Dec 18, 2018, 8:07 PM IST
ಬೆಂಗಳೂರು(ಡಿ.18): ಮಗುವನ್ನು ಕೊಟ್ಟ ಮಾರಮ್ಮನ ಸನ್ನಿಧಿಯಲ್ಲಿ ಆಯ್ತು ಗಂಡನ ಸಾವು. ಬಲಿದಾನ ಮಾಡಿ ಭಕ್ತರಿಗೆ ಜೀವದಾನ ಮಾಡಿದವು ಇಲ್ಲಿನ ಕಾಗೆಗಳು. ಕಿಚ್ಚುಗುತ್ತಿ ಮಾರಮ್ಮಾ ಈ ದುಷ್ಟರನ್ನು ಎಂದಿಗೂ ಕ್ಷಮಿಸಲಾರಳು. ಇದೊಂದು ಘಟನೆಯಿಂದ ಇಡೀ ಮನುಕುಲವೇ ಬೆಚ್ಚಿ ಬಿದ್ದಿದೆ.
ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ...