Prediction) ವಾಸ್ತವದಲ್ಲಿ ನಡೆದಿವೆ. ಇದೇ ಕಾರಣಕ್ಕೆ ಇವರು ನುಡಿಯುವ ಭವಿಷ್ಯವಾಣಿಯನ್ನ ಕೇಳಲು ಸ್ಟಾರ್ ನಟ-ನಟಿಯರು ಹಿಂಜರಿಯುತ್ತಾರೆ. ಈಗ ನಟ ಪ್ರಭಾಸ್ ಇವರ ಬಳಿ ಹೋಗಿ ಭವಿಷ್ಯವಾಣಿ ಕೇಳದಿದ್ದರೂ, ವೇಣು ಸ್ವಾಮಿ ಅವರೇ ನಟ ಪ್ರಭಾಸ್ಗೆ ವಿವಾಹ ಭಾಗ್ಯ ಇಲ್ಲ ಎಂದು ಹೇಳಿದ್ದಾರೆ. ನಟ ಪ್ರಭಾಸ್‌ಗೆ ಈ ಜನ್ಮದಲ್ಲಿ ಮದುವೆ ಆಗಲ್ಲ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇಷ್ಟು ಮಾತ್ರವಲ್ಲದೇ ಪ್ರಭಾಸ್‌ಗೆ ಯಾಕೆ ಮದುವೆ ಆಗಲ್ಲ ಎನ್ನುವ ವಿಚಾರ ಕೂಡ ನನಗೆ ಗೊತ್ತು. ಆದರೆ ನಾನು ಅದನ್ನು ಹೇಳುವುದಿಲ್ಲವೆಂದು ಹೇಳಿ ವೇಣು ಸ್ವಾಮಿ ಎಲ್ಲರೂ ದಂಗಾಗುವ ಹಾಗೆ ಮಾಡಿದ್ದಾರೆ. ಇದರ ಜೊತೆಗೆ ಪ್ರಭಾಸ್ ಜಾತಕದಲ್ಲಿ ದೋಷವಿದೆ, ತಂದೆ ನಟ ಕೃಷ್ಣಂರಾಜು ಜಾತಕವೂ ನನಗೆ ಗೊತ್ತು. ಪ್ರಭಾಸ್‌ಗೆ ಮದುವೆ ಯೋಗವಿಲ್ಲವೆಂದು ಹೇಳಿದ್ದಾರೆ. ಹೀಗೆ ನಟ ಪ್ರಭಾಸ್ ಮದುವೆ ಕುರಿತು ಇವರು ಈ ರೀತಿ ಹೇಳ್ತಿರೋದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆಯೂ ನುಡಿದಿದ್ದಾರೆ.

ಇದನ್ನೂ ವೀಕ್ಷಿಸಿ:  ರಜನಿಕಾಂತ್ ಸಮಾಜ ಸೇವೆಗೆ ಹೊಸ ಯೋಜನೆ..! ಬಡವರಿಗಾಗೆ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ ತಲೈವಾ..!

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
Read more